ಮಡಿಕೇರಿ ಡಿ.15 NEWS DESK : ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಮಕ್ಕಳು ಮತ್ತು ಯುವಜನರ ಕಲಾಪ್ರತಿಭೆಯನ್ನು ಗುರುತಿಸಿ ಅವರಿಗೆ ಉತ್ತೇಜನ ನೀಡುವ ಮತ್ತು ಅವರು ತಮ್ಮ ಕಲಾನೈಪುಣ್ಯವನ್ನು ವೃದ್ಧಿಗೊಳಿಸುವಂತೆ ಪ್ರೋತ್ಸಾಹಿಸಲು ಕಲಾಪ್ರತಿಭೋತ್ಸವ ಸ್ಪರ್ಧೆಗಳು ಬಾಲಪ್ರತಿಭೆ, ಕಿಶೋರ ಪ್ರತಿಭೆ ಹಾಗೂ ಯುವ ಪ್ರತಿಭೆ, ಸಮೂಹ ಸ್ಪರ್ಧೆಗಳು ಇತ್ತೀಚೆಗೆ ನಗರದ ಗಾಂಧಿ ಭವನದಲ್ಲಿ ನಡೆಸಲಾಗಿತ್ತು. ಜಿಲ್ಲಾ ಮಟ್ಟದ ಕಲಾಪ್ರತಿಭೋತ್ಸವ ಸ್ಪರ್ಧೆಯಲ್ಲಿ ಬಾಲ ಪ್ರತಿಭೆ (8 ರಿಂದ 14 ವರ್ಷದೊಳಗಿನವರಲ್ಲಿ)ಯಲ್ಲಿ ಪ್ರಥಮ ಸ್ಥಾನ ಪಡೆದು ಡಿ.22 ರಂದು ಮೈಸೂರಿನ ಕಲಾಮಂದಿರದಲ್ಲಿರುವ ರಂಗಾಯಣದ ಆವರಣದಲ್ಲಿ ನಡೆಯುವ ವಿಭಾಗ ಮಟ್ಟಕ್ಕೆ ಆಯ್ಕೆಯಾದ ವಿಜೇತರ ವಿವರ ಇಂತಿದೆ. ಕರ್ನಾಟಕ/ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪ್ರಥಮ ಸ್ಥಾನ ಅಪೇಕ್ಷ ಆರ್.ರೈ, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ, ಮಡಿಕೇರಿ ತಂದೆ ರಾಧಕೃಷ್ಣ ರೈ, ಶ್ರೀ ಗಜಾನನ ಸ್ಟೋರ್ಸ್, ಮಲ್ಲಿಕಾರ್ಜುನ ನಗರ, ಮಡಿಕೇರಿ ಕೊಡಗು ಜಿಲ್ಲೆ. ದೂ.ಸಂ. 9480646175. ಶಾಸ್ತ್ರೀಯ ನೃತ್ಯ (ಭರತನಾಟ್ಯ)ದಲ್ಲಿ ಪ್ರಥಮ ಸ್ಥಾನ ಆವಂತಿಕ ಟಿ.ಯು., ಸಂತ ಅನ್ನಮ್ಮ ಪ್ರೌಢ ಶಾಲೆ, ವಿರಾಜಪೇಟೆ ತಂದೆ ಉಮೇಶ್ ಟಿ.ವಿ., ಎಫ್ಎಂಸಿ ಕಾಲೇಜು ರಸ್ತೆ, ಸರಸ್ವತಿ ಸ್ಟೋರ್ಸ್ ಹಿಂಭಾಗ, ವಿರಾಜಪೇಟೆ, ಕೊಡಗು ಜಿಲ್ಲೆ. ದೂ.ಸಂ. 9900481077. ಜನಪದ ಗೀತೆಯಲ್ಲಿ ಪ್ರಥಮ ಸ್ಥಾನ ಲಿಶ್ಮಾ ಕೆ.ಕೆ., ಉದಯ ಆಂಗ್ಲ ಮಾಧ್ಯಮ ಶಾಲೆ, ಬೆಟ್ಟಗೇರಿ, ತಂದೆ ಕೆಕ್ಕಡ ಪೂವಯ್ಯ ಕೃಷ್ಣ, ಚೇರಂಬಾಣೆ ಅರುಣ ಜೂನಿಯರ್ ಕಾಲೇಜು ಮುಂಭಾಗ, ಚೇರಂಬಾಣೆ, ಮಡಿಕೇರಿ ತಾ. ಕೊಡಗು ಜಿಲ್ಲೆ ದೂ.ಸಂ. 