M.Tech ನಲ್ಲಿ ಮಡಿಕೇರಿಯ ಕೊಟ್ಟಕೇರಿಯನ ಪೂಜಾ ದಯಾನಂದಗೆ ಚಿನ್ನದ ಪದಕದ ಗರಿ ಮಡಿಕೇರಿ ಫೆ.27 : ಬೆಂಗಳೂರಿನ ಪ್ರತಿಷ್ಠಿತ R.V ಇಂಜಿನಿಯರಿಂಗ್ ಕಾಲೇಜು ನ M.Tech (Digital Communications) ನಲ್ಲಿ ಕೊಟ್ಟಕೇರಿಯನ ಪೂಜಾ ದಯಾನಂದ ಚಿನ್ನದ ಪದಕವನ್ನು ಪಡೆದು ಕೊಡಗು ಗೌಡ ವಿದ್ಯಾ ಸಂಘ ದಿಂದ ಸನ್ಮಾನಕ್ಕೆ ಭಾಜನಳಾಗಿದ್ದಾಳೆ. ಇವಳು ಮಡಿಕೇರಿ ಯ... ಕೊಡಗು ಜಿಲ್ಲೆಯಲ್ಲಿ ಉಚಿತ ಆಂಬ್ಯುಲೆನ್ಸ್ ಬ್ರಿಗೇಡ್ ಸೇವೆ ಆರಂಭ ಮಡಿಕೇರಿ ಫೆ.27 : ಮೈಸೂರಿನ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಕೊಡಗು ಜಿಲ್ಲೆಯಲ್ಲಿ ಆರಂಭಿಸಲಾಗಿರುವ ಉಚಿತ ಆಂಬ್ಯುಲೆನ್ಸ್ ಬ್ರಿಗೇಡ್ ಸೇವೆಗೆ ಶನಿವಾರ ನಗರದಲ್ಲಿ ಚಾಲನೆ ನೀಡಲಾಯಿತು.ನಗರದ ಓಂಕಾರೇಶ್ವರ ದೇವಾಲಯದ ಮುಂಭಾಗದಲ್ಲಿ ಜಿಲ್ಲಾ ಅರೋಗ್ಯ ಮತ್... ಕುಶಾಲನಗರ ಕಾಲೇಜು : ವಯೋನಿವೃತ್ತಿ ದೇಹಕ್ಕೆ ಹೊರತು ಜ್ಞಾನಕ್ಕಲ್ಲ : ಎಸ್.ಬಿ.ಅಪ್ಪಾಜಿಗೌಡ ಅಭಿಪ್ರಾಯ ಕುಶಾಲನಗರ ಫೆ.27 : ವಯೋನಿವೃತ್ತಿ ದೇಹಕ್ಕೆ ಹೊರತು ಜ್ಞಾನಕ್ಕಲ್ಲ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಜಂಟಿ ನಿರ್ದೇಶಕ ಎಸ್.ಬಿ.ಅಪ್ಪಾಜಿಗೌಡ ಅಭಿಪ್ರಾಯಪಟ್ಟರು.ಕುಶಾಲನಗರ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾಗಿ ಹಾಗೂ ಪ್ರಾಧ್ಯಾಪಕರಾಗಿ ಸುದೀರ್ಘ ... ಶ್ರದ್ಧಾಭಕ್ತಿಯಿಂದ ಜರುಗಿದ ಕುಶಾಲನಗರದ ಶ್ರೀಕನ್ನಿಕಾಪರಮೇಶ್ವರಿ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಮಡಿಕೇರಿ ಫೆ.27 : ಕುಶಾಲನಗರದ ಶ್ರೀಕನ್ನಿಕಾಪರಮೇಶ್ವರಿ ದೇವಸ್ಥಾನದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.ಅಭಿಷೇಕ, ಅಲಂಕಾರ ಪೂಜೆ, ಅರ್ಚನೆ, ಭಜನೆ, ಮಹಾಪೂಜೆ, ರಥೋತ್ಸವ ಮತ್ತಿತರ ಪೂಜಾ ಕೈಂಕರ್ಯಗಳೊಂದಿಗೆ ವಾರ್ಷಿಕೋತ್ಸವ ನೆರವೇರಿತ... ಕೇಂದ್ರದ ನಡೆಗೆ ಖಂಡನೆ : ಕಾಂಗ್ರೆಸ್ ಕಿಸಾನ್ ಘಟಕದಿಂದ ಕೊಡಗು ಜಿಲ್ಲೆಯಾದ್ಯಂತ ಪ್ರತಿಭಟನೆ ಮಡಿಕೇರಿ ಫೆ.27 : ತೈಲೋತ್ಪನ್ನ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಕಾಫಿ ಮಂಡಳಿಯ ಶಾಖೆಗಳನ್ನು ಮುಚ್ಚುತ್ತಿರುವ ಕೇಂದ್ರ ಸರಕಾರದ ನಡೆಯನ್ನು ಖಂಡಿಸಿ ಮಾ.27 ರಂದು ಜಿಲ್ಲೆಯಲ್ಲಿ ರೈತಪರವಾದ ಬೃಹತ್ ಪ್ರತಿಭಟನೆಯನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಕಾಂಗ್ರ... ಕುಶಾಲನಗರ ಮನೆಗಳ್ಳತನ : ಆರೋಪಿ ಬಂಧನ ಮಡಿಕೇರಿ ಫೆ.27 : ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ 2 ಮನೆಗಳ ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಸೋಮವಾರಪೇಟೆ ತಾಲ್ಲೂಕಿನ ಹಾನಗಲ್ಲು ಗ್ರಾಮದ ನಿವಾಸಿ ಕಿರಣ್ ಕುಮಾರ್(22) ಎಂಬಾತನೇ ಬಂಧಿತ ಆರೋಪಿ.ಕುಶಾಲನಗರ ಟೌ... ಕೊಡಗಿನ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದ ಶಿವಕುಮಾರ್ ಮಡಿಕೇರಿ ಫೆ.27 : ಕೊಡಗು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಹಾಗೂ ಸಮಾಜ ಸೇವಕ ತೇಲಪಂಡ ಶಿವಕುಮಾರ್ ನಾಣಯ್ಯ ಅವರು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಜನ್ಮದಿನದ ಶುಭ ಹಾರೈಸಿದರು.ಇದೇ ಸಂದರ್ಭ ಕೊಡಗಿನ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ... ಕೊಡವ ಹಾಕಿ ಹಬ್ಬಕ್ಕೆ ಅನುದಾನ : ಕ್ರೀಡಾ ಸಚಿವರಿಗೆ ಮನವಿ ಸಲ್ಲಿಕೆ ಮಡಿಕೇರಿ ಫೆ.27 : ಕೊಡವ ಹಾಕಿ ಹಬ್ಬಕ್ಕೆ ರೂ.5 ಕೋಟಿ ಅನುದಾನವನ್ನು ಪ್ರತಿ ಬಜೆಟ್ ನಲ್ಲಿ ಮೀಸಲಿಡಬೇಕು, ಕೊಡಗಿನಲ್ಲಿ ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪಿಸಬೇಕು ಮತ್ತು ಕುಲ್ಲೇಟಿರ ಹಾಕಿ ಹಬ್ಬದ ಬಾಕಿ ಹಣ 40 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಯ... ಬೈಲುಕೊಪ್ಪ ನಿರಾಶ್ರಿತ ಟಿಬೇಟಿಯನ್ ಶಿಬಿರದಲ್ಲಿ ಲೋಸಾರ್ ಆಚರಣೆ ಕುಶಾಲನಗರ ಫೆ. 27 : ಟಿಬೇಟಿಯನ್ನರ ನೂತನ ವರ್ಷ ಲೋಸಾರ್ ಅನ್ನು ಬೈಲುಕೊಪ್ಪ ನಿರಾಶ್ರಿತ ಟಿಬೇಟಿಯನ್ ಶಿಬಿರದಲ್ಲಿ ಬರಮಾಡಿಕೊಳ್ಳಲಾಯಿತು. ಈ ಬಾರಿಯ ಲೋಸಾರ್ ಆಚರಣೆಯನ್ನು ಶಿಬಿರಗಳಿಗೆ ಸೀಮಿತವಾಗಿ ನಡೆಸಲಾಯಿತು. 15 ದಿನಗಳ ಅವಧಿಯಲ್ಲಿ ವಿಶ್ವದ ಅತಿ ದೊಡ್ಡ ಚಿತ್ರ... ಕುಶಾಲನಗರದಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ಕುಶಾಲನಗರ ಫೆ. 27 : ಕ್ರೀಡೆಗಳ ಮೂಲಕ ಸಮಾಜದಲ್ಲಿ ಸೌಹಾರ್ದತೆ ಕಾಪಾಡಲು ಸಾಧ್ಯ ಎಂದು ಕುಶಾಲನಗರ ಪೊಲೀಸ್ ಉಪ ಅಧೀಕ್ಷಕರಾದ ಎಚ್.ಎಂ.ಶೈಲೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.ಕುಶಾಲನಗರದ ಮಾನಿರ್ಂಗ್ ಕ್ರಿಕೆಟರ್ಸ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ರಾಜ್ಯಮಟ... 1 2 3 … 60 Next Page »