ಗೋಮಾಳ ರಕ್ಷಕ ಕೀತಿಯಂಡ ಸಿ. ಸುಬ್ಬಯ್ಯ ಅವರಿಗೆ ಹಿಂದು ಜಾಗರಣ ವೇದಿಕೆ ಅಶ್ರುತರ್ಪಣ ಮಡಿಕೇರಿ ಜೂ.30 : ಕೊಡಗು ಜಿಲ್ಲೆ ವೀರಾಜಪೇಟೆ ತಾಲ್ಲೂಕಿನ ಬೇಟೋಳಿ - ಆರ್ಜಿ ಗ್ರಾಮ ಪರಿಸರದ ವಿಶಾಲವಾದ ಗೋಮಾಳ ಭೂಮಿಯನ್ನು ಗ್ರಾಮೀಣ ಭಾಗದ ಗೋವುಗಳಿಗಾಗಿ ಸಂರಕ್ಷಿಸಲು ತಮ್ಮ ಜೀವನವನ್ನೇ ಮೀಸಲಿಟ್ಟ ಗೋ ಪ್ರೇಮಿ ಕೀತಿಯಂಡ ಸಿ. ಸುಬ್ಬಯ್ಯ(86)ರವರಿಗೆ ಹಿಂದು ಜಾಗರ... ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಸಭೆ : ಕಾಂಗ್ರೆಸ್ ಗೆ ಹೆಚ್ಚಿನ ಬಲ : ವೀಣಾಅಚ್ಚಯ್ಯ ವಿಶ್ವಾಸ ಮಡಿಕೇರಿ ಜೂ.30 : ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರು ಜು.2 ರಂದು ಪದಗ್ರಹಣ ಮಾಡುತ್ತಿದ್ದು, ಕಾಂಗ್ರೆಸ್ ಪಕ್ಷ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ ವಿಧಾನ ಪರಿಷತ್ ಸದಸ್ಯರಾದ ವೀಣಾಅಚ್ಚಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ವಿರಾಜಪೇಟೆ... ಬೆಳೆಗಾರ ಆತ್ಮಹತ್ಯೆಗೆ ಶರಣು : ಕಣ್ಣಂಗಾಲದಲ್ಲಿ ಘಟನೆ ಮಡಿಕೇರಿ ಜೂ.30 : ಬೆಳೆಗಾರರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿರಾಜಪೇಟೆಯ ಕಣ್ಣಂಗಾಲ ಗ್ರಾಮದಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ವಿ.ಜಿ.ರಮೇಶ್ (61) ಎಂಬುವವರೇ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ.ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ... ಇದು ಹಲಸಿನ ಸಂತೆಯಲ್ಲ, ಆನೆಗಳದ್ದೇ ಚಿಂತೆ : ಅಭ್ಯತ್ ಮಂಗಲದಲ್ಲಿ ಆತಂಕ *ಸಿದ್ದಾಪುರ ಜೂ.30 : (((ಅಂಚೆಮನೆ ಸುಧಿ))) “ಹಲಸಿನ ಮರಗಳನ್ನು ಬೆಳೆದು ಕಾಡಾನೆಗಳಿಗೆ ಅಂಜಿದೊಡೆ ಎಂತಯ್ಯಾ” ಎನ್ನುವ ಪರಿಸ್ಥಿತಿ ಕೊಡಗಿನ ಬೆಳೆಗಾರರದ್ದಾಗಿದೆ. ಪ್ರಕೃತಿಯ ಆರಾಧಕರಾದ ಜಿಲ್ಲೆಯ ಬೆಳೆಗಾರರ ಪ್ರತಿ ತೋಟದಲ್ಲಿಯೂ ಹಲಸಿನ ಮರಗಳಿವೆ. ಆದರೆ ಈ ಮರಗಳೇ ಈಗ ... ಸಂಕಷ್ಟದ ಪರಿಸ್ಥಿತಿಯಲ್ಲಿ ತೈಲೋತ್ಪನ್ನಗಳ ಬೆಲೆ ಏರಿಕೆ ಅನಿವಾರ್ಯ : ಪ್ರತಾಪ್ ಸಿಂಹ ಸಮರ್ಥನೆ ಮಡಿಕೇರಿ ಜೂ.30 : ವಿವಿಧ ಆದಾಯ ಮೂಲದ ಆಧಾರದಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳು ಇಂದು ಕೊರೋನಾ ಸೋಂಕಿನಿಂದಾಗಿ ಕುಂಟಿತ ಗೊಂಡಿದ್ದು, ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಲು