Facebook Twitter WhatsApp Email Telegram Copy Link ಮಡಿಕೇರಿ ಜೂ.11 NEWS DESK : ಮೂಲತಃ ಸುಂಟಿಕೊಪ್ಪದವರಾದ ಹೊಸಕೋಟೆ ಸಮೀಪದ ಅಂದಗೋವೆ ಪೈಸಾರಿಯಲ್ಲಿ ನೆಲೆಸಿದ್ದ ಬಾಲ ಸುಂದರಂ (58) ನಿಧನ ಹೊಂದಿದ್ದಾರೆ. ಮೃತರು ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ.
*ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಮೀಪದ ರಸ್ತೆಯ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಮಡಿಕೇರಿ ಚೇಂಬರ್ ಆಫ್ ಕಾಮರ್ಸ್ ಒತ್ತಾಯ*ಜುಲೈ 23, 2026