ರಾಜಾಸೀಟು ಉದ್ಯಾನವನದಲ್ಲಿ ಕಾಫಿ ಕಪ್ ಡೇ ಮಡಿಕೇರಿ ಸೆ.30 : ಕಾಫಿ ಮಂಡಳಿ ಮಡಿಕೇರಿ ವತಿಯಿಂದ ಅಂತಾರಾಷ್ಟ್ರೀಯ ಕಾಫಿ ಉತ್ಸವದ ಪ್ರಯುಕ್ತ (International Coffee Day) ದಿನಾಂಕ 01/10/22 ರಂದು ಸಂಜೆ 4 ಗಂಟೆಗೆ ಮಡಿಕೇರಿಯ ರಾಜಾಸೀಟು ಉದ್ಯಾನವನದಲ್ಲಿ ಕಾಫಿ ಕಪ್ ಡೇ ಯನ್ನು ಆಯೋಜಿಸಲಾಗಿದೆ. ವಿವಿಧ ಮಾದರಿ... ಮಡಿಕೇರಿಯಲ್ಲಿ ಅ.2 ರಂದು ಜಾನಪದ ದಸರಾ : ಜಾನಪದ ಪರಿಷತ್ತಿನಿಂದ ವೈವಿಧ್ಯಮಯ ಜಾನಪದ ಕಲಾ ಪ್ರದರ್ಶನಗಳ ಆಯೋಜನೆ ಮಡಿಕೇರಿ ಸೆ.30 : ಮಡಿಕೇರಿ ದಸರಾ ಉತ್ಸವದಲ್ಲಿ ಅಕ್ಟೋಬರ್ 2 ರಂದು ಭಾನುವಾರ ಕರ್ನಾಟಕ ಜಾನಪದ ಪರಿಷತ್ ಕೊಡಗು ಜಿಲ್ಲಾ ಘಟಕದ ಆಶ್ರಯದಲ್ಲಿ ಜಾನಪದ ದಸರಾ ಜರುಗಲಿದ್ದು,ವೈವಿಧ್ಯಮಯ ಜಾನಪದ ಕಾರ್ಯಕ್ರಮಗಳು ಆಯೋಜನೆಗೊಂಡಿವೆ ಎಂದು ಜಾನಪದ ದಸರಾ ಸಂಚಾಲಕರಾದ ಅನಿಲ್ ಹೆಚ್. ... ಸೋಮವಾರಪೇಟೆ ಬಸವೇಶ್ವರ ದೇವಾಲಯದಲ್ಲಿ ಶ್ರೀ ಕೂಷ್ಮಾಂಡ ದೇವಿ ಆರಾಧನೆ ಮಡಿಕೇರಿ ಸೆ.30 : ಸೋಮವಾರಪೇಟೆ ಬಸವೇಶ್ವರ ದೇವಾಲಯದ ನವರಾತ್ರಿ ಉತ್ಸವದ ಪ್ರಯುಕ್ತ ಶ್ರೀ ನವದುರ್ಗೆಗೆ ಬಳೆಗಳ ಅಲಂಕಾರ ಮಾಡಿ, ಶ್ರೀ ಕೂಷ್ಮಾಂಡ ದೇವಿ ಆರಾಧನೆ ಮಾಡಲಾಯಿತು. ಸೋಮವಾರಪೇಟೆ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವ ಸೋಮವಾರಪೇಟೆ ಸೆ.30 : ಸೋಮವಾರಪೇಟೆ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಶಕ್ತಿ ಪಾರ್ವತಿಗೆ ನಾಗಕನ್ನಿಕೆ ಅಲಂಕಾರ ಮಾಡಲಾಯಿತು. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ : ನರ್ಸಿಂಗ್ ವಿರ್ದ್ಯಾಥಿಗಳ ಪ್ರತಿಜ್ಞಾ ವಿಧಿ ಸ್ವೀಕಾರ : ನರ್ಸಿಂಗ್ ಸೇವೆಯಲ... ಮಡಿಕೇರಿ ಸೆ.30 : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ ಎಸ್ಸಿ ನರ್ಸಿಂಗ್ ವಿರ್ದ್ಯಾಥಿಗಳ ದೀಪ ಬೆಳಗಿಸುವ ಮತ್ತು ಪ್ರತಿಜ್ಞಾ ವಿಧಿ ಸ್ವೀಕರಿಸುವ ಕಾರ್ಯಕ್ರಮ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕ ಡಾ. ಕೆ.