
ಕುಶಾಲನಗರ ಜ.22 NEWS DESK : ಉಡುಪಿ ಜಿಲ್ಲೆಯಲ್ಲಿ ನಡೆದ ಕರ್ನಾಟಕ ಕ್ರೀಡಾಕೂಟ 2025 ರಲ್ಲಿ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಜಿಲ್ಲೆಯ ವಿದ್ಯಾರ್ಥಿನಿ ಬಳಪಂಡ ಪಂಚಮಿ ಬೆಳ್ಳಿ ಪದಕಗಳಿಸಿದ್ದಾಳೆ. ಪಂಚಮಿ ಗೋಣಿಕೊಪ್ಪ ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಕುಶಾಲನಗರದ ನಿವಾಸಿ ಬಳಪಂಡ ಪವನ್ ಬಿದ್ದಪ್ಪ, ಪವಿತ್ರ ದಂಪತಿಯ ಪುತ್ರಿ.