9448266611. ಸುಗಮ ಸಂಗೀತದಲ್ಲಿ ಪ್ರಥಮ ಸ್ಥಾನ ಅಂಜಲಿನ ಮರಿಯಾ, ಸಂತ ಮೈಕಲರ ಶಾಲೆ, ಮಡಿಕೇರಿ ತಂದೆ ವಿನ್ಸೆಂಟ್ ಕೌಸಸಿ, ಮಕ್ಕಂದೂರು, ಮಡಿಕೇರಿ ತಾಲ್ಲೂಕು, ಕೊಡಗು ಜಿಲ್ಲೆ. ದೂ.ಸಂ. 8904827232. ಚಿತ್ರಕಲೆಯಲ್ಲಿ ಪ್ರಥಮ ಸ್ಥಾನ ಅರ್ಣವ್ ವಿ., ಕಾವೇರಿ ಪ್ರೌಢ ಶಾಲೆ, ವಿರಾಜಪೇಟೆ, ಕೇರಾಪ್ ವಿನೋದ್ ಕುಮಾರ್ ಆರ್., ಚಾಮುಂಡಿ ಲೇಔಟ್, ಕಾವೇರಿ ಕಾಲೇಜು ಮುಂಭಾಗ, ವಿರಾಜಪೇಟೆ-571218. ದೂ.ಸಂ. 8105421366. ಕಿಶೋರ ಪ್ರತಿಭೆ (14 ರಿಂದ 18 ವರ್ಷದೊಳಗಿನವರಲ್ಲಿ) ಪ್ರಥಮ ಸ್ಥಾನ ಪಡೆದು ಡಿಸೆಂಬರ್, 22 ರಂದು ಮೈಸೂರಿನ ಕಲಾಮಂದಿರದಲ್ಲಿರುವ ರಂಗಾಯಣದ ಆವರಣದಲ್ಲಿ ನಡೆಯುವ ವಿಭಾಗ ಮಟ್ಟಕ್ಕೆ ಆಯ್ಕೆಯಾದ ವಿಜೇತರ ವಿವರ ಇಂತಿದೆ. ಕರ್ನಾಟಕ/ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪ್ರಥಮ ಸ್ಥಾನ ದೇವಿಕಾ ಟಿ.ಎಸ್. ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜು, ವಿರಾಜಪೇಟೆ, ತಂದೆ ಶಶಿಕುಮಾರ್ ಟಿ.ಸಿ., ಅರಸುನಗರ ರಸ್ತೆ, ಪೆಡರೇಶನ್ ರೈಸ್ ಮಿಲ್ ಮುಂಭಾಗ, ವಿರಾಜಪೇಟೆ. ದೂ.ಸಂ.9448577142 ಶಾಸ್ತ್ರೀಯ ನೃತ್ಯ(ಭರತನಾಟ್ಯ) ದಲ್ಲಿ ಪ್ರಥಮ ಸ್ಥಾನ ಕೃಷ್ಣ ಪ್ರಿಯ ಕೆ.ಆರ್., ಲಯನ್ಸ್ ಪದವಿ ಪೂರ್ವ ಕಾಲೇಜು, ಕಳತ್ಮಾಡು ತಂದೆ ಕೆ.ಟಿ.ರಾಜೇಶ್ ಆಚಾರ್ಯ ದೇವರಾಜ್ ಅರಸು ನಗರ, ವಿರಾಜಪೇಟೆ. ದೂ.ಸಂ.9632076017. ಜನಪದ ಗೀತೆಯಲ್ಲಿ ಪ್ರಥಮ ಸ್ಥಾನ ಆಶ್ವದಿ ಕೆ.ಎಚ್. ಎ.ಪಿ.ಜೆ. ಅಬ್ದುಲ್ ಕಲಾಂ ಶಾಲೆ, ಕೊಡ್ಲಿಪೇಟೆ, ಸೋಮವಾರಪೇಟೆ ತಾ-571231. ದೂ.ಸಂ.8151995272, 9632746411. ಸುಗಮ ಸಂಗೀತದಲ್ಲಿ ಪ್ರಥಮ ಸ್ಥಾನ ನಿಹಾರ ಕೆ., ಸೆಂಟ್ ಥಾಮಸ್ ಪ್ರೌಢ ಹಾಗೂ ಪ್ರಾಥಮಿಕ ಶಾಲೆ, ಗೋಣಿಕೊಪ್ಪ ತಂದೆ ಸತ್ಯಭಾಮನ್ ಕೆ.ಕೆ. ಕೈಕೇರಿ ಗ್ರಾಮ ಮತ್ತು ಅಂಚೆ, ಭಗವತಿ ದೇವಸ್ಥಾನ ಹತ್ತಿರ, ಕೈಕೇರಿ. ದೂ.