ಕೊಡಗು : ಆಯುಷ್ ವೈದ್ಯಾಧಿಕಾರಿಗಳಿಂದ ಪ್ರತಿಭಟನೆ ಮಡಿಕೇರಿ ಮೇ 31 : ಆಯುಷ್ ಇಲಾಖೆಯಲ್ಲಿ ಕರ್ತವ್ಯ ಸಲ್ಲಿಸುತ್ತಿರುವ ವೈದ್ಯಾಧಿಕಾರಿಗಳಿಗೆ ವೇತನ - ಭತ್ಯೆ ತಾರತಮ್ಯ ಮಾಡಲಾಗುತ್ತಿದ್ದು ಈ ಹಿನ್ನಲೆಯಲ್ಲಿ ಜೂ.1 ರಿಂದ ರಾಜ್ಯವ್ಯಾಪಿ ಆಯುಷ್ ವೈದ್ಯರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. ತಮ್... ಅನೂಪ್ ಮಡಿಕೇರಿ ಗ್ರಾಮಾಂತರ, ವೆಂಕಟೇಶ್ ಮಡಿಕೇರಿ ನಗರಕ್ಕೆ ವರ್ಗಾವಣೆ ಮಡಿಕೇರಿ ಮೇ 31 : ಕಳೆದ ಎರಡೂವರೆ ವರ್ಷಗಳಿಂದ ಮಡಿಕೇರಿ ನಗರ ವೃತ್ತ ನಿರೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅನೂಪ್ ಮಾದಪ್ಪ ಅವರನ್ನು ಮಡಿಕೇರಿ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿದೆ.ಗೋಣಿಕೊಪ್ಪ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಪಿ.ವಿ.ವೆಂಕಟೇಶ್ ಅವರನ್ನು ಮಡಿ... ಕ್ರೀಡಾಪಟುಗಳಿಗೆ ಕೋವಿಡ್ ಲಸಿಕೆ : ಈ ಸಂಖ್ಯೆಗೆ ಮಾಹಿತಿ ನೀಡಲು ಮನವಿ ಮಡಿಕೇರಿ ಮೇ 31 : ಜಿಲ್ಲಾಡಳಿತ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 18 ರಿಂದ 44 ವರ್ಷದೊಳಗಿನ ರಾಜ್ಯ, ರಾಷ್ಟ್ರ ಹಾಗೂ ಅಂತರ್ರಾಷ್ಟ್ರೀಯ ಮಟ್ಟದ ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳಿಗೆ ಕೋವಿಡ್-19 ಗೆ ಸಂಬಂಧಿಸಿದಂತೆ ಕೋವಿಡ್ ಲಸಿಕೆ ನೀಡಲಾಗುತ್ತದೆ.ಜ... ಗೃಹ ಸಂಪರ್ಕ ತಡೆಯಲ್ಲಿರುವವರು ಹೊರಗೆ ಓಡಾಡಿದರೆ ಕಠಿಣ ಕ್ರಮ : ಜಿಲ್ಲಾಧಿಕಾರಿ ಎಚ್ಚರಿಕೆ ಮಡಿಕೇರಿ ಮೇ 31 : ಕೋವಿಡ್-19 ಪಾಸಿಟಿವ್ ಬಂದು ಗೃಹ ಸಂಪರ್ಕ ತಡೆಯಲ್ಲಿರುವ ಕೆಲವರು ಮನೆಯಿಂದ ಹೊರಬಂದು ಓಡಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಇಂತವರು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದು ಕಂಡುಬಂದಲ್ಲಿ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಲಾಗುವುದ... ‘ನಮ್ಮ ಕೊಡಗು ತಂಡ’ ದಿಂದ 3 ಹಾಡಿಗಳ 100 ಆದಿವಾಸಿ ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ ಮಡಿಕೇರಿ ಮೇ 31 : 'ನಮ್ಮ ಕೊಡಗು ತಂಡ' ಹಾಗೂ ಬೆಂಗಳೂರಿನ 'ಬನವಾಸಿ ಕನ್ನಡಿಗರು' ತಂಡದ ಸಹಯೋಗದೊಂದಿಗೆ ಇಂದು ಕೊಡಗಿನ ಸಿದ್ದಾಪುರ ಭಾಗದ ಹಣ್ಣಿನತೋಟ, ತಟ್ಟಳ್ಳಿ, ಬಾಳುಗೋಡು ಹಾಡಿಗಳ ನೂರು ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು. ಲಾಕ್ಡೌನ್ ನಿಂದ ಆಹಾರದ ಕ... ಚೆಕ್ಪೋಸ್ಟ್, ಕೋವಿಡ್ ಕೇರ್ ಸೆಂಟರ್, ಗ್ರಾ.