*ಪುತ್ತರಿ ನಮ್ಮೆರ ನಲ್ಲಾಮೆ : ಕೊಡಗು ಸಮೃದ್ಧಿಯಾಗಲಿ, ಧಾನ್ಯಲಕ್ಷ್ಮಿಯನ್ನು ಮನೆ ಮನೆಗಳಿಗೆ ಬರ ಮಾಡಿಕೊಳ್ಳುವ ಈ ಶುಭ ಸಂದರ್ಭ ನಾಡನ್ನು ಸಮೃದ್ಧಿಗೊಳಿಸಲಿ. ಸರ್ವ ಜನರಿಗೆ ಸುಖ, ಶಾಂತಿ, ಆರೋಗ್ಯ, ಅಭ್ಯುದಯ ದೊರೆಯಲಿ. ಕೊಡಗು ಶ್ರೀಮಂತವಾಗಲಿ* (ತೇಲಪಂಡ ಶಿವಕುಮಾರ್ ನಾಣಯ್ಯ, ಪ್ರಧಾನ ಸಂಚಾಲಕರು, ಸಾಮಾಜಿಕ ಜಾಲತಾಣ, ಕೊಡಗು ಜಿಲ್ಲಾ ಬಿಜೆಪಿ*









