ಕೊಡಗಿನಲ್ಲಿ ಶ್ರದ್ಧಾಭಕ್ತಿಯ ಗಣೇಶ ಚತುರ್ಥಿ ಆಚರಣೆ : ಈಡುಗಾಯಿ ಸೇವೆ, ಅನ್ನದಾನ, ಸಂಭ್ರಮದ ಮೆರವಣಿಗೆ ಮಡಿಕೇರಿ ಆ.31 : ಕೊಡಗು ಜಿಲ್ಲೆಯಾದ್ಯಂತ ಶ್ರೀ ಗೌರಿ ಗಣೇಶ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಜಿಲ್ಲೆಯ ವಿವಿಧೆಡೆ 100 ಕ್ಕೂ ಹೆಚ್ಚು ಗಣೇಶೋತ್ಸವ ಸಮಿತಿಗಳು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹೋಮ ಹವನಾದಿ, ವಿಶೇಷ ಪೂಜೆಗಳನ್ನು ಅರ್ಪಿಸಿದವು. ಮಡ... ಕೊಯನಾಡು ಗ್ರಾಮಸ್ಥರ ಅಸಮಾಧಾನಕ್ಕೆ ಶಾಸಕ ಕೆ.ಜಿ.ಬೋಪಯ್ಯ ಪ್ರತಿಕ್ರಿಯೆ ಮಡಿಕೇರಿ ಆ.31 : ಕೊಯನಾಡಿನಲ್ಲಿ ನಿರ್ಮಾಣಗೊಂಡಿರುವ ಕಿಂಡಿ ಅಣೆಕಟ್ಟೆಯಿಂದ ಈ ಭಾಗದ 30 ಕ್ಕೂ ಹೆಚ್ಚು ಕುಟುಂಬಗಳಿಗೆ ಅನುಕೂಲವಾಗಿದೆ. ಅತಿಹೆಚ್ಚು ಮಳೆ ಬಿದ್ದ ಪರಿಣಾಮ 5 ಕುಟುಂಬಗಳಿಗೆ ಪ್ರವಾಹದಿಂದ ತೊಂದರೆಯಾಗಿದೆ. ಇವರಿಗೆ ಪರ್ಯಾಯ ಜಾಗದಲ್ಲಿ ನಿವೇಶನ ನೀಡಲಾಗುವುದ... ಕಿಂಡಿ ಅಣೆಕಟ್ಟು ತೆಗೆಯದಿದ್ದರೆ ಆತ್ಮಹತ್ಯೆ : ಶಾಸಕರೆದುರೇ ಕೊಯನಾಡು ಗ್ರಾಮಸ್ಥರ ಅಸಮಾಧಾನ ಮಡಿಕೇರಿ ಆ.30 : ಗ್ರಾಮಸ್ಥರಿಗೆ ಬೇಡವಾದ ಕಿಂಡಿ ಅಣೆಕಟ್ಟು ನಿರ್ಮಾಣದಿಂದ ಪ್ರವಾಹ ಏರ್ಪಟ್ಟು ಸಂಕಷ್ಟ ಎದುರಾಗಿದೆ. ಕಿಂಡಿ ಅಣೆಕಟ್ಟನ್ನು ತೆಗೆಯದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಶಾಸಕ ಕೆ.ಜಿ.ಬೋಪಯ್ಯ ಅವರ ಎದುರೇ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿ... ಮಂಗಳೂರಿನಲ್ಲಿ ಗಮನ ಸೆಳೆಯುತ್ತಿರುವ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ *ಸ್ವಾತಂತ್ರ್ಯ ಹೋರಾಟಗಾರ ಶ್ರೀ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯನ್ನು ಬಾವುಟ ಗುಡ್ಡೆಯಲ್ಲಿ ಮಹಾನಗರ ಪಾಲಿಕೆ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ (ರಿ) ಮಂಗಳೂರ... ಚೆಟ್ಟಳ್ಳಿಯಲ್ಲಿ ಕೈಲ್ ಪೊಳ್ದ್ ಧಾರೆಪೂಜೆ ಚೆಟ್ಟಳ್ಳಿ ಆ.30 : ಚೆಟ್ಟಳ್ಳಿಯ ಶ್ರೀಮಂಗಲ ಭಗವತಿ ದೇವಾಲಯದಲ್ಲಿ ಕೈಲ್ ಪೊಳ್ದ್ ಹಬ್ಬದ ಧಾರೆ ಪೂಜೆ ನೆರವೇರಿಸಲಾಯಿತು. ಅರ್ಚಕರು ವಿಘ್ನೇಶ್ವರ, ನಾಗದೇವರಿಗೆ, ಕ್ಷೇತ್ರಪಾಲಕನಿಗೆ ಪೂಜೆ ಸಲ್ಲಿಸಿದರು. ನಂತರ ಭಗವತಿಗೆ ಮಹಾಪೂಜೆ ನೆರವೇರಿತು. ಪ್ರತಿ ವರ್ಷ ಸಾಂಪ್ರದಾಯ... ವಿದೇಶ ಪ್ರಯಾಣಕ್ಕೆ ಶುಭ ಹಾರೈಕೆ ಉಳುವಾರನ ಸುರೇಶ್ ಕುಮಾರ್ ಹಾಗೂ ಅಮೖತ ಕುಮಾರಿ(ಬೀನಾ) ದಂಪತಿಯ ಪುತ್ರಿ ಆಕಾಂಕ್ಷ ಪ್ರಸ್ತುತ ಇನ್ಫೋಸಿಸ್ ಕಂಪೆನಿಯ ಉದ್ಯೋಗಿ, ತಾ// 31-08-2022 ರಂದು ಉದ್ಯೋಗನಿಮಿತ್ತ ಹಾಗೂ ತನ್ನ ಪತಿ ಹೊದ್ದೆಟ್ಟಿ ತಿಲಕ ರವರನ್ನು ಸೇರಿಕೊಳ್ಳಲು ಜಮ೯ನಿಗೆ ಪ್ರಯಾಣ ಬೆಳೆಸುತ್ತಿದ್ದ... ಬಾಳೆಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ಪೋಡಮಾಡ ಜಾನಕಿ ಪ್ರತಿಮೆ ನಿರ್ಮಾಣ : ಯುಕೊ ಸಂಘಟನೆಯಿಂದ ಗ್ರಾ.ಪಂ.ಗೆ ಮನವಿ ಶ್ರೀಮಂಗಲ ಆ.30 : ದೇಶವು 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಅಪ್ರತಿಮ ದೇಶಭಕ್ತೆ, ಸ್ವಾತಂತ್ರ್ಯ ಹೋರಾಟಕ್ಕಾಗಿ ತನ್ನ ಪ್ರಾಣವನ್ನೇ ಅರ್ಪಣೆ ಮಾಡಿದ ಕೆಚ್ಚೆದೆಯ ಕುವರಿ ಪೋಡಮಾಡ ಜಾನಕಿಯ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ತೀರ್... ಚೆಟ್ಟಳ್ಳಿ : ಅಸ್ಸಾಂ ಕಾರ್ಮಿಕನ ಬಳಿ ಇತ್ತು 4 ಕೆಜಿ ಗಾಂಜಾ ಚೆಟ್ಟಳ್ಳಿ ಆ.30 : ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಅಸ್ಸಾಂ ಮೂಲದ ಕಾರ್ಮಿಕನೊಬ್ಬನ್ನನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಹಾಗೂ ಚೆಟ್ಟಳ್ಳಿ ಉಪಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಂಡಕರೆ ಬಸ್ ತಂಗುದಾಣದ ಸಮೀಪ ಆರೋಪಿ ಮಕ್ಬಲ್ ಆಲಿಯನ್ನು ವಶಕ್ಕೆ ಪಡೆದ... ಕೊಡಗಿನಲ್ಲಿ ನಡೆಯುತ್ತಿರುವ ಗಾಂಜಾ ದಂಧೆ ಕುರಿತು SP ಎಂ.ಎ.ಅಯ್ಯಪ್ಪ ಹೀಗೆ ಹೇಳಿದ್ದಾರೆ… ಮಡಿಕೇರಿ ಆ.30 : ಕೊಡಗಿನಲ್ಲಿ ನಡೆಯುತ್ತಿರುವ ಗಾಂಜಾ ದಂಧೆ ಕುರಿತು SP ಎಂ.ಎ.ಅಯ್ಯಪ್ಪ ಹೀಗೆ ಹೇಳಿದ್ದಾರೆ... https://www.youtube.com/watch?v=-U1w25C9mkE&authuser=0 ವಿರಾಜಪೇಟೆ ತಾಲೂಕು ಜೆಡಿಎಸ್ ಮುಖಂಡರ ಸಭೆ : ಪಕ್ಷದ ಸಾಧನೆ ಬಗ್ಗೆ ಜನರಿಗೆ ತಿಳಿಸಲು ಸಭೆಯಲ್ಲಿ ತೀರ್ಮಾನ ವಿರಾಜಪೇಟೆ ಆ.30 : ವಿರಾಜಪೇಟೆ ತಾಲೂಕು ಜೆಡಿಎಸ್ ಘಟಕದ ಮುಖಂಡರ ಪೂರ್ವಭಾವಿ ಸಭೆಯು ಅಧ್ಯಕ್ಷ ಪಿ. ಎ ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ವಿಧಾನಸಭಾ ಚುನಾವಣೆಯ ವಿಚಾರವಾಗಿ ಗಂಭೀರವಾಗಿ ಚರ್ಚಿಸಲಾಯಿ... 1 2 3 … 76 Next Page »