ವಿರಾಜಪೇಟೆ ಅ.4 NEWS DESK : ಪೆಗ್ಗರಿಕಾಡು, ಬಿಟ್ಟಂಗಾಲ, ವಿರಾಜಪೇಟೆಯ ನವೋದಯ ಯುವಕ ಸಂಘದ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಅಧ್ಯಕ್ಷರಾಗಿ ಟಿ.ಪಿ.ಸುಬ್ಬಯ್ಯ, ಉಪಾಧ್ಯಕ್ಷರಾಗಿ ಹೆಚ್.ಕೆ.ಸುಮಂತ್, ಖಜಾಂಚಿಯಾಗಿ ಟಿ.ಎಮ್.ಸುದೀಶ್, ಕಾರ್ಯದರ್ಶಿಯಾಗಿ ಹೆಚ್.ಎ.ಶಿವಕುಮಾರ್, ಸಲಹೆಗಾರರಾಗಿ ವಿನೋದ್ ಪಿ.ಎನ್, ಅಜಿತ್ ಟಿ.ವಿ. ಮತ್ತು ಬಿ.ಎಂ.ದಿನೇಶ್ ಅವರನ್ನು ಆಯ್ಕೆ ಮಾಡಲಾಯಿತು. 









