ಕೊಡಗನ್ನು ಯಾರು ಯಾರಿಂದ ರಕ್ಷಿಸಬೇಕೆಂದು ತಿಳಿಯದು ಮಡಿಕೇರಿ ಜೂ. 2 : ಕೊಡಗಿನಲ್ಲಿ ಮತ್ತೊಂದು ವಾಕ್ ಸಮರ ಆರಂಭವಾಗಿದೆ. ಅದೇನೆಂದರೆ ಪರಿಸರವನ್ನು ಉಳಿಸಿ ಸಂರಕ್ಷಿಸಿ ಎಂಬ ಕೂಗು ಒಂದು ಕಡೆಯದಾದರೆ ಪರಿಸರದ ಸಂರಕ್ಷಣೆಯ ಹೆಸರಿನಲ್ಲಿ ಜನರ ಜೀವನವನ್ನು ಹೈರಾಣಾಗಿಸಬೇಡಿ ಎಂಬ ಕೂಗು ಇನ್ನೊಂದು ಕಡೆಯದು. ಇಲ್ಲಿ ಮೂಲ ಜಿಜ್ಞಾಸ... ನಿಮ್ಮ ಹಣದ ಸುರಕ್ಷತೆ ನಿಮ್ಮ ಕೈಯಲ್ಲಿದೆ ಭಾರತೀಯ ರಿಸರ್ವ್ ಬ್ಯಾಂಕ್ನ ಮೂಲ ಆಶಯ ಗ್ರಾಹಕರ ರಕ್ಷಣೆ. ಜಗತ್ತಿನಲ್ಲಿ ಇಂದು ಗ್ರಾಹಕನೇ ಯಜಮಾನನಾಗಿದ್ದಾನೆ. ಹೀಗಾಗಿ ಗ್ರಾಹಕರ ಹಿತಕ್ಕಾಗಿ ಆರ್.ಬಿ.ಐ 1995ರಲ್ಲೇ ತನ್ನದೇ ಆದ ಒಂಬಡ್ಸ್ ಮನ್ ವ್ಯವಸ್ಥೆಯನ್ನು ಮೊಟ್ಟ ಮೊದಲ ಬಾರಿಗೆ ರೂಪಿಸಿತು. ಆ ಬಳಿಕ ವಿಮಾ ಸಂಸ್ಥ... ನವೀಕರಿಸಬಹುದಾದ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿರುವ ಕರ್ನಾಟಕ ಒಂದು ದೇಶ ಅಭಿವೃದ್ಧಿ ಹೊಂದಲು ನೀರು ಮತ್ತು ವಿದ್ಯುತ್ ಅತೀ ಅವಶ್ಯಕ. ಪ್ರತಿ ಮನುಷ್ಯನ ನಿತ್ಯ ಜೀವನಕ್ಕೆ ಸೇರಿದಂತೆ ಯಾವುದೇ ರೀತಿಯ ಯಂತ್ರಗಳ ಬಳಕೆಗೆ ವಿದ್ಯುತ್ ಅತ್ಯವಶ್ಯಕವಾಗಿ ಬೇಕಾಗುತ್ತದೆ. ಅಂತಹ ವಿದ್ಯುತ್ ಬೇಡಿಕೆ ಈಡೇರಿಸುವಲ್ಲಿ ಇಂಧನ ಇಲಾಖೆಯು ತನ್ನ ಎಲ್ಲಾ... ದೇಶಿ ಒಲಿಂಪಿಕ್ಸ್ ‘ಖೇಲೋ ಇಂಡಿಯಾ’ ಕ್ರೀಡಾಕೂಟಕ್ಕೆ ಸಿದ್ಧತೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣಕ್ಕೆ ಈಗ ಹೊಸ ಕಳೆ, ಹತ್ತಾರು ಅಂತಾರಾಷ್ಟ್ರೀಯ ಕ್ರೀಡಾಪಟುಗಳನ್ನು, ನೂರಾರು ರಾಷ್ಟ್ರೀಯ ಅಥ್ಲೀಟ್ಗಳನ್ನು ದೇಶಕ್ಕೆ ಮತ್ತು ರಾಜ್ಯಕ್ಕೆ ಕೊಡುಗೆ ನೀಡಿದ ಕಂಠೀರವದ ಓಟದ ಟ್ರ್ಯಾಕ್ ಈಗ ಹೊಸ ಸಿಂಥೆಟಿಕ್ ಹೊದಿಕೆಯೊಂದಿಗೆ ಮಿನುಗುತ್ತಿದೆ. ... ಅಂಬೇಡ್ಕರ್ ಮೆಚ್ಚಿದ ಮೈಸೂರು ಮಾದರಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕರ್ನಾಟಕದ ಜತೆಗಿನ ನಂಟನ್ನು ಗುರುತಿಸುವುದಕ್ಕೆ ಹಲವು ಆಯಾಮಗಳಿವೆ. ಸ್ವತಃ ಅಂಬೇಡ್ಕರ್ ಕರ್ನಾಟಕದ ಜತೆ ಹೊಂದಿದ ನಂಟು ಒಂದಾದರೆ, ಕರ್ನಾಟಕದ ಜನತೆ ಅಂಬೇಡ್ಕರ್ ಜತೆ ಗುರುತಿಸಿಕೊಂಡ ನಂಟು ಮತ್ತೊಂದು ನೆಲೆ. ಈ ರಾಜ್ಯಕ್ಕೆ 'ಕರ್ನಾಟಕ'ವೆಂದು... ಕನ್ನಡ ಸಾರಸ್ವತ ಲೋಕದ ವಿಚಾರವಾದಿ ಕವಿ ಚೆನ್ನವೀರ ಕಣವಿ ಕಣವಿಯವರು ಕನ್ನಡ ಸಾಹಿತ್ಯ ಲೋಕದ ಅತ್ಯಂತ ಸರಳ, ಸಜ್ಜನಿಕೆಯ, ಸೌಮ್ಯ ಸ್ವಭಾವದ ಕವಿ. ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡವೆಂದು ಕರುನಾಡಿಗೆ ಕನ್ನಡದ ಕಂಪನ್ನು ಹರಸಿ, ಹಾರೈಸಿದ, ಕನ್ನಡ ನಾಡಿನ ಶ್ರೇಷ್ಠ ಚಿಂತಕರು, ವಿಚಾರವಾದಿ ಕವಿಗಳಾದ ಡಾ.ಚೆನ್ನವೀರ ಕಣವಿಯವರನ್... ಸಣ್ಣ ಕಥೆ : *****ಚೆಲುವೆಯ ಅಂದದ ಮೊಗಕೆ***** " ಕೂಲ್ ಡೌನ್ ಮಿಸ್ಟರ್ ವಿವೇಕ್.ಯಾಕ್ಹೀಗೆ ಟೆನ್ಷನ್ ಮಾಡ್ಕೋತ್ತೀರಾ? . ಕೂಲಾಗಿರಿ." ಹೊರಗಿನ ವೆರಾಂಡದ ಛೇರವೊಂದರಲ್ಲಿ ಆಕಾಶವೇ ತಲೆಮೇಲೆ ಬಿದ್ದಂತೆ ಎರಡೂ ಕೈಗಳನ್ನು ಜೋಡಿಸಿ ಮುಷ್ಟಿ ಹಿಡಿದು ಮ್ಲಾನವದನನಾಗಿ ಕುಳಿತ್ತಿದ್ದ ವಿವೇಕನ ಬೆನ್ನು ತಟ್ಟಿ ಅಂ... ಸಣ್ಣ ಕಥೆ : ***** ತಪ್ಪು ಯಾರದ್ದು ? ***** ಅದೊಂದು ಸುಂದರ ಗುಡ್ಡ ಅದರ ತಪ್ಪಲಲ್ಲಿ ಮನಸೆಳೆಯುವಂತಹ ಪಾರ್ಕ್. ಪಾರ್ಕಿನ ಮೂಲೆಯಲ್ಲಿ ಒಂದು ವೀವ್ ಪಾಯಿಂಟ್. ಆ ಎತ್ತರದಲ್ಲಿ ನಿಂತರೆ ಸೂರ್ಯೋದಯ ಸೂರ್ಯಾಸ್ತದ ವಿಹಂಗಮ ನೋಟ. ಆದರ ಸೆಳೆತ ಎಂಥದ್ದು ಎಂದರೆ ಶನಿವಾರ, ... ಸಣ್ಣ ಕಥೆ : ***** ಕೋಟಿ ***** ಕೋಟಿ ನಮ್ಮ ಮನೆಗೆ ಬರೋದು ಇಂದು ನಿನ್ನೆಯಲ್ಲ. ನನ್ನ ಅಜ್ಜನ ಕಾಲದಿಂದಲೂ ಕೋಟಿಯ ಅಪ್ಪ ಕೆಲಸಕ್ಕೆ ಬರ್ತಿದ್ದದ್ದು ಅವನ ಜತೆಗೆ ಕೋಟಿಯೂ ಮಧ್ಯಾಹ್ನದ ಸಮಯಕ್ಕೆ ಅಪ್ಪನನ್ನು ನೋಡಲು ಬರುತ್ತಿದ್ದುದು ನೆಪ ಅಷ್ಟೆ. ನಮ್ಮ ಮನೆಯ ಅಜ್ಜಿ ಹಾಕುವ ಒಗ್ಗರಣೆಯ ಪರಿಮಳ ಅವನನ್ನು ನಮ... ಸಣ್ಣ ಕಥೆ : *****ಅರ್ಥ ಮಾಡಿಸಿದ ವೃದ್ಧರು..***** ಲೇಬರ್ ವಾರ್ಡಿಗೆ ದಿನ ತುಂಬಿದ ಹೆಂಡತಿಯನ್ನ ಕರೆದುಕೊಂಡು ಹೋಗುವುದನ್ನ ನೋಡಿದ ಗಂಡ "ಈ ಸಲನಾದ್ರೂ ಗಂಡು ಮಗು ಆಗಲಿ" ಎಂದು ಬೇಡಿಕೊಳ್ಳುತ್ತಾನೆ. ಆಗ ಅವನ ಅಕ್ಕಪಕ್ಕ ತನ್ನ ಮೂವರು ಹೆಣ್ಣು ಮಕ್ಕಳು ಬಂದು ನಿಂತಿದ್ದನ್ನು ನೋಡಿ ಅವರಿಗೂ ಧೈರ್ಯ ಹೇಳಿ ಅವರನ್ನು ಅಲ್ಲೆ ಬ... 1 2 Next Page »