ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆ ಹುಬ್ಬಳ್ಳಿ ಜು.5 : ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಅವರನ್ನು ಚಾಕು ಇರಿದು ಹತ್ಯೆ ಮಾಡಲಾಗಿದೆ. ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಈ ಘಟನೆ ನಡೆದಿದ್ದು, ಭಕ್ತರ ಸೋಗಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಚಾಕು ಇರಿದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂ... ಕಣಿವೆಗೆ ಬಿದ್ದ ಶಾಲಾ ಬಸ್ : 16 ಮಂದಿ ಸಾವು ಹಿಮಾಚಲ ಪ್ರದೇಶ ಜು.4 : ಶಾಲಾ ಬಸ್ ವೊಂದು ಕಣಿವೆಗೆ ಬಿದ್ದ ಪರಿಣಾಮ ವಿದ್ಯಾರ್ಥಿಗಳು ಸೇರಿದಂತೆ 16 ಮಂದಿ ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಸೈಂಜ್ ಕಣಿವೆಯ ನ್ಯೂಲಿ-ಶಂಶಾರ್ ರಸ್ತೆಯಲ್ಲಿ ನಡೆದಿದೆ. ಕುಲು-ಸೈಂಜ್ಗೆ ಬಳಿ ಸೋಮವಾರ ಬೆಳಗ್ಗೆ ಶಾಲಾ ಬಸ್ಸು ಹೋಗ... 200 ಕೆಜಿ ಗೋಮಾಂಸ ವಶ : 31 ಜಾನುವಾರುಗಳ ರಕ್ಷಣೆ ಮಡಿಕೇರಿ ಜೂ.30 : ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಹುಣುಸೂರು ತಾಲ್ಲೂಕಿನ ಶಬ್ಬೀರ್ ನಗರದಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟವಾಗುತ್ತಿದೆ ಎಂದು ದೂರುಗಳು ಕೇಳಿ ಬಂದ ಹಿನ್ನೆಲೆ ಪೊಲೀಸರು ದಾಳಿ ನಡೆಸಿ 200 ಕೆಜಿ ಗೋಮಾಂಸ ವಶಕ್ಕೆ ಪಡೆದು 31 ಜಾನ... ತಾಳತ್ತಮನೆ ಜಂಕ್ಷನ್ : ಚಿಪ್ಪು ಹಂದಿಯ ಚಿಪ್ಪುಗಳ ಮಾರಾಟ ಯತ್ನ : ಇಬ್ಬರ ಬಂಧನ ಮಡಿಕೇರಿ ಜೂ.28 : ಚಿಪ್ಪು ಹಂದಿಯ ಚಿಪ್ಪುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಘಟಕ ಬಂಧಿಸಿದೆ. ಮನೋಜ್ ಬಿ. ಹಾಗೂ ಮೊಹಮದ್ ಇಮ್ತಿಯಾಜ್ ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ. ಮಡಿಕೇರಿ ಮಂಗಳೂರ... ತೋಟದ ಮಾಲೀಕರೇ ಎಚ್ಚರ ಮಡಿಕೇರಿ ಜೂ.27 : ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಹೆಚ್ಚಾಗಿ ಅಪರಾಧ ಪ್ರಕರಣಗಳು ನಡೆಯುತ್ತಿದ್ದು, ಹೊರ ರಾಜ್ಯದ ಕೂಲಿ ಕಾರ್ಮಿಕರೇ ಭಾಗಿಯಾಗುತ್ತಿರುವುದು ಕಂಡು ಬರುತ್ತಿದೆ. ಹೊರ ರಾಜ್ಯದ ಕೂಲಿ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಸಂದರ್ಭ ತೋಟದ ಮಾಲೀಕರು ... ಕೊಡಗು : 13 ಕೆ.