Close Menu
News-Desk-KannadaNews-Desk-Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ನಾಪೋಕ್ಲು ಹಲ್ಲೆ ಪ್ರಕರಣ : ಕಠಿಣ ಕ್ರಮಕ್ಕೆ ಸಿಎನ್‌ಸಿ ಒತ್ತಾಯ*
  • *ಬೆಂಗಳೂರು-ಮುಂಬೈ ರೈಲು ಪ್ರಯಾಣಿಕರ ಗಮನಕ್ಕೆ: ವಿಶೇಷ ರೈಲು ಸಂಚಾರಕ್ಕೆ ಚಾಲನೆ; ಎಲ್ಲೆಲ್ಲಿ ನಿಲುಗಡೆ? ಟಿಕೆಟ್ ಬುಕಿಂಗ್ ಹೇಗೆ?*
  • *ರಾಜ್ಯಾದ್ಯಂತ ದ್ವಿತೀಯ ಪಿಯು ಪರೀಕ್ಷೆ ಹಬ್ಬ ಆರಂಭ: 7.10 ಲಕ್ಷ ವಿದ್ಯಾರ್ಥಿಗಳಿಂದ ಪರೀಕ್ಷೆ; ಹಾಜರಾತಿ ಕೊರತೆಯಿಂದ 1,005 ಮಕ್ಕಳಿಗೆ ನೋಂದಣಿ ನಿರಾಕರಣೆ!*
  • *ಮಾರ್ಚ್ 28ಕ್ಕೆ ಐಪಿಎಲ್ 2026 ಶುರು! ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ ಎದುರಾಳಿ ಯಾರು? ಇಲ್ಲಿದೆ ಕಂಪ್ಲೀಟ್ ಟೈಮ್ ಟೇಬಲ್*
  • *ಬೊಲಿವಿಯಾದಲ್ಲಿ ಭೀಕರ ವಿಮಾನ ದುರಂತ: ಹೊಸ ನೋಟುಗಳ ಕಂತೆ ಹೊತ್ತೊಯ್ಯುತ್ತಿದ್ದ ಸೇನಾ ವಿಮಾನ ಪತನ; 15 ಸಾವು!*
  • *ಮತ್ತೆ ಶುರುವಾಯ್ತು ಮಹಾಯುದ್ಧದ ಭೀತಿ: ಇರಾನ್ ರಾಜಧಾನಿ ಟೆಹರಾನ್ ಮೇಲೆ ಇಸ್ರೇಲ್ ರಾಕೆಟ್ ಸುರಿಮಳೆ*
  • *ಕಿಡಿಗೇಡಿಗಳಿಂದ ಕೋಮುಗಲಭೆ ಸೃಷ್ಟಿಸುವ ಹುನ್ನಾರ : ವಿರಾಜಪೇಟೆ ಬಿಜೆಪಿ ಆರೋಪ : ಹಲ್ಲೆ ಆರೋಪಿಯ ಗಡಿಪಾರಿಗೆ ಆಗ್ರಹ*
  • *ಬಿಟ್ಟಂಗಾಲದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ*
  • *ಮೂರ್ನಾಡು : ಹಿಂದೂ ಸಂಗಮ ಬದುಕಿನ ಮೌಲ್ಯಗಳನ್ನು ಕೇಂದ್ರೀಕರಿಸಿದೆ : ಸ್ವತಂತ್ರ ಬಸವಲಿಂಗ ಶಿವಯೋಗಿ ಸ್ವಾಮೀಜಿ*
  • *ಕೊಡಗು ಅಂಚೆ ವಿಭಾಗದ ಕಚೇರಿಯ ಪಿನ್‍ಕೋಡ್ ಬದಲಾವಣೆ*
News-Desk-KannadaNews-Desk-Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News-Desk-KannadaNews-Desk-Kannada





