ಸುಂಟಿಕೊಪ್ಪ : ಬಿದ್ದು ಸಿಕ್ಕಿದ ಚೆಕ್ ಮರಳಿಸಿದ ಆಟೋ ಚಾಲಕ ಸುಂಟಿಕೊಪ್ಪ ಮಾ.31 : ಬಿದ್ದು ಸಿಕ್ಕಿದ ಚೆಕ್ವೊಂದನ್ನು ಗೂಡ್ಸ್ ಆಟೋ ಚಾಲಕ ಬ್ಯಾಂಕಿನ ವ್ಯವಸ್ಥಾಪಕರಿಗೆ ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಸುಂಟಿಕೊಪ್ಪ ಗೂಡ್ಸ್ ಆಟೋಚಾಲಕ ಉಸ್ಮಾನ್ ಅವರಿಗೆ ಕರ್ನಾಟಕ ಬ್ಯಾಂಕಿನ ರೂ.17,500 ರ ಸಹಿ ಮಾಡಿದ ಚೆಕ್ ರಾಷ್... ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಭೇಟಿಯಾದ ಎ.ಎಸ್.ಪೊನ್ನಣ್ಣ ನೇತೃತ್ವದ ನಿಯೋಗ ಮಡಿಕೇರಿ ಮಾ.31 : ಕೆಪಿಸಿಸಿ ವಕ್ತಾರ ಹಾಗೂ ಕಾನೂನೂ ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ ಅವರ ನೇತೃತ್ವದ ನಿಯೋಗ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ವಿಜಯ್ ಕುಮಾರ್ ಗೋಗಿ ಅವರನ್ನು ಭೇಟಿಯಾಗಿ ಕೊಡಗು ಜಿಲ್ಲೆಯಲ್ಲಿ ವನ್ಯಜೀವಿಗಳ ದಾಳಿಯಿಂದಾಗುತ್ತಿರು... ಹುಲಿ ಸೆರೆಗಾಗಿ ರುದ್ರಗುಪ್ಪೆಯಲ್ಲಿ ಕಾರ್ಯಾಚರಣೆ : ಅರಣ್ಯಾಧಿಕಾರಿ ಚಕ್ರಪಾಣಿ ವಿವರಣೆ ಮಡಿಕೇರಿ ಮಾ.31 : ಬಿಟ್ಟಂಗಾಲ ಸಮೀಪದ ಒಂದನೇ ರುದ್ರಗುಪ್ಪೆಯಲ್ಲಿ ಮಾನವ ಜೀವ ಬಲಿ ಪಡೆದ ಹುಲಿಯನ್ನು ಸೆರೆ ಹಿಡಿಯಲು ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ವಿರಾಜಪೇಟೆ ಅರಣ್ಯಾಧಿಕಾರಿ ಚಕ್ರಪಾಣಿ ಮಾಹಿತಿ ನೀಡಿದ್ದಾರೆ. ಮಡಿಕೇರಿಯಲ್ಲಿ ಸುದ... ಸಭೆಗೆ ಅಧಿಕಾರಿಗಳ ಗೈರು : ಉಸ್ತುವಾರಿ ಸಚಿವರ ಅಸಮಾಧಾನ : ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸೂಚನೆ ಮಡಿಕೇರಿ ಮಾ.31 : ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಸಭೆಗೆ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ಕಠಿಣ ಕ್ರಮದ ಎಚ್ಚರಿಕೆ ನೀಡಿದರು. ಹಿಂದಿನ ಸಭೆಗಳಲ್ಲಿ ಕೇಳಿ ಬಂದ ಸಮ... ಏ.25ರಿಂದ ಮಡಿಕೇರಿಯಲ್ಲಿ ಗೌಡ ‘ಕುಟುಂಬ’ ಕ್ರಿಕೆಟ್ ಹಬ್ಬ ಮಡಿಕೇರಿ, ಮಾ. 31; ಗೌಡ ಜನಾಂಗದ ಒಗ್ಗಟ್ಟು ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಡೆಸಿಕೊಂಡು ಬರಲಾಗುತ್ತಿರುವ ಟೆನ್ನಿಸ್ ಬಾಲ್ ಕ್ರಿಕೆಟ್ ಹಬ್ಬ ‘ಕುಟುಂಬ - 2’ ಇದೇ ಏ.25ರಿಂದ ಮೇ.6ರವರೆಗೆ ಜ.