ಜಿ 996 ಗ್ರಾಂ. ಮಾದಕ ವಸ್ತು ನಾಶ ಮಡಿಕೇರಿ ಜೂ.27 : ಕೊಡಗು ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಮಾನತು ಪಡಿಸಿಕೊಂಡಿದ್ದ ಒಟ್ಟು 13 ಕೆ.ಜಿ 996 ಗ್ರಾಂ. ಮಾದಕ ವಸ್ತುವನ್ನು ಹಾಸನದ ಪ್ರಜ್ವಲ್ ಬಿಎಂಡಬ್ಲ್ಯು ಮ್ಯಾನೇಜ್ಮೆಂಟ್ ಸಿಸ್ಟಮ್ ನಲ್ಲಿರುವ ಕುಲುಮೆಯಲ್ಲಿ ಡ್ರಗ್ ಡಿಸ್ಪೋಸಲ್ ಸಮಿತಿ ... ಮಾಲ್ದಾರೆ, ದೊಡ್ಡ ಹಡ್ಲು, ಕಲ್ಲಳ್ಳ : ಮದ್ಯ ವ್ಯಸನಿಗಳಿಂದ ನಿತ್ಯ ಕಿರಿಕಿರಿ ಮಡಿಕೇರಿ ಜೂ.26 : ಸಿದ್ದಾಪುರ ವ್ಯಾಪ್ತಿಯ ಮಾಲ್ದಾರೆ ದೊಡ್ಡ ಹಡ್ಲು ಕಲ್ಲಳ್ಳ ಹಾಡಿಯ ಜನರು ಮದ್ಯ ವ್ಯಸನಿಗಳಿಂದ ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ. ಈ ಕುರಿತು ಸ್ಥಳೀಯ ನಿವಾಸಿಗಳು ಪೊಲೀಸ್ ಅಧಿಕಾರಿಗಳೆದುರು ತಮ್ಮ ನೋವನ್ನು ಹಂಚಿಕೊoಡಿದ್ದಾರೆ. ಮಾಲ್ದಾರೆ ಪ... ಗೋಣಿಕೊಪ್ಪ : ಬಂದೂಕು ತರಬೇತಿ ಶಿಬಿರದ ಸಮಾರೋಪ : ದುರುಪಯೋಗಪಡಿಸಿಕೊಳ್ಳದಂತೆ ಮನವಿ ವಿರಾಜಪೇಟೆ ಜೂ.25 : ಶೂಟಿಂಗ್ ಸುಲಭದ ಕೆಲಸವಲ್ಲ, ಅದೊಂದು ಕಲೆ. ಈ ಕಲೆಯನ್ನು ದುರುಪಯೋಗಪಡಿಸಿಕೊಳ್ಳದೇ ಸಮಾಜದ ಒಳಿತಿಗಾಗಿ ಬಳಸಿಕೊಳ್ಳಬೇಕೆಂದು ವಿರಾಜಪೇಟೆ ತಾಲ್ಲೂಕು ಉಪ ಅಧೀಕ್ಷಕರಾದ ನಿರಂಜನ್ ರಾಜ್ ಅರಸ್ ಕಿವಿಮಾತು ಹೇಳಿದರು. ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ... ವಿರಾಜಪೇಟೆ : ವೆಬ್ ಸಿರೀಸ್ ಚಲನಚಿತ್ರಗಳ ಮಾದರಿಯಲ್ಲಿ ಕಳ್ಳತನ : ಇಬ್ಬರು ಆರೋಪಿಗಳ ಬಂಧನ ಮಡಿಕೇರಿ ಜೂ.25 : ಕೆಲಸ ನೀಡಿದ ಸಂಸ್ಥೆಯ ಕಛೇರಿಯ ಬೀಗವನ್ನೇ ಮುರಿದು ನಗದು ದೋಚಿದ ಇಬ್ಬರು ಆರೋಪಿಗಳನ್ನು ವಿರಾಜಪೇಟೆ ಪೊಲಿಸರು ಬಂಧಿಸಿದ್ದಾರೆ. ವೀರಾಜಪೇಟೆ ತಾಲ್ಲೂಕಿನ ಬೇಟೋಳಿಯ ಹೆಗ್ಗಳ ನಿರ್ಮಲಗಿರಿ ಗ್ರಾಮದ ನಿವಾಸಿ ಎಸ್. ಸಿವಿನ್(20) ಹಾಗೂ ಸೆಬಾಸ್ಟಿನ್ ಡಿಸೋ... ತಾಳತ್ತಮನೆ ಜಂಕ್ಷನ್ ನಲ್ಲಿ ಗಾಂಜಾ ಮಾರಾಟ ಯತ್ನ : ಮೂವರ ಬಂಧನ ಮಡಿಕೇರಿ ಜೂ.24 : ಮಡಿಕೇರಿ ಸಮೀಪ ತಾಳತ್ತಮನೆ ಗ್ರಾಮ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಹಿಲ್ ರಸ್ತೆ ನಿವಾಸಿ ಮಹಮ್ಮದ್ ಮೊಹಿಸಿನ್(43), ತೊಂಬತ್ತುಮನೆ ಹಾ... 1 2 3 … 88 Next Page »