ಕಾರ್ಯಾಚರಣೆ ಸಂದರ್ಭ ಜಿಲ್ಲಾಧಿಕಾರಿ ಕಾರ್ಯ ಕ್ಷಮತೆ

11/08/2020

ಮಡಿಕೇರಿ ಆ.11 : ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಾವೊಬ್ಬ ಮಹಿಳಾ ಅಧಿಕಾರಿ ಎನ್ನುವುದನ್ನೂ ಲೆಕ್ಕಿಸದೆ ತಲಕಾವೇರಿಯಲ್ಲಿ ಕುಸಿದ ಕೆಸರುಮಯ ಬೆಟ್ಟ, ಗುಡ್ಡಗಳನ್ನೇರಿ, ಇಳಿದು, ಅಪಾಯಕಾರಿ ಬಂಡೆಗಳ ನಡುವೆ ಸಂಚರಿಸಿ ಕಾರ್ಯಾಚರಣೆಯ ಸಿಬ್ಬಂದಿಗಳಿಗೆ ಸ್ಫೂರ್ತಿ ತುಂಬಿದರು. ಕಳೆದ ಆರು ದಿನಗಳಿಂದ ಧಾರಾಕಾರ ಮಳೆಯ ನಡುವೆ ಪರಿಶ್ರಮ ಪಡುತ್ತಿರುವ ಜಿಲ್ಲಾಧಿಕಾರಿ ಕಾರ್ಯ ವೈಖರಿ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಕ್ಷಮಾ ಮಿಶ್ರಾ ಅವರು ಕೂಡ ಕಾರ್ಯ ನಿರ್ವಹಿಸಿದರು.