ಮಡಿಕೇರಿ NEWS DESK ಮೇ 12 : ಹಿರಿಯ ಪತ್ರಕರ್ತ, ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ಅವರು ‘ಕರ್ನಾಟಕ ಶಕ್ತಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೈಸೂರು ಪ್ರೆಸ್ ಕ್ಲಬ್ ವತಿಯಿಂದ ನಡೆದ 19ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ‘ಕರ್ನಾಟಕ ಶಕ್ತಿ’ ಪ್ರಶಸ್ತಿಯನ್ನು ಬಿ.ಜಿ.ಅನಂತಶಯನ ಅವರಿಗೆ ಗಣ್ಯರು ಪ್ರದಾನ ಮಾಡಿದರು.








