ಮಡಿಕೇರಿ ಗದ್ದುಗೆ ಒತ್ತುವರಿ ಜಾಗದ ಸರ್ವೆಗೆ ಹಿನ್ನಡೆ ಮಡಿಕೇರಿ ಸೆ.30 : ರಾಜ್ಯ ಹೈಕೋರ್ಟ್ ಸೂಚನೆಯ ಪ್ರಕಾರ ಮಡಿಕೇರಿಯ ಐತಿಹಾಸಿಕ ರಾಜರ ಗದ್ದುಗೆಯ ಜಾಗ ಒತ್ತುವರಿಗೆ ಸಂಬಂಧಿಸಿದಂತೆ ಇಂದು ನಡೆಯಬೇಕಿದ್ದ ಸರ್ವೇ ಕಾರ್ಯ ಅರ್ಜಿದಾರರು ಮತ್ತು ಪ್ರತಿವಾದಿಗಳ ಒಮ್ಮತದ ಅಭಿಪ್ರಾಯದಂತೆ ಮತ್ತೆ ಮುಂದೂಡಿಕೆಯಾಗಿದೆ.ಜಿಲ್ಲಾಡಳಿತದ... ಕೊಡಗಿನಲ್ಲಿ ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ 40 ಕ್ಕೆ ಏರಿಕೆ ಮಡಿಕೇರಿ ಸೆ.30 : ಕೊಡಗಿನಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 40 ಕ್ಕೆ ಏರಿಕೆಯಾಗಿದೆ. ವಿರಾಜಪೇಟೆ ತಾಲ್ಲೂಕು ಅಂಬಟ್ಟಿ ಗ್ರಾಮದ ನಿವಾಸಿ 53 ವರ್ಷದ ಪುರುಷ, ವಿರಾಜಪೇಟೆ ನಗರ ನಿವಾಸಿ 80 ವರ್ಷದ ಮಹಿಳೆ, ಸೋಮವಾರಪೇಟೆ ಪಟ್ಟಣದ ನಿವಾಸಿ 63 ವರ್ಷದ ಪುರುಷ,... ಕೊಡಗಿನಲ್ಲಿ 31 ಹೊಸ ಪ್ರಕರಣ ದೃಢ : ಸೋಂಕಿತರ ಸಂಖ್ಯೆ 2748ಕ್ಕೆ ಏರಿಕೆ ಮಡಿಕೇರಿ ಸೆ.30 : ಜಿಲ್ಲೆಯಲ್ಲಿ ಬುಧವಾರ 31 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.ಮಡಿಕೇರಿ ಭಾಗಮಂಡಲ ಆಟೋನಿಲ್ದಾಣ ಸಮೀಪದ 10 ವರ್ಷದ ಬಾಲಕಿ ಮತ್ತು 30 ವರ್ಷದ ಮಹಿಳೆ. ಮಡಿಕೇರಿ ಐಟಿಐ ಜಂಕ್ಷನ... ಸುಂಟಿಕೊಪ್ಪ ನಗರ ಬಿಜೆಪಿ ಯಿಂದ ದೀನ್ ದಯಾಳ್ ಉಪಾಧ್ಯಾಯ ಜನ್ಮದಿನಾಚರಣೆ ಸುಂಟಿಕೊಪ್ಪ,ಸೆ.30: ಸುಂಟಿಕೊಪ್ಪ ನಗರ ಬಿಜೆಪಿ ವತಿಯಿಂದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮದಿನವನ್ನು ಆಚರಿಸಲಾಯಿತು.ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸುಂಟಿಕೊಪ್ಪ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರುಗಳಾದ ಬಿ.ಕೆ.ಪ್ರಶಾಂತ್ ಹಾಗೂ ವಾಸು ಅವರ ... ತಲಕಾವೇರಿ ಸಂಪ್ರದಾಯದಲ್ಲಿ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ : ಕೋಡಿ ಮತ್ತು ಬಳ್ಳಡ್ಕ ತಕ್ಕರ ಸ್ಪಷ್ಟನೆ ಮಡಿಕೇರಿ ಸೆ.30 : ಕಾವೇರಿ ತುಲಾ ಸಂಕ್ರಮಣಕ್ಕೆ ಸಂಬಂಧಿಸಿದಂತೆ ಭಾಗಮಂಡಲ ಮತ್ತು ತಲಕಾವೇರಿ ಕ್ಷೇತ್ರಗಳಲ್ಲಿ ಕೋಡಿ ಹಾಗೂ ಬಳ್ಳಡ್ಕ ಕುಟುಂಬಗಳ ತಕ್ಕರ ಆಜ್ಞೆಯಂತೆ ಕೆಲವು ವಿಧಿ, ವಿಧಾನಗಳು ನಡೆಯುತ್ತಿದ್ದು, ಇದರಲ್ಲಿ ಇತರರ ಹಸ್ತಕ್ಷೇಪಕ್ಕೆ ಅವಕಾಶವಿರುವುದಿಲ್ಲವೆಂದ... ಬಿಜೆಪಿ ರೈತ ಮೋರ್ಚಾದಿಂದ ಕೃಷಿ ಕಾರ್ಮಿಕರಿಗೆ ಗೌರವ ಸಮರ್ಪಣೆ ಮಡಿಕೇರಿ ಸೆ. 