ಚುನಾವಣೆ ಕಾವು : ಕೊಡಗು ಬಿಜೆಪಿ ಪ್ರಚಾರ ಬಿರುಸು ಮಡಿಕೇರಿ ನ.30 : ರಾಜ್ಯ ವಿಧಾನಪರಿಷತ್ ಚುನಾವಣೆ ಸಂಬಂಧ ಬಿಜೆಪಿ ತನ್ನ ಪ್ರಚಾರ ಕಾರ್ಯವನ್ನು ಬಿರುಸುಗೊಳಿಸಿದೆ. ಮಡಿಕೇರಿ ತಾಲ್ಲೂಕಿನ ಚೆಯ್ಯಂಡಾಣೆ, ಪಾರಾಣೆ, ಕಕ್ಕಬ್ಬೆ, ಕಡಗದಾಳು,ಮಕ್ಕಂದೂರು, ಕೆ.ನಿಡುಗಣೆ , ಗಾಳಿಬೀಡು ಈ ಗ್ರಾಮ ಪಂಚಾಯತಿಗಳಿಗೆ ಇಂದು ಪಕ್ಷದ ಅಭ್... ಮುಂಬಡ್ತಿ ಹೊಂದಿದ ಕೊಡಗು ಪೊಲೀಸರು ಮಡಿಕೇರಿ ನ.30 : ಕೊಡಗು ಜಿಲ್ಲಾ ಪೊಲೀಸ್ ಘಟಕದಲ್ಲಿ ಎ.ಎಸ್.ಐ ಮತ್ತು ಹೆಚ್.ಸಿ ಹುದ್ದೆಗಳಿಗೆ ಮುಂಬಡ್ತಿ ಹೊಂದಿ ಜಿಲ್ಲೆಯ ವಿವಿಧ ಠಾಣೆಗಳಿಗೆ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ನಿಯೋಜನೆಗೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಅವರು ಜಿಲ್... ಬನವಾಸಿ ಕನ್ನಡಿಗರು ಸಂಘಟನೆಯಿಂದ ತಾಳತ್ತಮನೆ ಶಾಲೆ ವಿದ್ಯಾರ್ಥಿಗಳಿಗೆ ಕೊಡುಗೆ ಮಡಿಕೇರಿ ನ.30 : ಸರಕಾರಿ ಶಾಲೆಗಳು ಮುಚ್ಚಲ್ಪಡುತ್ತಿರುವ ಇಂದಿನ ಕಾಲಘಟ್ಟದಲ್ಲಿ ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರೋತ್ಸಾಹ ನೀಡುತ್ತಾ ಬರುತ್ತಿರುವ ಬನವಾಸಿ ಕನ್ನಡಿಗರು ಸಂಘಟನೆ ಮಡಿಕೇರಿ ಸಮೀಪದ ತಾಳತ್ತಮನೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲ... ವಿರಾಜಪೇಟೆಯ ಈ ಗ್ರಾಮಗಳಲ್ಲಿ ಬುಧವಾರ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಮಡಿಕೇರಿ ನ.30 : ವಿರಾಜಪೇಟೆ ವಿಭಾಗದ ವಿರಾಜಪೇಟೆ ಅರಣ್ಯ ವಲಯದ ವ್ಯಾಪ್ತಿಗೆ ಬರುವ ಗ್ರಾಮಗಳಾದ ಪಾಲಂಗಾಲ, ಕೆದಮುಳ್ಳೂರು, ಕರಡ ಗ್ರಾಮಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆ ಡಿ.1 ರ ಬುಧವಾರದಂದು ನಡೆಯಲಿದೆ. ತೋಟದ ಕಾರ್ಮಿಕರು ಅ... ಹುತ್ತರಿ ಪಟಾಕಿ ಮಾರಾಟ ಮಾಡಿ ಬಂದ ಲಾಭದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿದರು ಮಡಿಕೇರಿ ನ.30 : ಕೆಲವೇ ಕ್ಷಣಗಳಲ್ಲಿ ಉರಿದು ಬೂದಿಯಾಗುವ ಪಟಾಕಿ ಖರೀದಿಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡುವ ಮಂದಿ ನಮ್ಮಲ್ಲಿದ್ದಾರೆ. ಆದರೆ ಅದೇ ಪಟಾಕಿಗಳನ್ನು ಮಾರಾಟ ಮಾಡಿ ಬಂದ ಲಾಭದಲ್ಲಿ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಉಚಿತವಾಗಿ ನೀಡಿದ ಸ್... ಮಡಿಕೇರಿ : ಜನರಲ್ ತಿಮ್ಮಯ್ಯ ಮ್ಯೂಸಿಯಂ ನಲ್ಲಿ ಮತ್ತೊಂದು ಆಕರ್ಷಣೆ ಮಡಿಕೇರಿ ನ.30 : ನಗರದ ಪ್ರಮುಖ ಆಕರ್ಷಣೀಯ ತಾಣಗಳಲ್ಲಿ ಒಂದಾಗಿರುವ ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ಶಿವಾಲಿಕ್ ಯುದ್ಧ ನೌಕೆಯ ಮಾದರಿ, ಆ್ಯಂಟಿ ಏರ್ಕ್ರಾಫ್ಟ್ ಮಿಷಿನ್ ಗನ್ ಹಾಗೂ ಒಂದು ಸಬ್ಮೆರಿನ್ ಬಂದಿಳಿದಿದೆ. ವಿಶಾಖಪಟ್ಟಣ ನೌಕಾ ನೆಲೆಯಿಂದ ಬೃಹತ್ ಚಕ್ರದ ಲಾರಿಯಲ... ಮೌಲ್ಯಯುತ ಸಮಾಜ ನಿರ್ಮಾಣದ ಶಕ್ತಿ ಸಾಹಿತ್ಯಕ್ಕಿದೆ : ವಿರಾಜಪೇಟೆಯಲ್ಲಿ ನುಡಿ ಲಹರಿ ಕಾರ್ಯಕ್ರಮ- ಕವನ ಸಂಕಲನ ಬಿಡುಗಡೆ ಮಡಿಕೇರಿ ನ.30 : ಪ್ರಸ್ತುತ ಆಧುನಿಕತೆಯ ಕಾಲಘಟ್ಟದಲ್ಲಿ ಸಮಾಜದ ಎಲ್ಲಾ ವಿಷಯಗಳು ಮುಷ್ಠಿಯಲ್ಲಿ ಅಡಗಿದೆಯಾದರೂ, ಮೌಲ್ಯಯುತವಾದ ಉತ್ತಮ ಸಮಾಜವನ್ನು ರೂಪಿಸುವ ಶಕ್ತಿ ‘ಸಾಹಿತ್ಯ’ಕ್ಕೆ ಇರುವುದಾಗಿ ಸಾಹಿತಿಗಳು ಮತ್ತು ಚಿಂತಕರಾದ ಡಾ.ಮೂಡ್ನಕೂಡು ಚಿನ್ನಸ್ವಾಮಿ ಅಭಿಪ್ರಾಯಪ... ಕುಶಾಲನಗರ : ನಾಡಪ್ರಭು ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಕೆ.ದಿನೇಶ್ ಆಯ್ಕೆ ಕುಶಾಲನಗರ ನ.30 : ಕುಶಾಲನಗರದ ನಾಡಪ್ರಭು ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಕೆ.ದಿನೇಶ್ ಹಾಗೂ ಉಪಾಧ್ಯಕ್ಷರಾಗಿ ಜಿ.ಬಿ.ಜಗದೀಶ್ ಆಯ್ಕೆಯಾದರು. ಪ್ರಕಾಶ್, ಎಂ.ಡಿ.ರಮೇಶ್, ಹೇಮ್ ಕುಮಾರ್, ರಾಜು, ಕಸ್ತೂರಿ, ರೇಖಾ, ರವಿಕುಮಾರ್ ಮತ್ತಿತರರು ಹಾಜರಿದ್ದ... ತೋಡಿನಲ್ಲಿ ಮರಿಗೆ ಜನ್ಮವಿತ್ತ ಕಾಡಾನೆ : ತೊಂಡೂರು ಗ್ರಾಮದಲ್ಲಿ ಘಟನೆ ಮಡಿಕೇರಿ ನ.30 : ಹರಿಯುತ್ತಿರುವ ತೋಡಿನಲ್ಲಿ ಕಾಡಾನೆಯೊಂದು ಮರಿಯಾನೆಗೆ ಜನ್ಮವಿತ್ತ ಘಟನೆ ಏಳನೇ ಹೊಸಕೋಟೆ ತೊಂಡೂರು ಕೃಷ್ಣ ದೇವಸ್ಥಾನದ ಸಮೀಪ ನಡೆದಿದೆ. ಸುಂಟಿಕೊಪ್ಪ ಹೋಬಳಿಯ ತೊಂಡೂರು ಗ್ರಾಮದ ಕೃಷ್ಣ ದೇವಾಲಯದ ಬಳಿಯ ತೋಡಿನಲ್ಲಿ ತಾ.29 ರಂದು ಮಧ್ಯರಾತ್ರಿ ಕ... Posted on 30/11/202130/11/2021ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಮಹಾಸಭೆ ಮುಂದೂಡಿಕೆ 1 2 3 … 63 Next Page »