ಬ್ರಿಗೇಡ್ ರೋಡ್ ಕನಸಿನ ಮುಸ್ತಫಾ ಗೆದ್ದೇ ಬಿಟ್ರು ! ಮಡಿಕೇರಿ ಏ.24 : ತಾವು ನಗರಸಭಾ ಸದಸ್ಯನಾಗಿ ಆಯ್ಕೆಯಾಗಿ ಬಂದರೆ ಮಡಿಕೇರಿಯ ಕಾಲೇಜು ರಸ್ತೆಯನ್ನು ಎಂ.ಜಿ ರೋಡ್, ಬ್ರಿಗೇಡ್ ರೋಡ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವುದಾಗಿ ಭರವಸೆ ನೀಡಿದ್ದ ಜಾತ್ಯತೀತ ಜನತಾದಳದ ಅಭ್ಯರ್ಥಿ ಎಂ.ಎ.ಮುಸ್ತಫಾ ಅವರು 10 ನೇ ವಾರ್ಡ್ ನಲ್ಲಿ ... ಜಾತಿಗೊಂದು ಪಕ್ಷ ಒಳ್ಳೆಯ ಬೆಳವಣಿಗೆಯಲ್ಲ ಮಡಿಕೇರಿ ಏ.30 : ಮಡಿಕೇರಿ ನಗರಸಭಾ ಚುನಾವಣೆಯಲ್ಲಿ ಜಾತ್ಯತೀತ ಜನತಾದಳ ತೀವ್ರ ಹಿನ್ನಡೆಯನ್ನು ಅನುಭವಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಜಾತಿಗೊಂದು ಪಕ್ಷ ಒಳ್ಳೆಯ ಬೆಳವಣಿಗೆಯಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ.ಎಸ್ ಡಿಪ... ಜಾತಿ ಆಧಾರದಲ್ಲಿ ರಾಜಕೀಯ ಮಡಿಕೇರಿ ಏ.30 : ಅಭ್ಯರ್ಥಿಗಳ ಆಯ್ಕೆಯಲ್ಲಿ ನಾವು ಎಡವಿಲ್ಲ, ಆದರೆ ಇಂದಿನ ರಾಜಕಾರಣ ಜಾತಿ ಆಧಾರದಲ್ಲಿ ನಡೆಯುತ್ತಿದೆ ಎಂದು ನಗರಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಸಮರ್ಥಿಸಿಕೊಂಡಿದ್ದಾರೆ.ಬಿಜೆ... ಕಾಂಗ್ರೆಸ್ ಮುಕ್ತ ಕೊಡಗು ಮಡಿಕೇರಿ ಏ.30 : ಕೊಡಗು ಜಿಲ್ಲೆ ಈಗ ಅಕ್ಷರಶ: ಕಾಂಗ್ರೆಸ್ ಮುಕ್ತವಾಗಿದೆ ಎಂದು ಅಭಿಪ್ರಾಯಪಟ್ಟಿರುವ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು, ನಗರಸಭೆಯಲ್ಲಿ ಬಹುಮತ ದೊರೆತ್ತಿರುವುದರಿಂದ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ನಿರೀಕ್ಷಿಸಬಹುದಾಗಿದೆ ಎಂದರು.ಕ... ಕಾರ್ಯಕರ್ತರ ಪರಿಶ್ರಮ ಕಾರಣ : ರಾಬಿನ್ ದೇವಯ್ಯ ಮಡಿಕೇರಿ ಏ.30 : ನಗರಸಭೆ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆಯಂತೆ ಅಭೂತಪೂರ್ವ ಜಯ ಸಾಧಿಸಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಹರ್ಷ ವ್ಯಕ್ತಪಡಿಸಿದರು.