Facebook Twitter WhatsApp Email Telegram Copy Link *ಭವ್ಯ ಭಾರತದ ಸ್ವಾತಂತ್ರ್ಯಕ್ಕಾಗಿ ಅನೇಕರು ಹೋರಾಟ, ತ್ಯಾಗ, ಬಲಿದಾನ ಮಾಡಿದ್ದಾರೆ. ಈ ಅಮೂಲ್ಯ ಹೋರಾಟ ವ್ಯರ್ಥವಾಗದಂತೆ ನಾವೆಲ್ಲರೂ ದೇಶಭಕ್ತಿಯನ್ನು ಮೆರೆಯೋಣ. ದೇಶದ ಅಭಿವೃದ್ಧಿಯ ಮೂಲಕ ಸಾರ್ಥಕತೆ ಕಾಣೋಣ. (ತೇಲಪಂಡ ಶಿವಕುಮಾರ್ ನಾಣಯ್ಯ, ಸಂಚಾಲಕರು, ಸಾಮಾಜಿಕ ಜಾಲತಾಣ, ಕೊಡಗು ಜಿಲ್ಲಾ ಬಿಜೆಪಿ)