Advertisement
3:20 PM Sunday 3-December 2023

*ಮೃತ ದೇವಪ್ಪ ನಿವಾಸಕ್ಕೆ ದಂಡಧಿಕಾರಿ ಪ್ರವೀಣ್ ಭೇಟಿ : ಕುಟುಂಬಕ್ಕೆ ಸಾಂತ್ವನ*

14/08/2023

ಮಡಿಕೇರಿ ಆ.14 :  ಅರೆಕಾಡುವಿನಲ್ಲಿ  ಆನೆ ತುಳಿತಕ್ಕೆ ಸಾವನ್ನಪ್ಪಿದ  ಕಟ್ಟೆಮಾಡು ಗ್ರಾಮದ ನಿವಾಸಿ  ದೇವಪ್ಪ ಎಂಬುವ ನಿವಾಸಕ್ಕೆ  ಮಡಿಕೇರಿ ತಾಲೂಕು ದಂಡಧಿಕಾರಿ ಪ್ರವೀಣ್ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.