ತೈಲೋತ್ಪನ್ನಗಳ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂ... ರಾಜ್ಯ ಸರ್ಕಾರದ ವಿರುದ್ಧ ಮಡಿಕೇರಿಯಲ್ಲಿ ಶುಕ್ರವಾರ ಜೆಡಿಎಸ್ ಪ್ರತಿಭಟನೆ ಮಡಿಕೇರಿ ಜೂ.30 : ಸೀಲ್ಡೌನ್ ನಿವಾಸಿಗಳಿಗೆ ಸರ್ಕಾರದ ವತಿಯಿಂದಲೇ ಉಚಿತ ದಿನಸಿ ಸಾಮಾಗ್ರಿಗಳನ್ನು ನೀಡಬೇಕೆಂದು ಒತ್ತಾಯಿಸಿ ಮತ್ತು ಶಾಸಕರುಗಳ ನಿರ್ಲಕ್ಷ್ಯವನ್ನು ಖಂಡಿಸಿ ಜು.3 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜೆಡಿಎಸ್ ವತಿಯಿಂದ ಅಂತರ... ಸಂಕಷ್ಟದಲ್ಲಿರುವವರಿಗೆ ಶಾಸಕರು ಸ್ಪಂದಿಸಲಿ : ಕೊಡಗು ಜೆಡಿಎಸ್ ಒತ್ತಾಯ ಮಡಿಕೇರಿ ಜೂ.30 : ಕೊರೋನಾ ಲಾಕ್ಡೌನ್ ಸಡಿಲಿಕೆ ನಂತರ ಕೊಡಗು ಜಿಲ್ಲೆಯಲ್ಲೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಸೀಲ್ಡೌನ್ ಪ್ರದೇಶಗಳ ಸಂಖ್ಯೆ ಕೂಡ ಏರಿಕೆಯಾಗುತ್ತಿದ್ದು, ಇಲ್ಲಿನ ನಿವಾಸಿಗಳ ಸಂಕಷ್ಟಕ್ಕೆ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲವೆಂದು ಆರೋಪ... ಜು.2 ರಂದು ಬೆಳಗ್ಗೆ 11 ಗಂಟೆಗೆ ಡಿಕೆಶಿ ಪದಗ್ರಹಣ : ಝೂಮ್ ಆಪ್ ನಲ್ಲಿ ಕಾರ್ಯಕ್ರಮ ಪ್ರಸಾರ ಮಡಿಕೇರಿ ಜೂ.30 : ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಹಾಗೂ ನೂತನ ಕಾರ್ಯಾಧ್ಯಕ್ಷರುಗಳ ಪದಗ್ರಹಣ ಕಾರ್ಯಕ್ರಮ ಜು.2 ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಅಂದು ರಾಜ್ಯಾದ್ಯಂತ 7800 ಗ್ರಾಮ ಪಂಚಾಯ್ತಿಗಳಲ್ಲಿ ಝೂಮ್ ಆಪ್ ಮೂಲಕ ಈ ಕಾ... ಹಾಡಿ ನಿವಾಸಿಗಳಿಗೆ ಆಹಾರ ಒದಗಿಸಲು ಸಂಸದ ಪ್ರತಾಪ್ ಸಿಂಹ ಸೂಚನೆ ಮಡಿಕೇರಿ ಜೂ.30 : ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿಯಲ್ಲಿ ಸರ್ಕಾರ ಹಾಡಿಗಳಲ್ಲಿನ ನಿವಾಸಿಗಳಿಗೆ ಉತ್ತಮ ಗುಣಮಟ್ಟದ ಆಹಾರ ನೀಡುತ್ತಿದೆ. ಇದು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುವಂತೆ ಎಚ್ಚರ ವಹಿಸಬೇಕು ಎಂದು ಸಂಸದÀ ಪ್ರತಾಪ್ ಸಿಂಹ ಅವರು ಸಂಬಂಧಪಟ್ಟ ಇಲ... ಕೊಡಗಿನ ಪುಣ್ಯನಂಜಪ್ಪ ಈಗ ಭಾರತೀಯ ಸೇನೆಯ ಪೈಲೆಟ್ ಮಡಿಕೇರಿ ಜೂ.30 : ಭಾರತೀಯ ವಾಯು ಸೇನೆಯ ಯುದ್ಧ ವಿಮಾನ ಪೈಲೆಟ್ (ಫೈಟರ್ ಪೈಲೆಟ್) ಆಗಿ ಸೈನಿಕ ಪರಂಪರೆಗೆ ಹೆಸರಾದ ಕೊಡಗು ಜಿಲ್ಲೆಯ ಯುವತಿಯೊಬ್ಬರು ಆಯ್ಕೆಯಾಗುವ ಮೂಲಕ ಸೇನಾ ಇತಿಹಾಸಕ್ಕೆ ಹೊಸತೊಂದು ಗರಿ ಮೂಡಿಸಿದ್ದಾರೆ.ಮೂಲತ: ಚೆಂಬೆಬೆಳ್ಳೂರಿನವರಾದ ಕೊಳುವಂಡ ದಿ. ... 1 2 3 … 50 Next Page »