Close Menu
News-Desk-KannadaNews-Desk-Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಭಾರತ vs ಪಾಕಿಸ್ತಾನ ಪಂದ್ಯಕ್ಕೆ ಮಳೆ ಭೀತಿ! ಶ್ರೀಲಂಕಾ ಹವಾಮಾನ ಇಲಾಖೆ ನೀಡಿದ ಆ ಒಂದು ಎಚ್ಚರಿಕೆ ಅಭಿಮಾನಿಗಳಿಗೆ ಬಿಗ್ ಶಾಕ್!*
  • *ವಾಯುಪಡೆ ಸೇರಲು 10th ಪಾಸ್ ಸಾಕು! ತಿಂಗಳಿಗೆ ಭರ್ಜರಿ ಸಂಬಳ; ನಿಮ್ಮ ಜಿಲ್ಲೆಯಲ್ಲೂ ನೇಮಕಾತಿ ಇದೆಯೇ? ಚೆಕ್ ಮಾಡಿ!*
  • *ಬೆಂಗಳೂರು ಐಪಿಎಲ್ ಪಂದ್ಯಗಳಿಗೆ ಷರತ್ತುಬದ್ಧ ಒಪ್ಪಿಗೆ! ಸಂಭ್ರಮಾಚರಣೆ ಮಾಡಿದ್ರೆ ಬೀಳುತ್ತೆ ದಂಡ? ಗೃಹ ಸಚಿವರು ಹೇಳಿದ್ದೇನು?*
  • *ಗಂಡಸರಿಗೂ ಬಸ್ ಪ್ರಯಾಣ ಉಚಿತ! ಮಹಿಳೆಯರಿಗೆ 25,000 ರೂ. ನಗದು; ಕರ್ನಾಟಕದ ಪಕ್ಕದ ರಾಜ್ಯದಲ್ಲಿ ಭರ್ಜರಿ ಗಿಫ್ಟ್ ಘೋಷಣೆ!*
  • *ಫ್ರೀ.. ಫ್ರೀ.. ಫ್ರೀ! ಪಿಯುಸಿ ಪರೀಕ್ಷೆ ಬರೆಯುವವರಿಗೆ ಸಾರಿಗೆ ಇಲಾಖೆಯಿಂದ ಸಿಹಿಸುದ್ದಿ: ಕಂಡಕ್ಟರ್‌ಗೆ ಈ ಒಂದು ಕಾರ್ಡ್ ತೋರಿಸಿದ್ರೆ ಸಾಕು!*
  • *ಮದೆನಾಡು ಗ್ರಾ.ಪಂ.ವ್ಯಾಪ್ತಿಯಲ್ಲಿ 100 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಎ.ಎಸ್.ಪೊನ್ನಣ್ಣ ಚಾಲನೆ*
  • *ಮಾ.2ರಂದು “ಕುಂಬ್ಯಾರ್ ಕಲಾಡ್ಚ” ವಾರ್ಷಿಕೋತ್ಸವ*
  • *16ನೇ ಅಂತರಾಷ್ಟ್ರೀಯ ಮಟ್ಟದ ಆನ್‌ಲೈನ್ ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಮಡಿಕೇರಿ ಮಕ್ಕಳ ಸಾಧನೆ*
  • *ಫೆ. 15ರಂದು ಚೆಟ್ಟಳ್ಳಿಯಲ್ಲಿ ಮಹಾಶಿವರಾತ್ರಿ ಆಚರಣೆ*
  • *ಲಂಡನ್‌ನಿಂದ ನೇರವಾಗಿ ಜೈಲಿಗೆ? ವಿಜಯ್ ಮಲ್ಯಗೆ ಸುಪ್ರೀಂ ಕೋರ್ಟ್ ನೀಡಿದ ಅಂತಿಮ ವಾರ್ನಿಂಗ್‌ನ ಸಾರಾಂಶ ಇಲ್ಲಿದೆ!*
News-Desk-KannadaNews-Desk-Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News-Desk-KannadaNews-Desk-Kannada





Home » *2025ರ ವರ್ಷ ಭವಿಷ್ಯ : 12 ರಾಶಿಗಳ ಭವಿಷ್ಯ ಹೇಗಿರಲಿದೆ….ಶುಭ ಫಲ ಯಾರಿಗೆ?*
ಇತ್ತೀಚಿನ ಸುದ್ದಿಗಳು

*2025ರ ವರ್ಷ ಭವಿಷ್ಯ : 12 ರಾಶಿಗಳ ಭವಿಷ್ಯ ಹೇಗಿರಲಿದೆ….ಶುಭ ಫಲ ಯಾರಿಗೆ?*

December 28, 20244 Mins Read
Facebook WhatsApp Twitter Telegram Copy Link Threads Email LinkedIn Pinterest
Facebook Twitter WhatsApp Email Telegram Copy Link

