Facebook Twitter WhatsApp Email Telegram Copy Link ಮಡಿಕೇರಿ ಜು.1 NEWS DESK : ಭಾಗಮಂಡಲ, ಚೇರಂಗಾಲ ಗ್ರಾಮದ ಕೋಳಿಕಾಡು ಪೈಸಾರಿಯ ನಿವಾಸಿ ಕೆ.ಪಿ.ಸುಂದರ (32) ಜೂ.24 ರಂದು ಕಾಣೆಯಾಗಿರುತ್ತಾರೆ. ಯಾರಾದರು ಕಂಡಲ್ಲಿ ದೂರವಾಣಿ ಸಂಖ್ಯೆ (81050 22032) ಯನ್ನು ಸಂಪರ್ಕಿಸುವಂತೆ ಸಹೋದರ ರವೀಂದ್ರ (ಬಾಲಾಜಿ) ಕೋರಿದ್ದಾರೆ.
*ಕ್ರಿಯೇಟಿವ್ನಲ್ಲಿ ಸ್ಫೂರ್ತಿ ಮಾತು-15 ಸರಣಿ ಕಾರ್ಯಕ್ರಮ : ಓದು ಭಾವನಾತ್ಮಕವಾದಾಗ ಅದು ಸಾರ್ಥಕತೆಯನ್ನು ಪಡೆಯುತ್ತದೆ : ವಾಗ್ಮಿ ಕೆ.ರಾಜೇಂದ್ರ ಭಟ್*ಜೂನ್ 26, 2026