Home»ಇತ್ತೀಚಿನ ಸುದ್ದಿಗಳು»*ಡಿಜಿಆರ್ ನಿಂದ ಮಾಜಿ ಸೈನಿಕರ ಉದ್ಯೋಗ ಮೇಳ ಆಯೋಜನೆ*
ಇತ್ತೀಚಿನ ಸುದ್ದಿಗಳು

*ಡಿಜಿಆರ್ ನಿಂದ ಮಾಜಿ ಸೈನಿಕರ ಉದ್ಯೋಗ ಮೇಳ ಆಯೋಜನೆ*

February 27, 20263 Mins Read
Facebook WhatsApp Twitter Telegram Copy Link Threads Email LinkedIn Pinterest
Facebook Twitter WhatsApp Email Telegram Copy Link
PRESS INFORMATION BUREAU (DEFENCE WING)
GOVERNMENT OF INDIA
*
‘हर काम देश के नाम’
DGR Organises Ex-Servicemen Job Fair
Bengaluru, 27 Feb 2026

The Directorate General Resettlement (DGR), under the Department of Ex-Servicemen Welfare (DoESW), Ministry of Defence, organised an Ex-Servicemen (ESM) Job Fair at MEG & Centre, Bengaluru on 27 Feb 2026.

The event witnessed enthusiastic participation from both Ex-Servicemen and industry with over 850 ESM and 51 leading national and multinational companies coming together to offer more than 780 employment opportunities across diverse sectors.

The Job Fair was inaugurated by Lt Gen JK Gera, Comdt ASC Centre & College along with Cmde Vikrant Kishore, PD DGR. The senior officers interacted extensively with participating ESM and corporate representatives, gaining valuable insights into emerging employment opportunities and industry expectations.
Dr. Enti Ranga Reddy, Chairman & MD, Legend Technologies (India) Pvt. Ltd. and Co-Chairman SIDM, Karnataka graced the occasion as the Corporate Guest of Honour.

Major recruiters at the event included BEL, Genpact, Cemindia and Toyota Kirloskar Auto Parts among several other reputed organisations. BEL conducted on the spot written exam and 12 ESM have been shortlisted for an interview. The Job Fair provided a valuable platform for Ex-Servicemen to showcase their technical, managerial and administrative expertise, while enabling industry to access a disciplined, skilled and experienced talent pool. The event further reinforced DGR’s commitment to facilitating meaningful second careers for veterans and strengthening their integration into the civilian workforce.

ಪತ್ರಿಕಾ ಮಾಹಿತಿ ಬ್ಯೂರೋ (ರಕ್ಷಣಾ ವಿಭಾಗ )
ಭಾರತ ಸರ್ಕಾರ
*
‘हर काम देश के नाम’
ಡಿಜಿಆರ್ ನಿಂದ ಮಾಜಿ ಸೈನಿಕರ ಉದ್ಯೋಗ ಮೇಳ ಆಯೋಜನೆ
ಬೆಂಗಳೂರು, 27 ಫೆಬ್ರವರಿ 2026

ರಕ್ಷಣಾ ಸಚಿವಾಲಯದ ಮಾಜಿ ಸೈನಿಕರ ಕಲ್ಯಾಣ ಇಲಾಖೆ (ಡಿಒಇಎಸ್ ಡಬ್ಲೂ ) ಅಡಿಯಲ್ಲಿ ಬರುವ ಪುನರ್ವಸತಿ ನಿರ್ದೇಶನಾಲಯ (ಡಿಜಿಆರ್)2026ರ  ಫೆಬ್ರವರಿ 27 ರಂದು ಬೆಂಗಳೂರಿನ ಎಂಇಜಿ & ಸೆಂಟರ್‌ನಲ್ಲಿ ಮಾಜಿ ಸೈನಿಕರ (ಇಎಸ್ ಎಂ) ಉದ್ಯೋಗ ಮೇಳವನ್ನು ಆಯೋಜಿಸಿತು.

