ಕೊಡವರ ಕೋವಿ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆಯೇ ? ಸಿಎನ್ ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಹೇಳಿದ್... ಮಡಿಕೇರಿ ಆ.30 : ಭಾರತದ ಶಸಸ್ತ್ರ ಕಾಯ್ದೆ 1959 ರ ಸೆಕ್ಷನ್ 3 ಮತ್ತು 4 ರನ್ವಯ ಬಂದೂಕವನ್ನು ಲೈಸನ್ಸ್ಯಿಲ್ಲದೇ ಹೊಂದಲು ಕೊಡವರಿಗಿರುವ ಮತ್ತು ಜಮ್ಮಾ ಹಿಡುವಳಿದಾರರಿಗಿರುವ ವಿಶೇಷ ಹಕ್ಕನ್ನು ಕಸಿದುಕೊಳ್ಳಲು ಹೈ ಕೋರ್ಟ್ನಲ್ಲಿ ರಿಟ್ ಅರ್ಜಿ ಮೂಲಕ “ತುಕಡೆ ಗ್ಯಾ... ಬಡತನ ನಿರ್ಮೂಲನೆ ಸುಲಭದ ಮಾತಲ್ಲ -ಎ.ಎಸ್. ಪೊನ್ನಣ್ಣ : ಗೋಣಿಕೊಪ್ಪಲಿನಲ್ಲಿ 400 ಫಲಾನುಭವಿಗಳಿಗೆ ದಿನಸಿ ಕಿಟ್ ವಿತರಣೆ ಪೊನ್ನಂಪೇಟೆ, ಆ30: ದೇಶದಲ್ಲಿ ಹಿಂದಿನಿಂದಲೂ ಕಾಡುತ್ತಿರುವ ಬಡತನವನ್ನು ನಿರ್ಮೂಲನೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಇದೀಗ ತಮ್ಮ ಪೋಷಕರ ಸ್ಮರಣಾರ್ಥ ರಚನೆಯಾಗಿರುವ ಟ್ರಸ್ಟ್ ವತಿಯಿಂದ ನಡೆಸಲಾಗುತ್ತಿರುವ ದಿನಸಿ ಕಿಟ್ ಗಳ ವಿತರಣೆ ಬಡವರಿಗೆ ಕಿಂಚಿತ್ತಾದರೂ ಸಹಾಯ... ಮಡಿಕೇರಿ ಮಹಾಬೋದಿ ಪತ್ತಿನ ಸಹಕಾರ ಸಂಘದ ಕಚೇರಿ ಸ್ಥಳಾಂತರ ಮಡಿಕೇರಿ ಆ.30 : ಮೈಸೂರು ರಸ್ತೆಯಲ್ಲಿದ್ದ ಮಡಿಕೇರಿ ಮಹಾಬೋದಿ ಪತ್ತಿನ ಸಹಕಾರ ಸಂಘದ ಕಚೇರಿಯನ್ನು ಸ್ಥಳಾಂತರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಸ್.ಸಿ.ಸತೀಶ್ ತಿಳಿಸಿದ್ದಾರೆ.ನಗರದ ರಾಜಾಸೀಟು ರಸ್ತೆಯ ಕಾಫಿ ಕೃಪಾ ಕಟ್ಟಡಕ್ಕೆ ಕಚೇರಿಯನ್ನು ಸ್ಥಳಾಂತರಿಸಲಾಗಿದ್ದು, ಸೆ... ಕಾಫಿ ಬೆಳೆಗಾರರ ನಿರ್ಲಕ್ಷ್ಯ: ಬಿಜೆಪಿ ಪ್ರಮುಖ, ಜಿ.ಪಂ ಸದಸ್ಯ ವಿಜು ಸುಬ್ರಮಣಿ ಬೇಸರ ಪೊನ್ನಂಪೇಟೆ, ಆ.30: ದೇಶದ ಕಾಫಿ ಉದ್ಯಮದ ಆರ್ಥಿಕತೆಗೆ ಬೆನ್ನೆಲುಬಾಗಿ ನಿರಂತರ ಕೊಡುಗೆ ನೀಡಿರುವ ಕೊಡಗಿನ ಕಾಫಿ ಬೆಳೆಗಾರರನ್ನು ನಿರ್ಲಕ್ಷಿಸುವ ಕೆಲವು ಅಧಿಕಾರಿಗಳ ಮನೋಸ್ಥಿತಿ ಖಂಡನಿಯ. ಯಾವುದೇ ಕಾರಣಕ್ಕೂ ಕಾಫಿ ಬೆಳೆಗಾರರನ್ನು ನಿರ್ಲಕ್ಷ್ಯ ಮಾಡಬಾರದು ಎಂದು ಜಿಲ್... ಕೊಡವರ ಕೋವಿ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆಯೇ ? ಸಿಎನ್ ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಹೇಳಿದ್... ಮಡಿಕೇರಿ ಆ.30 : ಭಾರತದ ಶಸಸ್ತ್ರ ಕಾಯ್ದೆ 1959 ರ ಸೆಕ್ಷನ್ 3 ಮತ್ತು 4 ರನ್ವಯ ಬಂದೂಕವನ್ನು ಲೈಸನ್ಸ್ಯಿಲ್ಲದೇ ಹೊಂದಲು ಕೊಡವರಿಗಿರುವ ಮತ್ತು ಜಮ್ಮಾ ಹಿಡುವಳಿದಾರರಿಗಿರುವ ವಿಶೇಷ ಹಕ್ಕನ್ನು ಕಸಿದುಕೊಳ್ಳಲು ಹೈ ಕೋರ್ಟ್ನಲ್ಲಿ ರಿಟ್ ಅರ್ಜಿ ಮೂಲಕ “ತುಕಡೆ ಗ್ಯಾಂಗ್... ರಾಷ್ಟ್ರಪತಿ ಪದಕ ವಿಜೇತ ವೃತ್ತ ನಿರೀಕ್ಷಕ ದಿವಾಕರ್ ಅವರಿಗೆ ಸನ್ಮಾನ ಮಡಿಕೇರಿ : ನಾಪೋಕ್ಲು ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರ ವತಿಯಿಂದ ರಾಷ್ಟ್ರಪತಿ ಪದಕ ವಿಜೇತ ಮಡಿಕೇರಿ ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ಸಿ.ಎನ್.ದಿವಾಕರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.ನಾಪೋಕ್ಲುವಿನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ... ಸೆ.7 ರಂದು ಸ್ಕ್ವಾಡ್ರನ್ ಲೀಡರ್ ದೇವಯ್ಯ ಅವರ ಪ್ರತಿಮೆ ಅನಾವರಣ ಮಡಿಕೇರಿ ಆ.30 : ಭಾರತ-ಪಾಕ್ ನಡುವೆ ಐದೂವರೆ ದಶಕಗಳ ಹಿಂದೆ 1965ರಲ್ಲಿ ನಡೆದ ಯುದ್ಧದಲ್ಲಿ ಶತ್ರು ರಾಷ್ಟ್ರದ ಯುದ್ಧ ವಿಮಾನವನ್ನು ಹೊಡೆದುರುಳಿಸಿ ಬಲಿದಾನಗೈದ ಕೊಡಗಿನ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಪ್ರತಿಮೆ ಸ್ಥಾಪನೆಗೆ ದಿನಗಣನೆ ಆರಂಭವಾಗಿದೆ.ನಗರದ... ಕೊಡಗಿನಲ್ಲಿ ಒಂದೇ ದಿನ 48 ಮಂದಿಯಲ್ಲಿ ಸೋಂಕು : ಓರ್ವ ಸಾವು ಮಡಿಕೇರಿ ಆ.30 : ಕೊಡಗು ಜಿಲ್ಲೆಯಲ್ಲಿ ಭಾನುವಾರ ಒಂದೇ ದಿನ 48 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ಸೋಂಕಿತರೊಬ್ಬರು ಸಾವಿಗೀಡಾಗುವ ಮೂಲಕ ಸಾವಿನ ಸಂಖ್ಯೆ 21 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.ಜಿಲ್ಲೆಯಲ... ಬೆಟ್ಟಗೇರಿಯಲ್ಲಿ ಕಾಳಿಂಗ ಸರ್ಪವನ್ನು ರಕ್ಷಿಸಿದ ಸ್ನೇಕ್ ಪ್ರಜ್ವಲ್ ಮಡಿಕೇರಿ ಆ.30 : ಬೆಟ್ಟಗೇರಿ ಗ್ರಾಮದಲ್ಲಿ ಆತಂಕ ಸೃಷ್ಟಿಸಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಸ್ನೇಕ್ ಪ್ರಜ್ವಲ್ ರಕ್ಷಿಸಿದ್ದಾರೆ.ಸ್ಥಳೀಯ ನಿವಾಸಿ ಮನು ಕಟ್ರತಂಡ ಎಂಬುವವರ ಮನೆಯ ಶೌಚಾಲಯದಲ್ಲಿದ್ದ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯುವ... ಮಡಿಕೇರಿಯ ಎಫ್.ಎಂ.ಕೆ.ಎಂ.ಸಿ ಕಾಲೇಜು ಬಳಿಯ ನಿವಾಸಿ ಕೋವಿಡ್ ಗೆ ಬಲಿ : ಕೊಡಗಿನಲ್ಲಿ ಸಾವಿನ ಸಂಖ್ಯೆ 21ಕ್ಕೆ ಏರಿಕೆ ಮಡಿಕೇರಿ ಆ.30 : ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ಮತ್ತೊಂದು ಸಾವು ವರದಿಯಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 21ಕ್ಕೇರಿದೆ. ಮಡಿಕೇರಿ ನಗರದ ಎಫ್.ಎಂ.ಕೆ.ಎಂ.ಸಿ ಕಾಲೇಜು ಬಳಿಯ ನಿವಾಸಿ 64ವರ್ಷದ ಪುರುಷರೊಬ್ಬ... 1 2 3 … 75 Next Page »