ನಕ್ಷತ್ರ ಆಮೆ ಮಾರಾಟಕ್ಕೆ ಯತ್ನ : ಚೆನ್ನಂಗೊಲ್ಲಿಯಲ್ಲಿ ಮೂವರ ಬಂಧನ ಮಡಿಕೇರಿ ಫೆ. 25 : ಅಳಿವಿನ ಅಂಚಿನಲ್ಲಿರುವ ಅಪರೂಪದ ನಕ್ಷತ್ರ ಆಮೆಯನ್ನು 50 ಲಕ್ಷ ರೂ.ಗಳಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ 3 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ವಿರಾಜಪೇಟೆ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಯಶಸ್ವಿಯಾಗಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಕನ... ಮನೆಗೆ ನುಗ್ಗಿ ಚಿನ್ನಾಭರಣ, ನಗದು ಲೂಟಿ : ಚೋರರ ಪತ್ತೆಗೆ ಬಲೆ ಬೀಸಿದ ಕುಶಾಲನಗರ ಪೊಲೀಸರು ಕುಶಾಲನಗರ ಫೆ.23 : ಯಾರೂ ಇಲ್ಲದ ಮನೆಯೊಳಗೆ ನುಗ್ಗಿದ ಚೋರರು ಚಿನ್ನಾಭರಣ, ನಗದು ಮತ್ತು ಒಂದು ಲ್ಯಾಪ್ ಟಾಪ್ ನ್ನು ದೋಚಿದ ಪ್ರಕರಣ ಕುಶಾಲನಗರದ ನಗರದ 3 ನೇ ಬ್ಲಾಕ್ ನ ಆದರ್ಶ ದ್ರಾವಿಡ ಕಾಲೋನಿಯಲ್ಲಿ ನಡೆದಿದೆ.ಲೋಕೇಶ್ ಎಂಬುವವರಿಗೆ ಸೇರಿದ ಮನೆಗೆ ಲಗ್ಗೆ ಇಟ್ಟ ಕಳ್ಳ... ಕೆ.ನಿಡುಗಣೆ ಒಂಟಿ ಮಹಿಳೆ ಹತ್ಯೆ ಪ್ರಕರಣದ ತನಿಖೆ ಚುರುಕು : ಕದ್ದೊಯ್ದಿದ್ದ ಮದ್ಯದ ಬಾಟಲಿಗಳು ವಶ ಮಡಿಕೇರಿ ಫೆ.23 : ಮನೆಯಲ್ಲಿದ್ದ ಒಂಟಿ ಮಹಿಳೆಯನ್ನು ಹತ್ಯೆ ಮಾಡಿ ಚಿನ್ನಾಭರಣ ಮತ್ತು ನಗದನ್ನು ದೋಚಿರುವ ಘಟನೆ ಮಡಿಕೇರಿ ಹೊರ ವಲಯದ ಕ್ಲಬ್ ಮಹಿಂದ್ರ ಸಮೀಪದ ಕಳಕೇರಿ ನಿಡುಗಣೆ ಗ್ರಾಮದಲ್ಲಿ ನಡೆದಿದೆ.ಮಾಜಿ ಯೋಧ ದಿ.ಬೈಲಾಡಿ ಹೊನ್ನಪ್ಪ ಅವರ ಪತ್ನಿ ಲಲಿತ ಎಂಬುವವರೇ ಚ... ಒಂಟಿ ಮಹಿಳೆಯ ಹತ್ಯೆ : ಕೆ. ನಿಡುಗಣೆ ಗ್ರಾಮದಲ್ಲಿ ಘಟನೆ ಮಡಿಕೇರಿ ಫೆ. 21 : ಯಾರೋ ದುಷ್ಕರ್ಮಿಗಳು ಒಂಟಿ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಕೆ. ನಿಡುಗಣೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದಿವಂಗತ ಬೈಲಾಡಿ ಹೊನ್ನಪ್ಪನವರ ಪತ್ನಿ ಲಲಿತ (70) ಮೃತ ದುರ್ದೈವಿ. ಸ್ನಾನದ ಕೋಣೆಯಲ್ಲಿ ಇವರನ್ನು ಬ... ಕೆಎಸ್ಆರ್ಟಿಸಿ ಬಸ್ ಡಿಕ್ಕಿ : ಯುವಕ ಸಾವು : ಗೌಡಳ್ಳಿಯಲ್ಲಿ ಘಟನೆ ರಸ್ತೆ ದಾಟುತ್ತಿದ್ದ ಸಂದರ್ಭ ಕೆಎಸ್ಆರ್ಟಿಸಿ ಬಸ್ ಡಿಕ್ಕಿಹೊಡೆದು ಯುವಕ ಸಾವನ್ನಪ್ಪಿರುವ ಘಟನೆ ಗೌಡಳ್ಳಿ ಗ್ರಾಮದಲ್ಲಿ ನಡೆದಿದೆ. ಮರಗೋಡಿನ ಯುವಕ ದಿನೇಶ್ ( 25) ಸಾವನ್ನಪ್ಪಿದ ಯುವಕ. ದಿನೇಶ್ ರಸ್ತೆ ದಾಡುವಾಗ ಗೌಡಳ್ಳಿ ಮಾರ್ಗವಾಗಿ ಬಂದ ಬಸ್ ಡಿಕ್ಕಿಪಡಿಸಿದ... ಸೋಮವಾರಪೇಟೆ : ಆನೆ ದಂತ, ಜಿಂಕೆ ಕೊಂಬು ಮಾರಾಟ ಯತ್ನ : ಓರ್ವನ ಬಂಧನ ಮಡಿಕೇರಿ ಫೆ.20 : ಆನೆ ದಂತ ಹಾಗೂ ಜಿಂಕೆ ಕೊಂಬು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಸೋಮವಾರಪೇಟೆ ಪೋಲಿಸ್ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಬಂಧಿಸಿದ್ದಾರೆ.