ಮಡಿಕೇರಿ ಜ.3 : ವಕೀಲ ಮತ್ತು ನೋಟರಿ ಬಾಳೆಯಡ ಕಿಶನ್ ಪೂವಯ್ಯ ಹಾಗೂ ಸವಿತ ಪೂವಯ್ಯ ದಂಪತಿ ಪುತ್ರಿ ವಿಭ ರಾಜೇಶ್ವರಿ ಅವರ ವಿವಾಹ ಸಮಾರಂಭ ಮಡಿಕೇರಿಯ ಕಾವೇರಿ ಹಾಲ್ ನಲ್ಲಿ ಇಂದು (ಜ.3) ಮತ್ತು ನಾಳೆ (ಜ.4) ನಡೆಯಲಿದೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರು ಕಿಶನ್ ಪೂವಯ್ಯ ಮನೆಗೆ ಭೇಟಿ ನೀಡಿ ವಿಭ ರಾಜೇಶ್ವರಿಗೆ ಶುಭ ಹಾರೈಸಿದರು.