12 ರಾಶಿಗಳ ರಾಶಿಗಳ 2025 ರ ವರ್ಷ ಭವಿಷ್ಯ (ಡಾ.ಮಹಾಬಲೇಶ್ವರ ಭಟ್, ಮೂರ್ನಾಡು 8105634429)

 ಮೇಷ ರಾಶಿ :: ಈ ರಾಶಿಯವರಿಗೆ ಮಿಶ್ರಫಲ ಕೊಡಲಿದೆ. ಉದ್ಯೋಗದಲ್ಲಿ ಕಿರಿಕಿರಿ, ಮಾನಸಿಕ ಒತ್ತಡ, ಶನಿ ಪ್ರಭಾವ ಇರಲಿದೆ. ಸಾಡೆಸಾತ್ ಶನಿ ಆರಂಭವಾಗುವುದು, ಗುರು ಬಲವು ಮೇ ತಿಂಗಳವರೆಗೆ ಇರುವುದರಿಂದ ಯಾವುದೇ ಕೆಲಸ ಕಾರ್ಯಗಳನ್ನು ಮತ್ತು ಹಣಕಾಸಿನ ವ್ಯವಹಾರವನ್ನು ಮಾಡುವುದಾದರೆ ಮೇ ತಿಂಗಳ ಒಳಗೆ ಮಾಡಿಕೊಳ್ಳಬೇಕು. ಅನಾರೋಗ್ಯ, ಕೌಟುಂಬಿಕ ಕಲಹ ಆಗಲಿದೆ. :: ಪರಿಹಾರ :: ಶಿವ ದೇವರ ಆರಾಧನೆಯನ್ನು ಮಾಡಿ. ಶುಭ ಸಂಖ್ಯೆ :; 1, 2, 3, 9 :: ಶುಭ ಬಣ್ಣ :: ಕೆಂಪು, ಹಳದಿ, ಕೇಸರಿ

ವೃಷಭ ರಾಶಿ :: ಈ ರಾಶಿಯವರಿಗೆ ಈ ವರ್ಷ ಉತ್ತಮ ಯೋಗವಿದ್ದು, ಅವಿವಾಹಿತರಿಗೆ ವಿವಾಹ ಯೋಗ, ಮನೆ ಕಟ್ಟುವವರಿಗೆ ಮನೆ ಸಂಪೂರ್ಣವಾಗಿ ಕಟ್ಟುವ ಯೋಗ, ಹಣ ಯೋಗ, 11ನೇ ಸ್ಥಾನದಲ್ಲಿ ಶನಿ ಇರುವುದರಿಂದ ಸ್ಥಾನಮಾನ ಪ್ರಾಪ್ತಿ, ಸನ್ಮಾನ, ಶತ್ರುನಾಶ, ಕೋರ್ಟು ಕಚೇರಿ ಕೆಲಸದಲ್ಲಿ ಜಯ, ಸ್ಥಿರಾಸ್ತಿ ಖರೀದಿ, ಉದ್ಯೋಗ ಪ್ರಾಪ್ತಿ, ಆರೋಗ್ಯ ಸುಧಾರಣೆ. :: ಶುಭ ಸಂಖ್ಯೆ :: 5, 6, 8 :: ಶುಭ ಬಣ್ಣ :: ಬಿಳಿ, ಹಸಿರು, ಕಪ್ಪು
ಮಿಥುನ ರಾಶಿ :: ಈ ರಾಶಿಯವರಿಗೆ ಈ ವರ್ಷ ಮಿಶ್ರಫಲ, ವರ್ಷಾರಂಭದಲ್ಲಿ ಅನಾವಶ್ಯಕ ತಿರುಗಾಟ, ಹಣ ವ್ಯಯ, ಅನಾರೋಗ್ಯ, ಬಂಧು ಕಲಹ, ಮೇ ತಿಂಗಳ ನಂತರ ಸ್ವಲ್ಪಮಟ್ಟಿಗಿನ ಪರಿಸ್ಥಿತಿ ಸುಧಾರಣೆ, ಆರೋಗ್ಯ ಸುಧಾರಣೆ, ಹಣದ ಒಳ ಹರಿವು ಹೆಚ್ಚಾಗಲಿದ್ದು, ಸ್ನೇಹಿತರಿಂದ ಸಹಾಯ, ಮಕ್ಕಳಿಂದ ಶುಭ ಸುದ್ದಿ, ಉದ್ಯೋಗದಲ್ಲಿ ಯಶಸ್ಸು. :: ಪರಿಹಾರ :: ಆಂಜನೇಯನ ಆರಾಧನೆ ಮಾಡಿ :: ಶುಭಸಂಖ್ಯೆ : 3, 5, 6 :: ಶುಭ ಬಣ್ಣ :: ಕೆಂಪು, ಹಸಿರು
ಕರ್ಕಾಟಕ ರಾಶಿ :: ಈ ರಾಶಿಯವರಿಗೆ ಈ ವರ್ಷ ನವಮದಲ್ಲಿ (9) ಶನಿಯಿರುವುದರಿಂದ ಶೇ.75ರಷ್ಟು ಉತ್ತಮ ಫಲ, ಕಾಲು ಭಾಗದಷ್ಟು ಕೆಟ್ಟ ಫಲ, ವರ್ಷಾರಂಭದಲ್ಲಿ ಸಾಲ ಸೌಲಭ್ಯ ದೊರಕಲಿದ್ದು, ಕೆಲಸದ ಸ್ಥಳದಲ್ಲಿ ಉತ್ತಮ ಗೌರವ, ಬಂಧು-ಬಾಂಧವರ ಪ್ರೀತಿ, ವಿಶ್ವಾಸ, ಮಕ್ಕಳಿಂದ ಶುಭವಾರ್ತೆ, ಹೊಸ ವಸ್ತು ಖರೀದಿ. ಒಟ್ಟಾರೆ ಸಂತೋಷಕರ ವಾತಾವರಣ. ಮೇ ತಿಂಗಳ ನಂತರ ಕೆಲವು ಸಮಸ್ಯೆಗಳು ಉದ್ಯೋಗ ಸ್ಥಾನದಲ್ಲಿ ಕೌಟುಂಬಿಕ ಸ್ಥಾನದಲ್ಲಿ ಕಂಡುಬರಲಿದೆ ಜಾಗರುಕರಾಗಿರಿ. :: ಪರಿಹಾರ :: ಮಹಾಗಣಪತಿಯ ಆರಾಧನೆ ಮಾಡಿ :: ಶುಭ ಸಂಖ್ಯೆ :: 2, 3, 9 :: ಶುಭಬಣ್ಣ :: ಬಿಳಿ, ಕೆಂಪು, ಹಳದಿ

