ಆಲಿಕಲ್ಲಿನ ರಭಸಕ್ಕೆ ಸಾಲು ಸಾಲು ಗಿಳಿಗಳ ಸಾವು : ಗ್ರಾಮಸ್ಥರಿಂದ ಅಂತ್ಯ ಸಂಸ್ಕಾರ ಮಡಿಕೇರಿ ಏ.30 : ಆಲಿಕಲ್ಲು ಮಳೆಯ ರಭಸಕ್ಕೆ ಸಾಲು ಸಾಲು ಗಿಳಿಗಳು ಸಾವನ್ನಪ್ಪಿರುವ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ. ಗಾಳಿ, ಮಳೆಗೆ ಕೆನರಾ ಬ್ಯಾಂಕ್ ಸಮೀಪದ ಮರವೊಂದು ಬೇರು ಸಹಿತ ಧರೆಗುರುಳಿದೆ. ಇದರಲ್ಲಿ ಆಶ್ರಯ ಪಡೆದಿದ್ದ ಗಿಳಿಗಳೆಲ್ಲವೂ ಬಿದ್ದ ರಭಸಕ್ಕೆ ಮತ... ಪುರುಷರು ಮತ್ತು ಮಹಿಳೆಯರ ನಂಗಾರು ಕಪ್ ಕಬಡ್ಡಿ ಪಂದ್ಯಾವಳಿ ಮಡಿಕೇರಿ ಏ.30 : ಕೊಡಗು ಜಿಲ್ಲಾ ಅಮೆಚೂರು ಕಬಡ್ಡಿ ಅಸೋಷಿಯೇಶನ್ ವತಿಯಿಂದ ಮೇ 8 ರಂದು ಪುರುಷರು ಮತ್ತು ಮಹಿಳೆಯರ ನಂಗಾರು ಕಪ್ ಕಬಡ್ಡಿ ಪಂದ್ಯಾವಳಿ ನಡೆಯಲಿದೆ ಎಂದು ಅಸೋಷಿಯೇಶನ್ನ ಪ್ರಧಾನ ಕಾರ್ಯದರ್ಶಿ ಕಪಿಲ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾ... ಕೊಲ್ಕೊತ್ತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ “ನಾಡ ಪೆದ ಆಶಾ” : ಕೊಡವ ಚಿತ್ರದ... ಮಡಿಕೇರಿ ಏ.30: VK3 ಪಿಕ್ಚರ್ಸ್ ಬ್ಯಾನರ್ ನಲ್ಲಿ ಈರಮಂಡ ಹರಿಣಿ ವಿಜಯ್ ಹಾಗೂ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರ ನಿರ್ಮಾಣದಲ್ಲಿ ತಯಾರಾದ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಿರ್ದೇಶನದ ಕೊಡವ ಕಾದಂಬರಿ ಆಧಾರಿತ "ನಾಡ ಪೆದ ಆಶಾ'' ಕೊಡವ ಚಲನಚಿತ್ರ 27ನೇ ಕೊಲ್... ಕೊಡವ ಭಾಷಿಕ ಸಮುದಾಯಗಳ ಕೂಟದ ಮಹಾಸಭೆ : 18 ಕೊಡವ ಭಾಷಿಕ ಜನಾಂಗ ಒಗ್ಗಟ್ಟನ್ನು ಪ್ರದರ್ಶಿಸಬೇಕು : ಡಾ.ಮೇಚಿರ ಸುಭಾಷ... ಮಡಿಕೇರಿ ಏ.30 : ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿ, ಸಂಪ್ರದಾಯ, ಪದ್ಧತಿ, ಪರಂಪರೆಯನ್ನು ಮೈಗೂಡಿಸಿಕೊಂಡು ಜವಬ್ದಾರಿಯುತವಾಗಿ ಉಳಿಸಿ, ಬೆಳೆಸಿಕೊಂಡು ಬರುತ್ತಿರುವ 18 ಕೊಡವ ಭಾಷಿಕ ಜನಾಂಗದವರು ಮೂಲಭೂತ ಸೌಕರ್ಯಗಳನ್ನು ಪಡೆಯಲು ಒಗ್ಗಟ್ಟಿನ ಹೋರಾಟ ನಡೆಸುವ ಅನಿವಾರ್ಯ... ಕುಶಾಲನಗರ ಪ.