ಅರೆಭಾಷೆ ಕಥೆ ಮತ್ತು ಕವಿತೆ ಸ್ಪರ್ಧೆ ವಿಜೇತರ ಹೆಸರು ಪ್ರಕಟ ಮಡಿಕೇರಿ ನ.30 : ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯವತಿಯಿಂದ ಆಯೋಜಿಸಿದ್ದ ಅರೆಭಾಷೆ ಕಥೆ ಮತ್ತು ಕವಿತೆ ಸ್ಪರ್ಧೆಯ ವಿಜೇತರನ್ನು ಆಯ್ಕೆ ಮಾಡಿದ್ದು, ವಿಜೇತರ ಹೆಸರನ್ನು ಪ್ರಕಟಿಸಿದೆ.ಅರೆಭಾಷೆ ಕಥೆ ಸ್ಪರ್ಧೆ ವಿಜೇತರು: ಪ್ರಥಮ ಬಹುಮಾನ: ಕಥೆ ಶ... ಕೊಡಗಿನಲ್ಲಿ ಕೋವಿಡ್ : ಸೋಮವಾರ 13 ಪ್ರಕರಣ ಪತ್ತೆ ಮಡಿಕೇರಿ ನ.30 : ಜಿಲ್ಲೆಯಲ್ಲಿ ಸೋಮವಾರ 13 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ.ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 5334 ಆಗಿದ್ದು, 5181 ಮಂದಿ ಗುಣಮುಖರಾಗಿದ್ದಾರೆ. 80 ಸಕ್ರಿಯ ಪ್ರಕರಣಗಳಿದ್ದು, 73 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ... ಕೊಡಗಿನ ನಾಡ ಕಚೇರಿಗಳಲ್ಲಿ ಸಕಾಲ ಸಪ್ತಾಹ ಆರಂಭ ಮಡಿಕೇರಿ ನ.30 : ಸಕಾಲ ಯೋಜನೆಯಡಿ ಸ್ವೀಕರಿಸಿದ ಅರ್ಜಿಗಳನ್ನು ವಿಲೇವಾರಿ ಮಾಡಲು ಸೋಮವಾರದಿಂದ ಸಕಾಲ ಸಪ್ತಾಹಕ್ಕೆ ಚಾಲನೆ ನೀಡಲಾಗಿದೆ. ಆ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ನಾಡಕಚೇರಿಗಳಲ್ಲಿ ಸಕಾಲ ಸಪ್ತಾಹ ಆರಂಭಗೊಂಡಿದೆ.ಕಂದಾಯ, ನಗರಾಭಿವೃದ್ದಿ, ಆಹಾರ, ಸಾರಿಗೆ ಇಲಾಖ... ಮಾಯಮುಡಿಯಲ್ಲಿ ಡಿ.3 ರಂದು ‘ಪುತ್ತರಿ ಮಂದ್ ನಮ್ಮೆ’ ಮಡಿಕೇರಿ ನ.30 : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಮತ್ತು ಮಾಯಮುಡಿ ಮಾನಿಲ್ ಕೊಡವ ಕೂಟ ದೊಡ್ಡಮಾಡ್ ಇವರ ಸಹಯೋಗದಲ್ಲಿ ಕಂಗಳತ್ನಾಡ್ರ ಕೂಟತ್ ಮಾವು ಮಂದ್ ಕೋಲುಬಾಣೆ, ಮಾಯಮುಡಿ ಇಲ್ಲಿ ‘ಪುತ್ತರಿ ಮಂದ್ ನಮ್ಮೆ-2020’ಯು ಡಿಸ... ಡಿ.7 ರಂದು ಮಡಿಕೇರಿಯಲ್ಲಿ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಮಡಿಕೇರಿ ನ.30 : ಮಡಿಕೇರಿ ನಗರದ ಯುದ್ಧ ಸ್ಮಾರಕದ (ಸನ್ನಿಸೈಡ್) ಆವರಣದಲ್ಲಿ ಡಿ.7 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಸರಳವಾಗಿ ನಡೆಯಲಿದೆ ಎಂದು ಸೈನಿಕ ಮತ್ತು ಪುನರ್ವಸತಿ ಇಲ... ವೀಡಿಯೊ ಸಂವಾದದ ಮೂಲಕ ಸಕಾಲ ಸಪ್ತಾಹಕ್ಕೆ ಚಾಲನೆ ಮಡಿಕೇರಿ ನ.30 : ಸಕಾಲ ಯೋಜನೆಯಡಿ ಸಾರ್ವಜನಿಕರಿಂದ ಸ್ವೀಕೃತವಾಗಿ ಬಾಕಿ ಉಳಿದಿರುವ ಅರ್ಜಿ ಮತ್ತು ಮೇಲ್ಮನವಿಗಳನ್ನು ವಿಲೇವಾರಿ ಮಾಡಲು ಹಾಗೂ ಸಾರ್ವಜನಿಕರಿಗೆ ಸಕಾಲ ಬಗ್ಗೆ ಜಾಗೃತಿ ಮೂಡಿಸಲು ಹಮ್ಮಿಕೊಂಡಿರುವ ಸಕಾಲ ಸಪ್ತಾಹ ಕಾರ್ಯಕ್ರಮಕ್ಕೆ ಪ್ರಾಥಮಿಕ ಮತ್ತು ಪ್ರೌಢ... ನಂದಿಮೊಟ್ಟೆ ಜೀಪ್ ಚಾಲಕರ ಸಂಘದಿಂದ ಮಾಂದಲ್ಪಟ್ಟಿಯಲ್ಲಿ ಶ್ರಮದಾನ ಮಡಿಕೇರಿ ನ.30 : ನಂದಿಮೊಟ್ಟೆ ಜೀಪ್ ಚಾಲಕರ ಸಂಘದ ವತಿಯಿಂದ ಮಾಂದಲ್ಪಟ್ಟಿಗೆ ತೆರಳುವ ರಸ್ತೆಯಲ್ಲಿ ಶ್ರಮದಾನ ನಡೆಯಿತು. ತಿರುವು ರಸ್ತೆಗಳಲ್ಲಿ ತುಂಬಿದ್ದ ಗಿಡಗಂಟಿಗಳಿದ ವಾಹನ ಚಾಲನೆಗೆ ಸಮಸ್ಯೆಯಾಗಿತ್ತು. ಈ ಹಿನ್ನೆಲೆ ಅಲ್ಲಿನ ಚಾಲಕರು ಸ್ವಚ್ಛತಾ ಕಾರ್ಯ ಮಾಡಿದರು... ಗ್ರಾ.ಪಂ. ಚುನಾವಣೆ ವೇಳಾಪಟ್ಟಿ ಪ್ರಕಟ : ಕೊಡಗಿನ 101 ಗ್ರಾ.ಪಂ ಗಳಿಗೆ ಎರಡು ಹಂತದಲ್ಲಿ ಚುನಾವಣೆ ಮಡಿಕೇರಿ ನ.30 : ಕೊಡಗು ಜಿಲ್ಲೆಯ 101 ಗ್ರಾಮ ಪಂಚಾಯತ್ಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ದಿನಾಂಕ ನಿಗದಿಪಡಿಸಿ ಆದೇಶ ಹೊರಡಿಸಿದ್ದು, ಅದರಂತೆ ಸೋಮವಾರದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ.ಮೊದಲ ಹಂತದಲ್ಲಿ ಮಡಿಕೇರಿ ತಾಲೂಕಿನ ... ಡಿ.26 ರಿಂದ ಶ್ರೀ ಓಂಕಾರೇಶ್ವರ ದೇಗುಲದಲ್ಲಿ ‘ಅಷ್ಟಬಂಧ ಬ್ರಹ್ಮ ಕಲಶೋತ್ಸವ’ ಮಡಿಕೇರ ನ. 30 : ಜಿಲ್ಲಾ ಕೇಂದ್ರ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇಗುಲದ ‘ಅಷ್ಟಬಂಧ ಬ್ರಹ್ಮ ಕಲಶೋತ್ಸವ’ವನ್ನು ಡಿ.26 ರಿಂದ 31 ರವರೆಗೆ ನಡೆಸಲು ನಿರ್ಧರಿಸಲಾಗಿದೆ ಎಂದು ಶ್ರೀ ಓಂಕಾರೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್ ತಿಳಿಸಿದ್ದಾರೆ. ಸುದ್ದ... ಡಿ.2 ರಂದು ಮಡಿಕೇರಿಯಲ್ಲಿ ವಿಶ್ವ ಏಡ್ಸ್ ದಿನ ಆಚರಣೆ : ಇಳಿಮುಖಗೊಂಡಿದೆ ಹೆಚ್ಐವಿ ಸೋಂಕು ಮಡಿಕೇರಿನ. 30 : ‘ಹೆಚ್ಐವಿ ಸೋಂಕಿನ ಜಾಗತಿಕ ಒಗ್ಗಟ್ಟು ಹಾಗೂ ಜವಾಬ್ದಾರಿಯ ಹಂಚಿಕೆ’ ಎಂಬ ಘೋಷ ವಾಕ್ಯದೊಂದಿಗೆ ವಿಶ್ವ ಏಡ್ಸ್ ದಿನ-2020 ನ್ನು ಡಿ.2 ರಂದು ನಗರದಲ್ಲಿ ಸರಳವಾಗಿ ಆಚರಿಸಲಾಗುವುದೆಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಎನ್. ಆನಂದ್ ತಿಳಿಸಿದ್ದ... 1 2 3 … 59 Next Page »