ಈ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರು ಮತ್ತು ಕೈಗಾರಿಕೆಗಳು ಅತ್ಯುತ್ಸಾಹದಿಂದ ಭಾಗವಹಿಸಿದ್ದು ಕಂಡು ಬಂದಿತು. ಅದರಲ್ಲಿ 850 ಕ್ಕೂ ಅಧಿಕ ಮಾಜಿ ಸೈನಿಕರು (ಇಎಸ್ ಎಂ) ಮತ್ತು 51 ಪ್ರಮುಖ ರಾಷ್ಟ್ರೀಯ ಮತ್ತು ಬಹುರಾಷ್ಟ್ರೀಯ ಕಂಪನಿಗಳು ಪಾಲ್ಗೊಂಡಿದ್ದವು, ವಿವಿಧ ವಲಯಗಳಲ್ಲಿ 780 ಕ್ಕೂಅಧಿಕ  ಉದ್ಯೋಗಾವಕಾಶಗಳನ್ನುಒದಗಿಸಿಕೊಟ್ಟವು.

ಈ ಉದ್ಯೋಗ ಮೇಳವನ್ನು ಎಎಸ್ ಸಿ ಸೆಂಟರ್ & ಕಾಲೇಜಿನ ಲೆಫ್ಟಿನೆಂಟ್ ಜನರಲ್ ಕಮಾಂಡೆಂಟ್ ಜೆ.ಕೆ. ಗೆರಾ ಮತ್ತು ಡಿಜಿಆರ್ ಪ್ರಧಾನ ನಿರ್ದೇಶಕ ಕಮಾಂಡರ್ ವಿಕ್ರಾಂತ್ ಕಿಶೋರ್ ಅವರು ಉದ್ಘಾಟಿಸಿದರು. ಹಿರಿಯ ಅಧಿಕಾರಿಗಳು ಮೇಳದಲ್ಲಿ ಭಾಗವಹಿಸಿದ್ದ ಮಾಜಿ ಸೈನಿಕರು ಮತ್ತು ಕಾರ್ಪೊರೇಟ್ ಪ್ರತಿನಿಧಿಗಳೊಂದಿಗೆ ವ್ಯಾಪಕ ಸಂವಹನ ನಡೆಸಿದರು, ಉದಯೋನ್ಮುಖ ಉದ್ಯೋಗಾವಕಾಶಗಳು ಮತ್ತು ಉದ್ಯಮದ ನಿರೀಕ್ಷೆಗಳ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಪಡೆದರು.