ಸಂ.9482938567 ಚಿತ್ರಕಲೆಯಲ್ಲಿ ಪ್ರಥಮ ಸ್ಥಾನ ಹರ್ಷಿತಾ ಪೊನ್ನಪ್ಪ, ಸಂತ ಜೋಸೆಫರ ಪ್ರೌಢ ಶಾಲೆ, ಮಡಿಕೇರಿ ತಂದೆ : ಲೋಕೇಶ್, ಆಂಜನೇಯ ಕಟ್ಟೆ ಹತ್ತಿರ ಬ್ಲಾಕ್ ನಂ.21, ದೇಚೂರು ಮಡಿಕೇರಿ. ದೂ.ಸಂ.9480340751. ಯುವ ಪ್ರತಿಭೆಯಲ್ಲಿ ವಿಜೇತರಾದವರ ವಿವರ ಇಂತಿದೆ. ಶಾಸ್ತ್ರೀಯ ನೃತ್ಯ (ಭರತ ನಾಟ್ಯ)ದಲ್ಲಿ ಪ್ರಥಮ ಸ್ಥಾನ ಸುರಕ್ಷ ವೈಲಾಯ ವಿ.ಎಸ್. ತಂದೆ ಶಂಕರ್ ವೈಲಾಯ, ಉಮಾಮಹೇಶ್ವರಿ ದೇವಸ್ಥಾನ, ಗೋಣಿಕೊಪ್ಪ, ಕೊಡಗು ಜಿಲ್ಲೆ. ದೂ.ಸಂ.9740173966. ಕರ್ನಾಟಕ/ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪ್ರಥಮ ಸ್ಥಾನ ಮಾನಸ ಬಿ.ಕೆ., ಎಫ್ಎಂಸಿ ಕಾಲೇಜು, ಮಡಿಕೇರಿ ತಂದೆ ಕೃಷ್ಣ ಬಿ.ಎಸ್., ಗೌರಿಶಂಕರ ದೇವಸ್ಥಾನ ಹತ್ತಿರ, ಮಡಿಕೇರಿ ದೂ.ಸಂ.8951463757. ಚಿತ್ರಕಲೆಯಲ್ಲಿ ಪ್ರಥಮ ಸ್ಥಾನ ಶಾಹನ ಶರೀನ್, ಮರ್ಕಜ ಉಲ್ ಹಿದಯ ಪ್ರಥಮ ದರ್ಜೆ ಡಿಗ್ರಿ ಕಾಲೇಜು, ಕೊಟ್ಟಮುಡಿ, ವಿರಾಜಪೇಟೆ ತಾ. ತಂದೆ ಶಂಷುದ್ದಿನ್, ಪಿ.ಕೆ., ಪಡಿಯಾನಿ, ಎಮ್ಮೆಮಾಡು ಗ್ರಾಮ, ನಾಪೋಕ್ಲು ಅಂಚೆ, ಮಡಿಕೇರಿ ತಾ. ಕೊಡಗು ಜಿಲ್ಲೆ. ದೂ.ಸಂ.9741157305. ನನ್ನ ಮೆಚ್ಚಿನ ಸಾಹಿತಿ(ಆಶುಭಾಷಣ)ದಲ್ಲಿ ಪ್ರಥಮ ಸ್ಥಾನ ಶೃತಿ ಎಚ್.ಎಸ್, ಎಫ್ಎಂಸಿ ಕಾಲೇಜು, ಮಡಿಕೇರಿ ದೂ.ಸಂ.9901629937 ಹಾಗೂ ಸುಗಮ ಸಂಗೀತದಲ್ಲಿ ಪ್ರಥಮ ಸ್ಥಾನ ಆಕಾಶ್ ಪೆಡರಿಕ್, ಕುಶಾಲನಗರ, ತಂದೆ ಪ್ಯಟ್ರಿಕ್ ರೊಬರ್ಟ್ ಬ್ಲೂಮೂನ್ ಪೆಟ್ರೋಲ್ ಬಂಕ್ ಮುಂಭಾಗ, ಬೈಚನಹಳ್ಳಿ, ಕುಶಾಲನಗರ, ಕೊಡಗು ಜಿಲ್ಲೆ. ದೂ.ಸಂ.8861432824 ಇವರು ಪ್ರಥಮ ಸ್ಥಾನ ಪಡೆದು ಡಿಸೆಂಬರ್, 22 ರಂದು ಮೈಸೂರಿನ ಕಲಾಮಂದಿರದಲ್ಲಿರುವ ರಂಗಾಯಣದ ಆವರಣದಲ್ಲಿ ನಡೆಯುವ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.










