ರಾಜಾಸೀಟ್ ನಲ್ಲಿ ಪ್ರವಾಸಿಗರ ದಂಡು ಮಡಿಕೇರಿ ಡಿ.31 : 2022 ರ ಕೊನೆಯ ದಿನವಾದ ಶನಿವಾರ ಕೊಡಗಿನ ಪ್ರವಾಸಿತಾಣಗಳಿಗೆ ಪ್ರವಾಸಿಗರ ದಂಡೇ ಹರಿದು ಬಂತು. ಮಡಿಕೇರಿಯ ಹೆಸರುವಾಸಿ ಪ್ರವಾಸಿತಾಣ ಪ್ರಕೃತಿ ಪ್ರಿಯರ ರಾಜಾಸೀಟು ಉದ್ಯಾನವನದಲ್ಲಿ ಸಾವಿರಾರರು ಪ್ರವಾಸಿಗರು ಕೊನೆಯ ದಿನದ ಸೂರ್ಯಾಸ್ತಮಾನದ ದೃಶ್ಯವನ್ನು... ಪ್ರವಾಸಿ ಜಿಲ್ಲೆಗೆ ಹೊಸದೊಂದು ಆಕರ್ಷಣೆ ಸೇರ್ಪಡೆ ಮಡಿಕೇರಿ ಡಿ.31 : ದಿನೇ ದಿನೇ ಪ್ರವಾಸಿಗರನ್ನು ಹೆಚ್ಚಿಸಿಕೊಳ್ಳುತ್ತಿರುವ ಹಾಸನ ಜಿಲ್ಲೆಗೆ ಹೊಸದೊಂದು ಆಕರ್ಷಣೆ ಸೇರ್ಪಡೆ ಗೊಂಡಿದೆ. ಸಕಲೇಶಪುರ ತಾಲ್ಲೂಕಿನ ನಯನ ಮನೋಹರವಾದ ಹೊಸಳ್ಳಿಗುಡ್ಡ ಹಾಗೂ ಪಟ್ಲ ಬೆಟ್ಟಗಳಲ್ಲಿ ಪ್ಯಾರಾ ಗ್ಲೈಡಿಂಗ್ ಚಟುವಟಿಕೆಗಳು ಪ್ರಾ... ಹೊಸ ವರ್ಷ ಸರ್ವರಿಗೂ ಸಮೃದ್ಧಿಯನ್ನು ತರಲಿ ಹೊಸ ವರ್ಷ ಸರ್ವರಿಗೂ ಸುಖ, ಶಾಂತಿ, ಸಮೃದ್ಧಿಯನ್ನು ತರಲಿ. ನೋವು ಮರೆಯಾಗಿ ನಲಿವು ನೆಲಸಲಿ. ನಮ್ಮ ಅಭಿವೃದ್ಧಿಯೊಂದಿಗೆ ದೇಶದ ಅಭಿವೃದ್ಧಿಯಾಗಲಿ. (ಬಿ.ಬಿ.ಐತ್ತಪ್ಪ ರೈ, ಅಧ್ಯಕ್ಷರು, ಕೊಡಗು ಜಿಲ್ಲಾ ತುಳುವೆರ ಜನಪದ ಕೂಟ, ಕಾವೇರಿ ಬೋರ್ ವೆಲ್ಸ್ ಮತ್ತು ಅರ್ಥ್ ಮೂವರ್ಸ... ಮಡಿಕೇರಿಯ ಸಾಲುಮರದ ತಿಮ್ಮಕ್ಕ ಪಾರ್ಕ್ : 2022 ರ ಕೊನೆಯ ದಿನದ ಸೂರ್ಯಾಸ್ತಮಾನದ ದೃಶ್ಯ ಮಡಿಕೇರಿ ಡಿ.31 : ಮಡಿಕೇರಿಯ ಸಾಲುಮರದ ತಿಮ್ಮಕ್ಕ ಪಾರ್ಕ್ ನಲ್ಲಿ 2022 ರ ಕೊನೆಯ ದಿನದ (31/12/2022) ಸೂರ್ಯಾಸ್ತಮಾನದ ಸುಂದರ ದೃಶ್ಯಗಳು ಸೆರೆಯಾಗಿದ್ದು ಹೀಗೆ... (ಚಿತ್ರಗಳು : DP ML) ವಿರಾಜಪೇಟೆ : ಜ.2 ರಂದು ಶ್ವಾಸಕೋಶ ತಪಾಸಣೆ ಮಡಿಕೇರಿ ಡಿ.31 : ವಿರಾಜಪೇಟೆ ಮಗ್ಗುಲ ಗ್ರಾಮದಲ್ಲಿ ಜ.2 ರಂದು ಶ್ವಾಸಕೋಶ ತಪಾಸಣೆ ನಡೆಯಲಿದೆ. ಅಂದು ಪೂವಹ್ನ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಮೈಸೂರಿನ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಗೌತಮಿ ತಪಾಸಣೆ ನಡೆಸಲಿದ್ದಾರೆ. ಕೆಮ್... ಕೊಡಗಿನಲ್ಲಿ ಪ್ರಥಮ ಬಾರಿಗೆ “ಆರ್ಮಿ ಡೇ” ಆಚರಣೆ ಮಡಿಕೇರಿ ಡಿ.31 : ಕೊಡಗಿನಲ್ಲಿ ಪ್ರಥಮ ಬಾರಿಗೆ ಆರ್ಮಿ ಡೇ(ಸೇನಾ ದಿವಸ) ಆಚರಿಸಲು ನಿರ್ಧರಿಸಲಾಗಿದ್ದು, ಗೋಣಿಕೊಪ್ಪ ಕಾವೇರಿ ಕಾಲೇಜಿನ ಸಹಯೋಗದೊಂದಿಗೆ ಜ.15ರಂದು ಕಾರ್ಯಕ್ರಮ ನಡೆಯಲಿದೆ ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೆ.ಪಿ.ಸೋಮಣ್ಣ ತಿಳಿಸಿದ್ದ... ಮಡಿಕೇರಿ : ಮೃತ ವ್ಯಕ್ತಿಯ ವಾರಸುದಾರರು ಸಂಪರ್ಕಿಸಿ ಮಡಿಕೇರಿ ಡಿ.31 : ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಣಿ ಎರವರ ರಮೇಶ್ ಮೃತಪಟ್ಟಿದ್ದಾರೆ. ಮೃತರ ವಾರಸುದಾರರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲದಿರುವುದರಿಂದ ಮೃತ ದೇಹವನ್ನು ಮಡಿಕೇರಿ ಆಸ್ಪತ್ರೆಯಲ್ಲಿ ಶೀಥಿಲೀಕರಣದಲ್ಲಿ ಇಡಲಾಗಿದ... ರಸ್ತೆ ಮರುಡಾಂಬರೀಕರಣಕ್ಕೆ ಐಕೊಳ ಗ್ರಾಮಸ್ಥರ ಆಗ್ರಹ ಮಡಿಕೇರಿ ಡಿ.31 : ಮೂರ್ನಾಡಿನಿಂದ ಅಮೃತ್ತಿ, ವಿರಾಜಪೇಟೆ, ಐಕೊಳ-ಕೊಂಡಂಗೇರಿ ಮೂಲಕ ಸಾಗುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಶೀಘ್ರ ಮರುಡಾಂಬರೀಕರಣ ಮಾಡಬೇಕು ಎಂದು ಐಕೊಳ ಗ್ರಾಮಸ್ಥರು ಒತ್ತಾಯಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥ ಪಳಂಗ... 2 ಲಕ್ಷ ಹೆಕ್ಟೇರ್ ಜಾಗ ಹಿಂದಕ್ಕೆ ಪಡೆಯಲು ಕ್ರಮ : ಶಾಸಕ ಕೆ.ಜಿ.ಬೋಪಯ್ಯ ಮಡಿಕೇರಿ ಡಿ.31 : ಅರಣ್ಯ ಇಲಾಖೆಗೆ ಈ ಹಿಂದೆ ಹಸ್ತಾಂತರಿಸಲಾಗಿದ್ದ ಸಿ ಮತ್ತು ಡಿ ದರ್ಜೆಯ ಕೊಡಗಿನ ಸುಮಾರು 2 ಲಕ್ಷ ಹೆಕ್ಟೇರ್ ಜಾಗವನ್ನು ಹಿಂದಕ್ಕೆ ಪಡೆಯುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿರುವುದಾಗಿ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್... ಸರ್ಕಾರದ ಜನವಿರೋಧಿ ನಡೆ ಖಂಡನೀಯ : ಪಿ.ಆರ್.ಭರತ್ ಸುಂಟಿಕೊಪ್ಪ,ಡಿ.31: ಆಳುವ ಸರಕಾರ ಜನವಿರೋಧಿ ಕ್ರಮಗಳನ್ನು ಅನುಸರಿಸುವ ಮೂಲಕ ಜನಸಾಮಾನ್ಯರನ್ನು ತುಳಿಯಲು ಪ್ರಯತ್ನಿಸುತ್ತಿದೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಪಿ.ಆರ್.ಭರತ್ ಹೇಳಿದ್ದಾರೆ. ಸುಂಟಿಕೊಪ್ಪ ಅಂಬೇಡ್ಕರ್ ಭವನದಲ್ಲಿ ನಡೆದ ಬೆಂಗಳೂರಿನಲ್ಲಿ ಆಯೋಜಿವಾಗ... 1 2 3 … 67 Next Page »