ಈ ಸಮಾರಂಭದಲ್ಲಿ ಲೆಜೆಂಡ್ ಟೆಕ್ನಾಲಜೀಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಮತ್ತು ಕರ್ನಾಟಕದ ಎಸ್ ಐಡಿಎಂ ಸಹ-ಅಧ್ಯಕ್ಷ ಡಾ. ಎಂಟಿ ರಂಗಾರೆಡ್ಡಿ ಕಾರ್ಪೊರೇಟ್ ಗೌರವ ಅತಿಥಿಯಾಗಿ ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಬಿಇಎಲ್, ಜೆನ್‌ಪ್ಯಾಕ್ಟ್, ಸಿಮಿಂಡಿಯಾ ಮತ್ತು ಟೊಯೋಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳು ಪ್ರಮುಖ ನೇಮಕಾತಿ ಸಂಸ್ಥೆಗಳು ಪಾಲ್ಗೊಂಡಿದ್ದವು. ಬಿಇಎಲ್ ಸ್ಥಳದಲ್ಲೇ ಲಿಖಿತ ಪರೀಕ್ಷೆ ನಡೆಸಿತು ಮತ್ತು 12 ಇಎಸ್‌ಎಂಗಳನ್ನು ಸಂದರ್ಶನಕ್ಕಾಗಿ ಶಾರ್ಟ್‌ಲಿಸ್ಟ್ ಮಾಡಿದೆ. ಉದ್ಯೋಗ ಮೇಳವು ಮಾಜಿ ಸೈನಿಕರಿಗೆ ತಮ್ಮ ತಾಂತ್ರಿಕ, ವ್ಯವಸ್ಥಾಪಕ ಮತ್ತು ಆಡಳಿತಾತ್ಮಕ ಪರಿಣತಿಯನ್ನು ಪ್ರದರ್ಶಿಸಲು ಒಂದು ಅಮೂಲ್ಯವಾದ ವೇದಿಕೆ ಒದಗಿಸಿತು. ಇದೇ ವೇಳೆ ಉದ್ಯಮವು ಶಿಸ್ತುಬದ್ಧ, ಕೌಶಲ್ಯಪೂರ್ಣ ಮತ್ತು ಅನುಭವಿ ಪ್ರತಿಭಾನ್ವಿತ ಗುಂಪಿನ ಸೇವೆ ಪಡೆಯಲು ಅನುವು ಮಾಡಿಕೊಟ್ಟಿತು. ಈ ಕಾರ್ಯಕ್ರಮವು ಮಾಜಿ ಸೈನಿಕರಿಗೆ ಅರ್ಥಪೂರ್ಣ ಎರಡನೇ ವೃತ್ತಿಜೀವನವನ್ನು ಸುಗಮಗೊಳಿಸುವ ಮತ್ತು ನಾಗರಿಕ ದುಡಿಯುವ ಪಡೆಯಲ್ಲಿ ಅವರ ಸೇರ್ಪಡೆಯನ್ನು ಬಲಪಡಿಸುವ ಡಿಜಿಆರ್ ಅವರ ಬದ್ಧತೆಯನ್ನು ಮತ್ತಷ್ಟು ಬಲವರ್ಧನೆಗೊಳಿಸಿತು.

Share. Facebook Twitter Pinterest LinkedIn Tumblr Email WhatsApp
Previous Article*ವಿಮಾನ ಪ್ರಯಾಣಿಕರೇ ಗಮನಿಸಿ: ಟಿಕೆಟ್ ರದ್ದು ಮಾಡಿದರೆ ಪೂರ್ಣ ಹಣ ವಾಪಸ್; ಜಾರಿಗೆ ಬಂತು ಹೊಸ ನಿಯಮ!*
Next Article *ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮಾ.11 ರಂದು ಬೆಂಗಳೂರು ಚಲೋ  ಬೃಹತ್  ಪ್ರತಿಭಟನೆ* 

Website design development company services in Mangalore

Forex Trading Teacher in India

Related Posts

*ನಾಪೋಕ್ಲು ಹಲ್ಲೆ ಪ್ರಕರಣ : ಕಠಿಣ ಕ್ರಮಕ್ಕೆ ಸಿಎನ್‌ಸಿ ಒತ್ತಾಯ*

February 28, 2026

*ಬೆಂಗಳೂರು-ಮುಂಬೈ ರೈಲು ಪ್ರಯಾಣಿಕರ ಗಮನಕ್ಕೆ: ವಿಶೇಷ ರೈಲು ಸಂಚಾರಕ್ಕೆ ಚಾಲನೆ; ಎಲ್ಲೆಲ್ಲಿ ನಿಲುಗಡೆ? ಟಿಕೆಟ್ ಬುಕಿಂಗ್ ಹೇಗೆ?*

February 28, 2026

*ರಾಜ್ಯಾದ್ಯಂತ ದ್ವಿತೀಯ ಪಿಯು ಪರೀಕ್ಷೆ ಹಬ್ಬ ಆರಂಭ: 7.10 ಲಕ್ಷ ವಿದ್ಯಾರ್ಥಿಗಳಿಂದ ಪರೀಕ್ಷೆ; ಹಾಜರಾತಿ ಕೊರತೆಯಿಂದ 1,005 ಮಕ್ಕಳಿಗೆ ನೋಂದಣಿ ನಿರಾಕರಣೆ!*