ತಿಮ್ಮಯ್ಯ ಜಿಲ್ಲ... ಅಬ್ದುಲ್ ರಶೀದ್ ರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ‘ಸಾಹಿತ್ಯಶ್ರೀ’ ಪ್ರಶಸ್ತಿಯ ಗರಿ ಮಡಿಕೇರಿ ಮಾ.31 : ಕೊಡಗು ಜಿಲ್ಲೆಯ ಸುಂಟಿಕೊಪ್ಪ ಮೂಲದ ಸಾಹಿತಿ ಅಬ್ದುಲ್ ರಶೀದ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 'ಸಾಹಿತ್ಯಶ್ರೀ' ಪ್ರಶಸ್ತಿ ಲಭಿಸಿದೆ. ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗೌರವಿಸಿ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಅಬ್ದುಲ್ ರಶೀ... ಕೊಡಗಿನ ಮೇಜರ್ | ಡಾ| ಕುಶ್ವಂತ್ ಕೋಳಿಬೈಲು ಅವರಿಗೆ ಮಧುರಚೆನ್ನ ದತ್ತಿ ನಿಧಿ ಬಹುಮಾನ ಮಡಿಕೇರಿ ಮಾ.31 : ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ನೀಡುವ ಪ್ರತಿಷ್ಠಿತ ರಾಜ್ಯ ಸಾಹಿತ್ಯ ಅಕಾಡಮಿ ದತ್ತಿ ಪ್ರಶಸ್ತಿಗಳು ಘೋಷಣೆಯಾಗಿದೆ. ಕೊಡಗಿನ ಮೇಜರ್ | ಡಾ| ಕುಶ್ವಂತ್ ಕೋಳಿಬೈಲು ಅವರ ಮೊದಲ ಕೃತಿಯಾದ ಕೂರ್ಗ್ ರೆಜಿಮೆಂಟ್ ಕಥಾಸಂಕಲನಕ್ಕೆ ಕರ್ನಾಟಕ ರಾಜ್... ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾಗಿ ದಯಾನಂದ ಅಧಿಕಾರ ಸ್ವೀಕಾರ ಮಡಿಕೇರಿ ಮಾ.31 : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ದಯಾನಂದ. ಕೆ.ಸಿ ಯವರು ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿದರು.ನಿರ್ಗಮಿತ ಪ್ರಾಂಶುಪಾಲರಾದ ಪ್ರೊ.ಚಿತ್ರಾ.ವೈ ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು. ಅಧಿಕಾರ ಸ್... ಸೋಮವಾರಪೇಟೆ ಜೇನುಕಲ್ಲು ಬೆಟ್ಟದಲ್ಲಿ ಜಿಂಕೆ ಬೇಟೆ : ಇಬ್ಬರ ಬಂಧನ ನಾಲ್ವರು ಪರಾರಿ ಮಡಿಕೇರಿ ಮಾ.31 : ಮೀಸಲು ಅರಣ್ಯ ವ್ಯಾಪ್ತಿಯ ಜೇನುಕಲ್ಲು ಬೆಟ್ಟದಲ್ಲಿ ಜಿಂಕೆಯನ್ನು ಬೇಟೆಯಾಡಿದ ಆರೋಪದಡಿ ಅರಣ್ಯ ಇಲಾಖಾ ಸಿಬ್ಬಂದಿಗಳು ಇಬ್ಬರನ್ನು ಬಂಧಿಸಿದ್ದಾರೆ. ನಾಲ್ವರು ಸ್ಥಳದಿಂದ ಪರಾರಿಯಾಗಿದ್ದಾರೆ. ಯಲಕನೂರು ಹೊಸಳ್ಳಿ ಗ್ರಾಮದ ಕಾವೇರಪ್ಪ, ಹರೀಶ, ಪ್ರವೀಣ್... ಏ.5 ರಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರುಗಳ ಕೊಡಗು ಜಿಲ್ಲಾ ಪ್ರವಾಸ ಮಡಿಕೇರಿ ಮಾ.31: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ.ಜಯಪ್ರಕಾಶ ಹಾಗೂ ಸದಸ್ಯರುಗಳು ಏಪ್ರಿಲ್, 05 ರಿಂದ 07 ರವರೆಗೆ ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮಾನ್ಯ ಅಧ್ಯಕ್ಷರು ಹಾಗೂ ಸದಸ್ಯರುಗಳು ಏ. 5 ರಂದು ಬೆಳಗ್ಗೆ 1... 1 2 3 … 71 Next Page »