ಅರಕಲಗೂಡು ತಾಲೂಕಿನ ಬೆಟ್ಟಗಳಲೆ ಗ್ರಾಮದ ನಿವಾಸಿ ಕೃಷ್ಣಗೌಡರ ಪುತ್ರ ಪ್ರಸನ್ನ ಬಂಧಿತ ಆರೋಪಿಯಾ... ಸಾಲ ಬಾಧೆ : ಕಲ್ಲುಕೋರೆ ಗ್ರಾಮದ ಕೃಷಿಕ ನೇಣಿಗೆ ಶರಣು ಮಡಿಕೇರಿ ಫೆ.17 : ಸುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಕಾವೇರಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಹಾಗೂ 7ನೇ ಹೊಸಕೋಟೆಯ ನಾಗರಿಕ ಹಿತರಕ್ಷಣಾ ಸಮಿತಿಯ ಟ್ರಸ್ಟ್ ಅಧ್ಯಕ್ಷ ಕೆರೆಮನೆ ಮಂಜುನಾಥ್ (53) ತೋಟದ ಮರಕ್ಕೆ ನೇಣುಬಿಗಿದುಕೊ... ಬಾಲ್ಯಾವಸ್ಥೆ ಮತ್ತು ಕಿಶೋರ ಕಾರ್ಮಿಕ ಕಾಯ್ದೆ : ಸೋಮವಾರಪೇಟೆಯಲ್ಲಿ ಅನಿರೀಕ್ಷಿತ ತಪಾಸಣೆ ಮಡಿಕೇರಿ ಫೆ.11 : ಕೊಡಗು ಜಿಲ್ಲಾಡಳಿತ, ಕಾರ್ಮಿಕ ಇಲಾಖೆ(ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ), ವಿಶೇಷ ಮಕ್ಕಳ ಪೆÇೀಲಿಸ್ ಘಟಕ, ಮಕ್ಕಳ ರಕ್ಷಣಾ ಘಟಕ ಇವರುಗಳ ಸಹಭಾಗಿತ್ವದಲ್ಲಿ ಫೆ.10 ರಂದು ಸೋಮವಾರಪೇಟೆ ತಾಲ್ಲೂಕಿನ ವಿವಿಧ ವಾಣಿಜ್ಯ ಸಂಸ್ಥೆಗಳಿಗೆ ಭೇಟಿ ನೀಡಿ ಬಾ... ಕೊಳ್ತೋಡು ಬೈಗೋಡು ಪ್ರಕರಣ : ತಾಯಿಯನ್ನೇ ಕೊಲೆ ಮಾಡಿದ ಪುತ್ರನ ಬಂಧನ ಮಡಿಕೇರಿ ಫೆ.11 : ತಾಯಿಯನ್ನು ಹತ್ಯೆಗೈಯ್ದು, ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ ಆರೋಪಿಯನ್ನು ಬಂಧಿಸುವಲ್ಲಿ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.ಹಾತೂರು ಪಂಚಾಯ್ತಿ ವ್ಯಾಪ್ತಿಯ ಕೊಳ್ತೋಡು ಬೈಗೋಡು ನಿವಾಸಿ ಎಂ.ಕೆ.ದೇವಯ್ಯ (49) ಬಂಧಿತ ಆರ... ಹಟ್ಟಿಹೊಳೆ ತಿರುವಿನಲ್ಲಿ ಬಸ್, ಕಾರು ಡಿಕ್ಕಿ : ನಾಲ್ವರಿಗೆ ಗಾಯ ಮಡಿಕೇರಿ ಫೆ.11 : ಕೆಎಸ್ಆರ್ಟಿಸಿ ಬಸ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ ನಾಲ್ವರು ಗಾಯಗೊಂಡಿರುವ ಘಟನೆ ಸೋಮವಾರಪೇಟೆ ರಸ್ತೆಯ ಹಟ್ಟಿಹೊಳೆ ತಿರುವಿನಲ್ಲಿ ನಡೆದಿದೆ.ಮಡಿಕೇರಿಯಿಂದ ಸೂರ್ಲಬಿಗೆ ತೆರಳುತ್ತಿದ್ದ ಬಸ್ ಮತ್ತು ಕೊಡ್ಲಿಪೇಟೆಯಿಂದ ಭಾಗಮಂಡಲದ ಕಡೆಗೆ ... 1 2 3 … 29 Next Page »