ಸುಂಟಿಕೊಪ್ಪ ರೆಸಾರ್ಟ್ನಲ್ಲಿ ಅಕ್ರಮ ಜೂಜಾಟ : 23 ಮಂದಿಯ ಬಂಧನ : 6.57 ಲಕ್ಷ ರೂ. ವಶ ಮಡಿಕೇರಿ ಜ.17 : ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ರೆಸಾರ್ಟ್ವೊಂದರಲ್ಲಿ ಜೂಜಾಟದ ಪ್ರಕರಣವನ್ನು ಬೇಧಿಸಿರುವ ಜಿಲ್ಲಾ ಅಪರಾಧ ಪತ್ತೆ ದಳ ಮಂಡ್ಯ ಮತ್ತು ಮೈಸೂರು ಮೂಲದ 23 ಮಂದಿ ಆರೋಪಿಗಳನ್ನು ಬಂಧಿಸಿದೆ. ಜೂಜಾಟಕ್ಕೆ ಬಳಸಿದ್ದ 6,57,840 ರೂ.ನಗದು, ಹಾಗೂ 4 ಐ... ಬಿಯರ್ ಲಾರಿ ಪಲ್ಟಿ : ಅರಂತೋಡಿನಲ್ಲಿ ಘಟನೆ ಮಡಿಕೇರಿ ಜ.17 : ಬಿಯರ್ ತುಂಬಿದ ಲಾರಿಯೊಂದು ಪಲ್ಟಿಯಾದ ಘಟನೆ ಅರಂತೋಡಿನ ಕೊಡೆಂಕೇರಿ ತಿರುವಿನಲ್ಲಿ ನಡೆದಿದೆ. ಮೈಸೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ರಸ್ತೆಯಲ್ಲಿ ಮಗುಚಿಕೊಂಡಿದೆ. ಅದೃಷ್ಟವಶಾತ್... ಬಾಳೆಲೆ ತಟ್ಟಕೆರೆಯಲ್ಲಿ ಕರಡಿ ದಾಳಿ : ಗಾಯಾಳು ಆಸ್ಪತ್ರೆಗೆ ದಾಖಲು ಮಡಿಕೇರಿ ಜ.17 : ಕರಡಿ ದಾಳಿಯಿಂದ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಾಳೆಲೆ ಗ್ರಾಮದ ತಟ್ಟಕೆರೆ ಶಾಲೆ ಬಳಿ ನಡೆದಿದೆ.ತಟ್ಟಕೆರೆ ನಿವಾಸಿ ಜೇನು ಕುರುಬರ ರಾಜು ಎಂಬವರ ಮೇಲೆ ಕರಡಿ ದಾಳಿಯಾಗಿದೆ. ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕ... ಬಸ್ ಡಿಕ್ಕಿ : ಬೈಕ್ ಸವಾರ ದುರ್ಮರಣ : ತಾಳತ್ತಮನೆಯಲ್ಲಿ ಘಟನೆ ಮಡಿಕೇರಿ ಜ.17 : KSRTC ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಮಡಿಕೇರಿಯ ತಾಳತ್ತಮನೆ ಸಮೀಪ ನಡೆದಿದೆ.ಮದೆನಾಡು ಗ್ರಾಮದ ನಿವಾಸಿ ದಯಾನಂದ (ಚಿಮ್ಮಿ) ಎಂಬುವವರ ಪುತ್ರ ಕೀರ್ತನ್ (25) ಮೃತ ದುರ್ದೈವಿ. ಘಟನೆ ನಡೆದ ತಕ್ಷಣ ಮಂಗ... ಬೈಕ್ಗೆ ಟಿಪ್ಪರ್ ಡಿಕ್ಕಿ: ಹಿಂಬದಿ ಸವಾರ ಸ್ಥಳದಲ್ಲೇ ಸಾವು : ಕೊಡ್ಲಿಪೇಟೆಯಲ್ಲಿ ಘಟನೆ ಮಡಿಕೇರಿ ಜ.17 : ಹಿಂಬದಿಯಿಂದ ಬಂದ ಟಿಪ್ಪರ್ ಲಾರಿಯೊಂದು ಬೈಕ್ಗೆ ಡಿಕ್ಕಿಯಾದ ಪರಿಣಾಮ ಬೈಕ್ನ ಹಿಂಬದಿ ಸವಾರ ಸಾವಿಗೀಡಾದ ಘಟನೆ ಇಲ್ಲಿಗೆ ಸಮೀಪದ ಕೊಡ್ಲಿಪೇಟೆಯಲ್ಲಿ ಭಾನುವಾರ ಪೂರ್ವಾಹ್ನ ನಡೆದಿದೆ.