ಪಂ ಅಧಿಕಾರಿಗಳಿಂದ ದಾಳಿ ಕುಶಾಲನಗರ ಏ.30 : ನಿಷೇಧಿತ ಪ್ಲಾಸ್ಟಿಕ್ ಮಾರಾಟ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡ ಪಟ್ಟಣದಲ್ಲಿ ಹಲವು ಅಂಗಡಿ ಮುಂಗಟ್ಟುಗಳಿಗೆ ದಿಢೀರ್ ದಾಳಿ ನಡೆಸಿ ದಂಡ ವಿಧಿಸಿ ಕ್ರಮ ಕೈಗೊಂಡಿದೆ. ಪಟ್ಟಣದ ಹಲವು ಅಂಗಡಿಗಳಲ್ಲಿ ... ಅಖಿಲ ಭಾರತ ವೀರಶೈವ ಮಹಾಸಭಾ ಸಹಯೋಗದಲ್ಲಿ ಅದ್ದೂರಿ ಬಸವ ಜಯಂತಿ ಆಚರಣೆ ಮಡಿಕೇರಿ ಏ.30 : ಕೊಡಗು ಜಿಲ್ಲಾಡಳಿತ ಆಶ್ರಯದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಸಹಯೋಗದೊಂದಿಗೆ ಮೇ ಮೂರರಂದು ಮಡಿಕೇರಿಯಲ್ಲಿ ಅದ್ದೂರಿಯ ಬಸವ ಜಯಂತಿ ಕಾರ್ಯಕ್ರಮ ನಡೆಯಲಿದೆ ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ಎಚ್ .ವಿ ಶಿವಪ್ಪ ತಿಳಿಸಿದ್ದಾರೆ. ಅವರು ಕುಶಾಲನಗರ ಪತ್ರ... ಹಬ್ಬದ ರಜೆ ಮಂಗಳವಾರ ಅಲ್ಲ ಸೋಮವಾರ ಮಡಿಕೇರಿ ಏ.30 : ರಂಜಾನ್ ಹಬ್ಬದ ರಜೆಯನ್ನು ರಾಜ್ಯ ಸರ್ಕಾರ ಸೋಮವಾರವೆಂದು ಘೋಷಿಸಿದೆ. (more…) ಮಡಿಕೇರಿಯಲ್ಲಿ ರಸ್ತೆಗಳಿಗೆ ಉಬ್ಬು ಅಳವಡಿಕೆ ಮಡಿಕೇರಿ ಏ. 30: ವಾಹನ ದಟ್ಟಣೆ ಹಾಗೂ ಅತಿ ವೇಗದ ಚಾಲನೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಗರದ ಪ್ರಮುಖ ರಸ್ತೆಗಳಿಗೆ ಸಂಚಾರಿ ಪೊಲೀಸರು ರಸ್ತೆ ಉಬ್ಬುಗಳನ್ನು ಅಳವಡಿಸಿದ್ದಾರೆ. ನಗರದ ರಾಜಸೀಟು ಮೂಲಕ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಕಡೆ ತೆರಳುವ ರಸ್ತೆ, ಎಸ... ಸೋಮವಾರಪೇಟೆಯಲ್ಲಿ ಮೇ 3 ರಂದು ಬಸವ ಜಯಂತಿ ಆಚರಣೆ ಸೋಮವಾರಪೇಟೆ ಏ.30 : ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮೇ 3 ರಂದು 889ನೇ ಶ್ರೀ ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಾಲ್ಲೂಕು ತಹಸೀಲ್ದಾರ್ ಗೋವಿಂದರಾಜು ತಿಳಿಸಿದರು. ತಾಲ್ಲೂಕು ಆಡಳಿತ ಸೌಧದಲ್ಲಿ ನಡೆದ ಬಸವ ಜಯಂತಿ ಕಾ... ಹಾಕತ್ತೂರು : ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಣೆ ಮಡಿಕೇರಿ ಏ.30 : ಹಾಕತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರಿಗೆ ಶಾಸಕ ಕೆ.ಜಿ.ಬೋಪಯ್ಯ ಅವರು ಹಕ್ಕು ಪತ್ರ ವಿತರಿಸಿದರು. ಹಾಕತ್ತೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಕ್ಕುಪತ್ರ ವಿತರಿಸಿ ಮಾತನಾಡಿದ ಶಾಸಕರು, ಪ್ರತೀ ಬಡ ಕುಟುಂಬಗಳಿ... 1 2 3 … 67 Next Page »