ಬ... ಕ್ಷುಲ್ಲಕ ರಾಜಕಾರಣ ಬಿಟ್ಟು ಸಮಸ್ಯೆಗಳಿಗೆ ಸ್ಪಂದಿಸಿ : ಕೇಚಮಾಡ ಸರಿತಾ ಪೂಣಚ್ಚ ಒತ್ತಾಯ ಮಡಿಕೇರಿ ಸೆ.30 : ವನ್ಯಜೀವಿಗಳ ದಾಳಿ, ಪ್ರಾಕೃತಿಕ ವಿಕೋಪದಿಂದಾದ ನಷ್ಟ ಸೇರಿದಂತೆ ಅನೇಕ ಸಮಸ್ಯೆಗಳನ್ನು ಕೊಡಗಿನ ಜನ ಎದುರಿಸುತ್ತಿದ್ದಾರೆ. ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕಾದ ಆಡಳಿತ ಪಕ್ಷ ಬಿಜೆಪಿಯ ಪ್ರತಿನಿಧಿಗಳು ಕ್ಷುಲ್ಲಕ ರಾಜಕಾರಣದಲ್ಲಿ ಕಾಲಹರಣ... ಬಸವನಹಳ್ಳಿ : ಮೊರಾರ್ಜಿ ಶಾಲೆಯಲ್ಲಿ ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆ ಕುಶಾಲನಗರ, ಸೆ.30 : ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ವತಿಯಿಂದ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾವಳಿಯನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಅಖಿಲ ಕರ್ನಾಟಕ ಕರಾಟ... ಕೊರವೇ ಅಭಿಯಾನಕ್ಕೆ ಮಾಜಿ ಸಚಿವ ಜೀವಿಜಯ ಬೆಂಬಲ ಮಡಿಕೇರಿ ಸೆ.30 : ಕೊಡಗು ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಒತ್ತಾಯಿಸಿ ಕೊಡಗು ರಕ್ಷಣಾ ವೇದಿಕೆ ಆರಂಭಿಸಿರುವ ಬೃಹತ್ ಅಭಿಯಾನಕ್ಕೆ ಮಾಜಿ ಸಚಿವ ಬಿ.ಎ.ಜೀವಿಜಯ ಬೆಂಬಲ ಸೂಚಿಸಿದ್ದಾರೆ. ತಮ್ಮ ನಿವಾಸಕ್ಕೆ ಅಭಿಯಾನದ ಭಾಗವಾಗಿ ಭೇಟಿ ನೀಡಿದ ಕೊರವೇ ಪ್... ದಸರಾ ಯುವ ಕಲೋತ್ಸವ : ಅ.1 ರಂದು ನಡೆಯಲಿರುವ ಕಾರ್ಯಕ್ರಮಗಳು ಮಡಿಕೇರಿ ಸೆ.30 : ಕಿಂಬರ್ಲಿ ರಿಕ್ರಿಯೇಶನ್ಸ್ ವತಿಯಿಂದ ಅ.1 ರಂದು ಮಡಿಕೇರಿ ದಸರಾ ಜನೋತ್ಸವದ “ಯುವ ಕಲೋತ್ಸವ”ದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಜಾಗೃತಿ ಮೋಟೋ ರ್ಯಾಲಿ, ಸೂಪರ್ ಬೈಕ್ಗಳ ಪ್ರದರ್ಶನದೊಂದಿಗೆ ಕೊಡಗಿಗೆ ಅಗತ್ಯವಿರುವ ಸ... ಚೆಂಬುವಿನಲ್ಲಿ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ಮಡಿಕೇರಿ ಸೆ.30 : ಕೊಡಗು ವೈದ್ಯಕೀಯ ಕಾಲೇಜಿನ ಪೀಡಿಯಾಟ್ರಿಕ್ಸ್ ವಿಭಾಗದ ನೇತೃತ್ವದಲ್ಲಿ ಚೆಂಬುವಿನಲ್ಲಿ ಮಕ್ಕಳ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಯಿತು. ಚೆಂಬುವಿನ ಪಯಶ್ವಿನಿ ಸೊಸೈಟಿ ಸಭಾಂಗಣದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ... 1 2 3 … 72 Next Page »