ಸಂಕ್ರಾಂತಿ ಹಬ್ಬದ ಸಂಭ್ರಮ : ಸೂರ್ಯನು ಮಕರರಾಶಿಯನ್ನು ಪ್ರವೇಶಿಸುವ ಗಳಿಗೆಯೇ “ಮಕರ ಸಂಕ್ರಾಂತಿ” ಮಡಿಕೇರಿ ಜ.13 : ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತದೆಯಾದರೂ ವೇದಾಂಗ ಜ್... ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನ -2022 ಮಡಿಕೇರಿ ಡಿ.14 : (ಲೇಖನ: ಟಿ.ಜಿ.ಪ್ರೇಮಕುಮಾರ್ ) ಶಕ್ತಿ / ಇಂಧನ ಬಳಕೆ ನಮ್ಮ ದಿನನಿತ್ಯದ ಜೀವನ ಕ್ರಮವಾಗಿದೆ. ಇಂಧನದ ಕೊರತೆ ಮತ್ತು ಜಾಗತಿಕ ಪರಿಸರ ವ್ಯವಸ್ಥೆಗಳ ಸಮರ್ಥನೀಯಯನ್ನು ಮೇಲಿನ ಅದರ ಪರಿಣಾಮದ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯಲು ಪ್ರತಿ ವರ್ಷ ಡಿ.14 ... ಡಾ.ಗಣಪತಿಯವರು ಇನ್ನು ನೆನಪು ಮಾತ್ರ ಮಡಿಕೇರಿ ಡಿ.14 : “ವೈದ್ಯೋ ನಾರಾಯಣೋ ಹರಿ” ಅಂದರೆ ವೈದ್ಯರು ದೇವರ ರೂಪ ಎಂಬ ವ್ಯಾಖ್ಯಾನ ಪುರಾಣ ಕಾಲದಿಂದಲೂ ಉಲ್ಲೇಖವಾದ ಮಾತು. ಇದು ಅಕ್ಷರಶಃ ನಿಜ. ಓರ್ವ ರೋಗಿಯು ಪ್ರಾಣಾಪಾಯದಿಂದ ಪಾರಾದರೆ ಅವನಿಗೆ ಚಿಕಿತ್ಸೆ ನೀಡಿದ ವೈದ್ಯನನ್ನು ಮತ್ತು ವೈದ್ಯಕೀಯ ಸಿಬ್ಬಂದಿಯನ್ನ... ಚಿತ್ರ ನಿರ್ದೇಶಕಿಯಾಗಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ “ರಂಗಪ್ರವೇಶ” ಮಡಿಕೇರಿ ಡಿ.12 : (ಬರಹ : ಬೊಳ್ಳಜಿರ ಬಿ.ಅಯ್ಯಪ್ಪ) ಕನ್ನಡ ಚಿತ್ರರಂಗದಲ್ಲಿ ಮೊದಲಿನಿಂದಲೂ ನಿರ್ದೇಶಕಿಯರ ಸಂಖ್ಯೆ ವಿರಳ. ಕೊಡಗಿನ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಈಗ ಬೆಳದಿಂಗಳ ಬಾಲೆ ಖ್ಯಾತಿಯ ಸುಮನ್ ನಗರಕರ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ ರಂಗಪ್ರವೇಶ ಚ... ಪರಿಶ್ರಮ, ಪ್ರಯೋಗಶೀಲ – ಪ್ರೇಮಾ ಗಣೇಶ್ ಮಡಿಕೇರಿ ಡಿ.5 : (ಬರಹ : ಡಾ ವಿಜಯ್ ಅಂಗಡಿ, ಕಾರ್ಯಕ್ರಮ ನಿರ್ವಾಹಕರು, ಆಕಾಶವಾಣಿ, ಮಡಿಕೇರಿ. 9448996495) ಬಾಲ್ಯದಲ್ಲೂ ಅಪ್ಪ ಅಮ್ಮಗಳೊಂದಿಗೆ ಕೃಷಿ ಕೆಲಸಗಳನ್ನು ಕಲಿಯುತ್ತಾ ಬೆಳೆದ ಪ್ರೇಮಾ ಅವರು ಪದವಿ ಮಾಡಿಕೊಂಡು ಮಡಿಕೇರಿ (ತಾ)ಮರಗೋಡು ಗ್ರಾಮದ ಕಟ್ಟೇಮನೆ ಗಣೇ... ಬೋಸ್ ಮಂದಣ್ಣ ಅವರನ್ನು ಭೇಷ್ ಎನ್ನಲೇಬೇಕು ಮಡಿಕೇರಿ ಡಿ.3 : (ಬರಹ : ಡಾ ವಿಜಯ್ ಅಂಗಡಿ, ಕಾರ್ಯಕ್ರಮ ನಿರ್ವಾಹಕರು, ಆಕಾಶವಾಣಿ, ಮಡಿಕೇರಿ. 