ಪಂಗಳಿಗೆ MLC ಸುನಿಲ್ ಸುಬ್ರಮಣಿ ಭೇಟಿ ಮಡಿಕೇರಿ ಮೇ 31 : ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಸೋಮವಾರ ಕೊಡಗು ಜಿಲ್ಲೆಯ ವಿವಿಧ ಚೆಕ್ ಪೋಸ್ಟ್, ಕೋವಿಡ್ ಕೇರ್ ಸೆಂಟರ್ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಕೋವಿಡ್ ಸಂಬಂಧ ಪರಿಶೀಲನೆ ನಡೆಸಿದರು. ದಕ್ಷಿಣ ಕೊಡಗಿನ ಕರ್ನ... ಅರ್ಜಿ ಸಲ್ಲಿಸುವ ಕಲಾವಿದರಿಗೆ ತುಳು ಅಕಾಡೆಮಿ ಸಹಕಾರ ಮಡಿಕೇರಿ ಮೇ 31 : ಕೋವಿಡ್ ಸೋಂಕಿನ 2ನೇ ಅಲೆಯ ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಕಲಾವಿದರಿಗೆ ಸರಕಾರ ರೂ.3 ಸಾವಿರ ಆರ್ಥಿಕ ನೆರವು ಘೋಷಿಸಿದ್ದು, ಈಗಾಗಲೇ ಸೇವಾಸಿಂಧು ಆನ್ಲೈನ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲಾಗುತ್ತಿದೆ.ಆದರೆ ಕೆಲವು ಕಲಾವಿದರು ಮಾಹ... ಮಡಿಕೇರಿ ಕೋವಿಡ್ ವಾರ್ಡ್ ನಲ್ಲಿ ಭುವನ್, ಹರ್ಷಿಕಾ ಡ್ಯಾನ್ಸ್ ಮಡಿಕೇರಿ ಮೇ 31 : ಭುವನಂ ಫೌಂಡೇಶನ್ ಮೂಲಕ ಕೊಡಗು ಜಿಲ್ಲೆಯ ಕೋವಿಡ್ ಸೋಂಕಿತರಿಗೆ ಆರೋಗ್ಯ ಸೇವೆ, ದಿನಸಿ ಕಿಟ್ ಸೇರಿದಂತೆ ನೆರವಿನ ಹಸ್ತ ಚಾಚಿರುವ ಚಿತ್ರ ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ಅವರುಗಳು ಸೋಮವಾರ ಜಿಲ್ಲಾ ಕೋವಿಡ್ ಆಸ್ಪತ್ರೆಗೂ ಭೇಟಿ ನೀ... ಜೂ.30 ರವರೆಗೆ ಲಾಕ್ಡೌನ್ ವಿಸ್ತರಣೆ : ರಮೇಶ್ ಹೊಳ್ಳ ಒತ್ತಾಯ ಮಡಿಕೇರಿ ಮೇ 31 : ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರಬೇಕಾದರೆ ಜೂ.30 ರವರೆಗೆ ಲಾಕ್ ಡೌನ್ ವಿಸ್ತರಣೆ ಮಾಡುವ ಅಗತ್ಯವಿದ್ದು, ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ... ರಮೇಶ್ ಜಾರಕಿಹೊಳಿ ಪ್ರಕರಣ : ರಾಜ್ಯಪಾಲರ ಮಧ್ಯ ಪ್ರವೇಶಕ್ಕೆ ಕೊಡಗು ಮಹಿಳಾ ಕಾಂಗ್ರೆಸ್ ಒತ್ತಾಯ ಮಡಿಕೇರಿ ಮೇ 31 : ಶಾಸಕ ರಮೇಶ್ ಜಾರಕಿಹೊಳಿ ಅವರ ಪ್ರಕರಣ ಸರ್ಕಾರದ ಕೃಪಾ ಕಟಾಕ್ಷದಿಂದ ಹಾದಿ ತಪ್ಪುತ್ತಿದ್ದು, ಸಂತ್ರಸ್ತೆಗೆ ನ್ಯಾಯ ಸಿಗುವುದು ಅಸಾಧ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ, ರಾಜ್ಯಪಾ... 1 2 3 … 49 Next Page »