Facebook Twitter WhatsApp Email Telegram Copy Link ಕುಶಾಲನಗರ ಮೇ 7 NEWS DESK : ಒಳ ಮೀಸಲಾತಿ ಸಮೀಕ್ಷೆಗೆ ಆರಂಭಗೊಂಡಿದ್ದು, ಕುಶಾಲನಗರದಲ್ಲಿ ಗಣತಿದಾರರು ಮನೆ ಮನೆಗೆ ತೆರಳಿ ಗಣತಿ ಸಮೀಕ್ಷೆ ನಡೆಸಿದರು. ಕುಶಾಲನಗರ ಪಿ.ಎಂ.ಶ್ರೀ ಶಾಲೆಯ ಮುಖ್ಯ ಶಿಕ್ಷಕಿ ಭಾರತಿ, ಶಿಕ್ಷಕಿಯರಾದ ಕುಂಞಮ್ಮ, ಜಾನಕಿ ಸಮೀಕ್ಷೆ ನಡೆಸಿದರು.
ಕೊಡಗು ಜಿಲ್ಲಾ ಪೊಲೀಸ್ ಕಚೇರಿಗೆ ಡಾ. ಎಂ.ಬಿ.ಬೋರಲಿಂಗಯ್ಯ ಅವರು ಭೇಟಿ : ಅಧಿಕಾರಿಗಳೊಂದಿಗೆ ಸಮಾಲೋಚನೆ*ಮಾರ್ಚ್ 25, 2026