ಕೊಡ್ಲಿಪೇಟೆ ಸಮಿಪದ ಕ್ಯಾತೆ ಗ್ರಾಮದ ನಿವಾಸಿ ಶಿವರಾಜ್ ಅಲಿಯಾಸ್... ಫೆ.6ರಂದು ಜನರಲ್ ತಿಮ್ಮಯ್ಯ ಮ್ಯೂಸಿಯಂ ರಾಷ್ಟ್ರಪತಿಗಳಿಂದ ಉದ್ಘಾಟನೆ ಮಡಿಕೇರಿ ಜ.17 : ಭಾರತೀಯ ಸೇನೆಯಲ್ಲಿ ಅಪ್ರತಿಮ ಸಾಧನೆ ತೋರುವುದರೊಂದಿಗೆ ಪುಟ್ಟ ಜಿಲ್ಲೆ ಕೊಡಗಿನ ಕೀರ್ತಿಯನ್ನು ದೇಶ-ವಿದೇಶಗಳಿಗೆ ಹಬ್ಬಿಸಿದ ಜನರಲ್ ತಿಮ್ಮಯ್ಯ ಅವರು ಜನಿಸಿದ ಮನೆ 'ಸನ್ನಿಸೈಡ್' ನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದ್ದು ಫೆ.6ರಂದು ಲೋಕಾರ್ಪಣೆಗೊ... ಕೊಡಗಿಗೆ ಸಚಿವ ಸ್ಥಾನ ನೀಡಲು ಹರೀಶ್ ಜಿ.ಆಚಾರ್ಯ ಒತ್ತಾಯ ಮಡಿಕೇರಿ ಜ.15 : ಕೊಡಗು ಜಿಲ್ಲೆಗೆ ಸಚಿವ ಸ್ಥಾನ ನೀಡುವ ಮೂಲಕ ಸ್ಥಳೀಯ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಪೂರಕವಾದ ವಾತಾವರಣವನ್ನು ರಾಜ್ಯ ಸರ್ಕಾರ ಸೃಷ್ಟಿಸಬೇಕೆಂದು ಪೀಪಲ್ಸ್ ಮೂಮೆಂಟ್ ಫಾರ್ ಹ್ಯೂಮನ್ ರೈಟ್ಸ್ ನ ಜಿಲ್ಲಾಧ್ಯಕ್ಷ ಹರೀಶ್ ಜಿ.ಆಚಾರ್ಯ ಒತ್ತಾಯಿಸಿದ್ದಾರೆ... ನಿಯಮ ಬಾಹಿರ ರಸ್ತೆ ನಿರ್ಮಾಣ : ಜಿಲ್ಲಾಡಳಿತಕ್ಕೆ ದೂರು ನೀಡಿದ ಕರಿಕೆ ದೊಡ್ಡಚೇರಿ ಗ್ರಾಮಸ್ಥರು ಮಡಿಕೇರಿ ಜ.17 : ಕರಿಕೆ ಗ್ರಾಮದ ದೊಡ್ಡಚೇರಿ ಎಂಬಲ್ಲಿ ಗುತ್ತಿಗೆದಾರರೊಬ್ಬರು ಲೋಕೋಪಯೋಗಿ ಇಲಾಖೆಯ ಎಸ್.ಪಿ.ಪಿ, ಟಿ.ಎಸ್.ಪಿ. ಅನುದಾನದಿಂದ ನಿಯಮ ಬಾಹಿರವಾಗಿ ತಮ್ಮ ಸ್ವಂತ ಮನೆಗೆ ರಸ್ತೆ ನಿರ್ಮಿಸಿಕೊಳ್ಳುತ್ತಿದ್ದು, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್... ಹೊದ್ದೂರು ಗ್ರಾ.ಪಂ ಗ್ರಂಥಾಲಯ ಉದ್ಘಾಟಿಸಿದ ಪಂಚಾಯತ್ ರಾಜ್ ಆಯುಕ್ತೆ ಪ್ರಿಯಾಂಕ ಮಡಿಕೇರಿ ಜ.16 : ಹೊದ್ದೂರು ಗ್ರಾ.ಪಂ ಗ್ರಂಥಾಲಯವನ್ನು ಪಂಚಾಯತ್ ರಾಜ್ ಆಯುಕ್ತೆ ಪ್ರಿಯಾಂಕ ಮೇರಿ ಪ್ರಾನ್ಸಿಸ್ ಅವರು ಉದ್ಘಾಟಿಸಿದರು. ಗ್ರಾ.ಪಂ ಅಧಿಕಾರಿಗಳು ಹಾಜರಿದ್ದರು. ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ : ಕೊಡಗಿನ 396 ಕೊರೊನಾ ವಾರಿಯರ್ಸ್ಗೆ ಲಸಿಕೆ ಮಡಿಕೇರಿ ಜ.16 : ಕೋವಿಡ್-19 ವಿರುದ್ದ ದೇಶ ವ್ಯಾಪಿ ಮೊದಲ ಹಂತದ ಲಸಿಕಾ ಅಭಿಯಾನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಡಿಯೊ ಸಂವಾದ ಮೂಲಕ ಚಾಲನೆ ನೀಡಿದರು.ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಕೊಡಗು ಜಿಲ್ಲೆಯ 5 ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ... 1 2 3 … 272 Next Page » error: Content is protected !!