ಮಡಿಕೇರಿ ಸೆ.5 NEWS DESK : ಗೋಣಿಕೊಪ್ಪನ ಜಿ.ಹೆಚ್.ಎಸ್ ಶಾಲೆಯಲ್ಲಿ ಲೇಖನಿ ಅಭಿಯಾನ ನಡೆಯಿತು. ಅಭಿಯಾನದ ಸಂಚಾಲಕಿ ವಾತ್ಸಲ್ಯ ಅಭಿಯಾದ 20 ಮಹತ್ವಗಳನ್ನು ವಿವರಿಸಿ ಲೇಖನಿ ತಯಾರಿಸುವ ವಿಧಾನಗಳನ್ನು ತಿಳಿಸಿಕೊಟ್ಟರು. ಈ ಸಂದರ್ಭ ಶಾಲೆಯ ಮುಖ್ಯೋಪಾಧ್ಯಾಯರಾದ ರತೀಶ್ ರೈ, ಶಿಕ್ಷಕಿಯರಾದ ಸಾಬೀನಾ ಬಾನು, ಲವೀನ್, ರಶ್ಮಿ, ಹಂನ್ಸಿರ ಹಾಜರಿದ್ದರು.