30 : ಹೆಬ್ಬಾಲೆಯ ಬಿಜೆಪಿ ಶಕ್ತಿ ಕೇಂದ್ರದ ಆಶ್ರಯದಲ್ಲಿ ಮಂಗಳವಾರದಂದು ಬಿಜೆಪಿ ರೈತ ಮೋರ್ಚಾದಿಂದ ಪ್ರಧಾನಿ ಮೋದಿ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಮತ್ತು ಮಹಾತ್ಮಾ ಗಾಂಧೀಜಿಯವರ ಹುಟ್ಟು ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ, ಸೇವಾ ಸಪ್ತಾಹ ಕಾರ್ಯಕ್... ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಧೋರಣೆ ಖಂಡನೀಯ: ಎಸ್ ಕೆ ಎಸ್ ಎಸ್ ಎಫ್ ಜಿಸಿಸಿ ಕೊಡಗು ಮಡಿಕೇರಿ:ದೇಶದ ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಮತ್ತೊಂದು ರೂಪವೇ ಮಾಧ್ಯಮಗಳು. ಸಂವಿಧಾನದ ನಾಲ್ಕನೇ ಅಂಗ ಎಂದು ಕರೆಯಲ್ಪಡುವ ಪತ್ರಿಕೋದ್ಯಮವನ್ನು ನಿರ್ಬಂಧಿಸುವ ಯತ್ನಗಳು ನಡೆಯುತ್ತಲೇ ಇದೆ. ಖಾಸಗಿ ಮಾಧ್ಯಮವೊಂದು ಮುಖ್ಯಮಂತ್ರಿಯ ಪುತ್ರನ ವಿರುದ್... ಹಾರಂಗಿ ಜಲಾಶಯದ ನೀರಿನ ಮಟ್ಟ ಮಡಿಕೇರಿ ಸೆ. 30 : ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2858.88 ಅಡಿಗಳು, ಇಂದಿನ ನೀರಿನ ಒಳಹರಿವು 1215 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ 800, ನಾಲೆಗೆ 500. ಕೊಡಗು ಜಿಲ್ಲೆಯ ಮಳೆ ವಿವರ ಮಡಿಕೇರಿ ಸೆ.30 : ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 8.30 ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 1.76 ಮಿ.ಮೀ. ಮಳೆಯಾಗಿತ್ತು.ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 2.03 ಮಿ.ಮೀ., ಸೋಮವಾರಪೇಟೆ ತಾಲ್ಲೂಕಿನಲ... ಗ್ರಾಮೀಣ ರಸ್ತೆಯಿಂದ ಜಿಲ್ಲಾ ಮುಖ್ಯ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಿದ ರಸ್ತೆಗಳ ವಿವರ ಮಡಿಕೇರಿ ಸೆ. 30 : ಮಡಿಕೇರಿ ತಾಲ್ಲೂಕಿನ ಹಟ್ಟಿಹೊಳೆ-ಆವಂಡಿ-ಮುಕ್ಕೋಡ್ಲು-ಹಮ್ಮಿಯಾಲ ರಸ್ತೆಯಿಂದ 15 ಕಿ.ಮೀ.ವರೆಗೆ. ಕಾಟಕೇರಿ-ಗೋಳಿಕಟ್ಟೆ-ಹೆರವನಾಡು-ಆವಂದೂರು-ಬೆಟ್ಟತ್ತೂರು ರಸ್ತೆಯಿಂದ 15 ಕಿ.ಮೀ. ತಾಳತ್ತಮನೆ-ಮೇಕೇರಿ-ಬಿಳಿಗೇರಿ-ಅರುವತ್ತೋಕ್ಲು-ಬೆಟ್ಟಗೇರಿ ರಸ್... 1 2 3 … 69 Next Page »