9448996495 ) ನಡಕೇರಿಯಂಡ ಬೋಸ್ ಮಂದಣ್ಣ ಅವರದು ಪ್ರಯೋಗಶೀಲ ಮತ್ತು ಕ್ರಿಯಾಶೀಲವಾದ ವ್ಯಕ್ತಿತ್ವ. 73 ವರ್ಷ ವಯಸ್ಸಿನ ಮಂದಣ್ಣನವರು ತಮ್ಮ 17 1/2 ವರ್ಷದಲ್ಲೇ ಪದವಿ ಮು... ಮೀನು ಕೃಷಿಯು ಕಾಫಿ, ಕಾಳುಮೆಣಸು ತೋಟಕ್ಕೂ ಒಳಿತು : ಹರದೂರಿನ ಹೊಯ್ಸಳ ಅವರ ಅನುಭವ ಮಡಿಕೇರಿ ಡಿ.2 : (ಬರಹ : ಡಾ ವಿಜಯ್ ಅಂಗಡಿ, ಕಾರ್ಯಕ್ರಮ ನಿರ್ವಾಹಕರು, ಆಕಾಶವಾಣಿ, ಮಡಿಕೇರಿ. 9448996495) ಮಡಿಕೇರಿಯಿಂದ 20ಕಿ.ಮಿ ದೂರದಲ್ಲಿರುವ ಹರದೂರು ಗ್ರಾಮವು ಸುಂಠಿಕೊಪ್ಪಕ್ಕೆ 5 ಕಿ.ಮೀ ಸಮೀಪವಿದೆ. ಇಲ್ಲಿನ ಎಂ.ಸಿ.ಗೋಖಲೆ ಅವರ ಪುತ್ರ ಎಂ.ಜೆ.ಹೊಯ್ಸಳ ಅವರ ... ಸಮಸ್ಯೆಗಳಿಗೆ ಸ್ಪಂದಿಸುತ್ತಾ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವ ಕೊಡವ ಸಮಾಜಗಳ ಒಕ್ಕೂಟ ಮಡಿಕೇರಿ ನ.15 : (ಬರಹ :: ಬೊಳ್ಳಜಿರ ಬಿ.ಅಯ್ಯಪ್ಪ, ಮಡಿಕೇರಿ -ಮೊ.ನಂ : 9880778047) ಕಳೆದ ಅನೇಕ ವರ್ಷಗಳಿಂದ ಕೊಡಗು ಜಿಲ್ಲೆಯನ್ನು ಕಾಡುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಮತ್ತು ಕೊಡವ ಸಂಸ್ಕೃತಿ, ಆಚಾರ, ವಿಚಾರದ ಉಳಿವಿಗಾಗಿ ಕೆಲವು ಮಹನೀಯರು ಸೇರಿಕೊಂಡು ಕೊಡ... “ನೆನಪುಗಳ ಮಾತು ಮಧುರ” ನಾವು ಸತ್ತರು ನೆನಪು ಸಾಯುವುದಿಲ್ಲ. ಸದಾ ನಾವು ನಡೆಯುವ ದಾರಿಯಲ್ಲಿ ಮಣ್ಣುಗಳ ನಡುವೆ ಅಣು ಅಣುವಾಗಿ ನಾನಿನ್ನು ಇಲ್ಲೇ ಇರುವೆ ಇನಿಯ ಎನ್ನುವಂತೆ ಕುಳಿತಿರುತ್ತವೆ. ಹೃದಯವೆಂಬ ಮಂದಿರದಲ್ಲಿ ಪ್ರೀತಿ ಬಚ್ಚಿಟ್ಟುಕೊಂಡಿರುವಂತೆ ಆ ದಿನ ನಾನು ನನ್ನ ಪ್ರೀತಿಯ ದೇವತೆಯಾಗಿ ನ... ದೀಪಾವಳಿ ಹಬ್ಬದ ಪೌರಾಣಿಕ ಹಿನ್ನೆಲೆ ಮತ್ತು ಮಹತ್ವ ದೀಪಗಳ ಹಬ್ಬವಾದ ದೀಪಾವಳಿಯನ್ನು ಭಾರತೀಯ ಹಬ್ಬಗಳಲ್ಲಿ ಪ್ರಮುಖ ಹಬ್ಬವೆಂದು ಪರಿಗಣಿಸಲಾಗಿದೆ. ಭಾರತದಲ್ಲಿ ಸಾಂಪ್ರದಾಯಿಕವಾಗಿ ಪಂಚಾಂಗ ಚಂದ್ರಮಾನವನ್ನು ಅವಲಂಬಿಸಿವೆ. ಅಂದರೆ ಆಶ್ವಯುಜ ಮಾಸ ಕೃಷ್ಣಪಕ್ಷದ ಚತುರ್ದಶಿ, ಅಮಾವಾಸ್ಯೆ ಹಾಗೂ ಕಾರ್ತಿಕ ಮಾಸ ಶುಕ್ಲಪಕ್ಷದ ಪ... 1 2 3 Next Page »