Facebook Twitter WhatsApp Email Telegram Copy Link ನಾಪೋಕ್ಲು ಡಿ.19 : ಹಳೆ ತಾಲೂಕು ಶಿವಚಾಳಿಯಂಡ ಕುಟುಂಬದವರ ನಾಗನ ಸ್ಥಾನದಲ್ಲಿ ಸುಬ್ರಹ್ಮಣ್ಯ ಷಷ್ಠಿಯನ್ನು ಆಚರಿಸಲಾಯಿತು. ಈ ಸಂದರ್ಭ ಶಿವಚಾಳಿಯಂಡ ಮಾದಪ್ಪ, ಕಿಶೋರ್ ಬೋಪಣ್ಣ, ಸಹದೇವ, ಸುಭಾಷ್, ಅಂಬಿ, ಲವ ಮತ್ತಿತರರು ಉಪಸ್ತಿತರಿದ್ದರು. ವರದಿ : ದುಗ್ಗಳ ಸದಾನಂದ
ಮಡಿಕೇರಿಯಲ್ಲಿ ಶ್ರೀ ಆದಿ ಶಂಕರಾಚಾರ್ಯರ ಜಯಂತಿ ಆಚರಣೆ : ಶಂಕರಾಚಾರ್ಯರ ಸಂದೇಶ, ತತ್ವಗಳು ಸಮಾಜಕ್ಕೆ ಮಾರ್ಗದರ್ಶನ : ಅನಂತ ಶಯನಏಪ್ರಿಲ್ 21, 2026