February 28, 2026

*ಬೆಂಗಳೂರು-ಮುಂಬೈ ರೈಲು ಪ್ರಯಾಣಿಕರ ಗಮನಕ್ಕೆ: ವಿಶೇಷ ರೈಲು ಸಂಚಾರಕ್ಕೆ ಚಾಲನೆ; ಎಲ್ಲೆಲ್ಲಿ ನಿಲುಗಡೆ? ಟಿಕೆಟ್ ಬುಕಿಂಗ್ ಹೇಗೆ?*

February 28, 2026

ಬೆಂಗಳೂರು, ಫೆಬ್ರವರಿ 28, 2026: ಐಟಿ ಸಿಟಿ ಬೆಂಗಳೂರು ಮತ್ತು ವಾಣಿಜ್ಯ ನಗರಿ ಮುಂಬೈ ನಡುವೆ ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು…

*ರಾಜ್ಯಾದ್ಯಂತ ದ್ವಿತೀಯ ಪಿಯು ಪರೀಕ್ಷೆ ಹಬ್ಬ ಆರಂಭ: 7.10 ಲಕ್ಷ ವಿದ್ಯಾರ್ಥಿಗಳಿಂದ ಪರೀಕ್ಷೆ; ಹಾಜರಾತಿ ಕೊರತೆಯಿಂದ 1,005 ಮಕ್ಕಳಿಗೆ ನೋಂದಣಿ ನಿರಾಕರಣೆ!*

February 28, 2026

*ಮಾರ್ಚ್ 28ಕ್ಕೆ ಐಪಿಎಲ್ 2026 ಶುರು! ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ ಎದುರಾಳಿ ಯಾರು? ಇಲ್ಲಿದೆ ಕಂಪ್ಲೀಟ್ ಟೈಮ್ ಟೇಬಲ್*

February 28, 2026

*ಬೊಲಿವಿಯಾದಲ್ಲಿ ಭೀಕರ ವಿಮಾನ ದುರಂತ: ಹೊಸ ನೋಟುಗಳ ಕಂತೆ ಹೊತ್ತೊಯ್ಯುತ್ತಿದ್ದ ಸೇನಾ ವಿಮಾನ ಪತನ; 15 ಸಾವು!*

February 28, 2026

*ಮತ್ತೆ ಶುರುವಾಯ್ತು ಮಹಾಯುದ್ಧದ ಭೀತಿ: ಇರಾನ್ ರಾಜಧಾನಿ ಟೆಹರಾನ್ ಮೇಲೆ ಇಸ್ರೇಲ್ ರಾಕೆಟ್ ಸುರಿಮಳೆ*

February 28, 2026

*ಕಿಡಿಗೇಡಿಗಳಿಂದ ಕೋಮುಗಲಭೆ ಸೃಷ್ಟಿಸುವ ಹುನ್ನಾರ : ವಿರಾಜಪೇಟೆ ಬಿಜೆಪಿ ಆರೋಪ : ಹಲ್ಲೆ ಆರೋಪಿಯ ಗಡಿಪಾರಿಗೆ ಆಗ್ರಹ*

February 28, 2026

*ಬಿಟ್ಟಂಗಾಲದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ*

February 27, 2026

*ಮೂರ್ನಾಡು : ಹಿಂದೂ ಸಂಗಮ ಬದುಕಿನ ಮೌಲ್ಯಗಳನ್ನು ಕೇಂದ್ರೀಕರಿಸಿದೆ : ಸ್ವತಂತ್ರ ಬಸವಲಿಂಗ ಶಿವಯೋಗಿ ಸ್ವಾಮೀಜಿ*

February 27, 2026

*ಕೊಡಗು ಅಂಚೆ ವಿಭಾಗದ ಕಚೇರಿಯ ಪಿನ್‍ಕೋಡ್ ಬದಲಾವಣೆ*

February 27, 2026

*ಮಾ.1 ರಂದು ಶ್ರೀ ರೇಣುಕಾಚಾರ್ಯ ಜಯಂತಿ*

February 27, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.