ಪಕ್ಷದ ಎಲ್ಲಾ ಕಾರ್ಯಕರ್ತರ ದುಡಿಮೆಯ ಫಲವಾಗಿ 16 ವಾರ್ಡ್ಗಳನ್ನು ಗೆಲ್ಲಲು ಸಾಧ್ಯವಾಯಿತು. ಇದು ಮಡ... ಉತ್ತಮ ಆಡಳಿತ ನೀಡುತ್ತೇವೆ : ಎಂಎಲ್ ಸಿ ಸುನಿಲ್ ಸುಬ್ರಮಣಿ ಮಡಿಕೇರಿ ಏ.30 : ಮಡಿಕೇರಿ ನಗರಸಭಾ ಫಲಿತಾಂಶದ ಕುರಿತು ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಅವರು ಬಿಜೆಪಿಯನ್ನು ಬೆಂಬಲಿಸಿರುವ ನಗರದ ಜನತೆ ದೊಡ್ಡ ಜವಾಬ್ದಾರಿಯನ್ನು ನೀಡಿದ್ದಾರೆ. ಗೆದ್ದ ಅಭ್ಯರ್ಥಿಗಳು ಜನರ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇ... ಇನ್ನೂ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುತ್ತಿದ್ದೆವು : ಶಾಸಕ ಅಪ್ಪಚ್ಚುರಂಜನ್ ಮಡಿಕೇರಿ ಏ.30 : ಕೋವಿಡ್ ಸೋಂಕು ಆತಂಕದಿ0ದ ಮಡಿಕೇರಿ ನಗರಸಭಾ ಚುನಾವಣೆಯಲ್ಲಿ ಶೇಕಡಾವಾರು ಮತದಾನ ಕಡಿಮೆಯಾಗಿದ್ದು, ಯಾವುದೇ ಆತಂಕದ ಪರಿಸ್ಥಿತಿ ಇಲ್ಲದೆ ಇದ್ದಿದ್ದರೆ ಮತ್ತಷ್ಟು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿತ್ತು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ... ಜೆಡಿಎಸ್ ಜಿಲ್ಲಾಧ್ಯಕ್ಷರ ರಾಜೀನಾಮೆಗೆ ಒತ್ತಾಯ ಮಡಿಕೇರಿ ಏ.30 : ಮಡಿಕೇರಿ ನಗರಸಭೆ ಚುನಾವಣೆಯಲ್ಲಿ ಜಾತ್ಯತೀತ ಜನತಾದಳ ಹೀನಾಯ ಸೋಲು ಅನುಭವಿಸಲು ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರೇ ನೇರ ಕಾರಣವೆಂದು ಆರೋಪಿಸಿರುವ ಜೆಡಿಎಸ್ ಕಾರ್ಯದರ್ಶಿ ಕೊತ್ತೋಳಿ ಯಕ್ಷಿತ್ ಅಪ್ಪಯ್ಯ, ಜಿಲ್ಲಾಧ್ಯಕ್ಷರು ತಕ್ಷಣ ತಮ್ಮ ಸ್ಥಾ... ಕೊಡಗಿನಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳು 3331 ಮಡಿಕೇರಿ ಏ.30 : ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 10,240 ಆಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 84 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಟ್ಟು 7058 ಮಂದಿ ಗುಣಮುಖರಾಗಿದ್ದಾರೆ. 3331 ಸಕ್ರಿಯ ಪ್ರಕರಣಗಳಿದ್ದು, ಶುಕ... ಕಾಂಗ್ರೆಸ್ ನಿಂದ ಗೆದ್ದವರು ಇವರೊಬ್ಬರೆ ! ಮಡಿಕೇರಿ ಏ.30 : ಮಡಿಕೇರಿ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದೆ. ಆ ಪಕ್ಷದ ಏಕೈಕ ಸದಸ್ಯರಾಗಿ ಬಿ.ರಾಜೇಶ್ ಯಲ್ಲಪ್ಪ ಆಯ್ಕೆಯಾಗಿ ನಗರಸಭೆ ಪ್ರವೇಶಿಸಿದ್ದಾರೆ.ವಾರ್ಡ್ ಸಂಖ್ಯೆ 16 ರಲ್ಲಿ ಗೆಲುವು ಸಾಧಿಸಿರುವ ರಾಜೇಶ್ 381 ಮತಗಳನ್ನು ಗಳಿಸಿ ... 1 2 3 … 60 Next Page »