
ಮಡಿಕೇರಿ ಜು.24 NEWS DESK : ನಾಪೊಕ್ಲುವಿನಲ್ಲಿ ಸಿಎಂ ಟ್ರಾವೆಲ್ಸ್ ಮತ್ತು ಹಮದಾನಿ ಕಲೆಕ್ಷನ್ಸ್ ಅನ್ನು ಚೀಫ್ ಅಮೀರ್ ಸಯ್ಯಿದ್ ಶರಫುದ್ದೀನ್ ತಂಙಳ್ ಅಲ್ ಹಿಮಮಿ ಎರುಮಾಡ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅಶ್ರಫ್ ಅಹ್ಸನೀ ಉಸ್ತಾದ್ ಅನ್ವಾರುಲ್ ಹುದ ವಿರಾಜಪೇಟೆ ಪ್ರಾರ್ಥನೆ ಸಲ್ಲಿಸಿದರು. ನಾಪೋಕ್ಲು ಟೌನ್ ಶಾಫಿ ಮಸ್ಜಿದ್ ಅಧ್ಯಕ್ಷರಾದ ಎಂ.ಎಚ್ ಅಬ್ದುಲ್ ರಹಿಮಾನ್, ಶಾದುಲಿ ಸಕಾಫಿ ಕೊಳಕೇರಿ ಹಾಗೂ ಹಲವಾರು ಹಲವರು ಪಾಲ್ಗೊಂಡಿದ್ದರು. ಪವಿತ್ರ ಉಮ್ರಾ ನಿರ್ವಹಣೆಯಲ್ಲಿ 20 ವರ್ಷಗಳ ಅನುಭವ ಹೊಂದಿರುವ ಸಿ.ಎಂ ಮುಹಮ್ಮದ್ ಮುಸ್ಲಿಯಾರ್ ಮತ್ತು ಮುಹಮ್ಮದ್ ಯಾಸೀನ್ ಸಅದಿ ಅಲ್ ಅಫ್ಲಲೀ ರ ನೇತೃತ್ವದಲ್ಲಿ ಉಮ್ರಾ ಗ್ರೂಪ್ ಎಲ್ಲಾ ತಿಂಗಳೂ ಕಲ್ಲಿಕೋಟೆ ವಿಶ್ವವಿದ್ಯಾನಿಲಯದ ಅಧೀನದಲ್ಲಿ ನಡೆಯಿತ್ತಿರುವ ಮರ್ಕಜ್ ಟ್ರ್ಯಾವೆಲ್ ಮಾರ್ಟ್ ಉಮ್ರಾ ಗ್ರೂಪ್ ಇನ್ನು ಮುಂದೆ ನಾಪೋಕ್ಲುವಿನಿಂದಲೇ ಹೊರಡಲಿದೆ.