ಸಿಂಹ ರಾಶಿ :: ಈ ರಾಶಿಯವರಿಗೆ ವರ್ಷಾರಂಭದಲ್ಲಿ ಶುಭಫಲವಿದ್ದು, ಧನಾಗಮನ, ಕೆಲಸ ಕಾರ್ಯಗಳಲ್ಲಿ ಜಯ, ತೀರ್ಥ ಕ್ಷೇತ್ರ ದರ್ಶನವಾಗಲಿದೆ. ಆರೋಗ್ಯದಲ್ಲಿ ಏರು-ಪೇರು, ಕೌಟುಂಬಿಕ ದಾಂಪತ್ಯ ಜೀವನದಲ್ಲಿ ಕಲಹ, ಮಕ್ಕಳ ವಿಷಯದಲ್ಲಿ ಚಿಂತೆ, ಮೇ ತಿಂಗಳ ನಂತರ ಧನಾಗಮನ, ಅವಿವಾಹಿತರಿಗೆ ವಿವಾಹ ಯೋಗ, ಗೃಹ ಯೋಗ, ಭೂಮಿ ಯೋಗ, ಕೋರ್ಟು ಕಚೇರಿ ಕೆಲಸದಲ್ಲಿ ಯಶಸ್ಸು, ಉದ್ಯೋಗದಲ್ಲಿ ಬಡ್ತಿ, ಬಂಧು-ಬಾಂಧವರ ಪ್ರೀತಿ, ವಿಶ್ವಾಸಗಳಿಸಿದರು ಬಂಧು ಕಲಹ, ದಾಯಾದಿ ಕಲಹ ನಡೆಯಲಿದೆ. :: ಶುಭ ಸಂಖ್ಯೆ :: 1, 3, 5, :: ಶುಭ ಬಣ್ಣ :: ಕೆಂಪು, ಹಳದಿ, ಬಿಳಿ
ಕನ್ಯಾ ರಾಶಿ :: ಈ ರಾಶಿಯವರಿಗೆ ಈ ವರ್ಷದಲ್ಲಿ ಆದಾಯಕ್ಕಿಂತ ಖರ್ಚು. ಕೌಟುಂಬಿಕ ಚಿಂತೆ, ಕಚೇರಿ ಕೆಲಸದಲ್ಲಿ ಅಪಜಯ, ಪಿತೃವಿಯೋಗ ಆಗುವ ಸಾಧ್ಯತೆ. ತಾಯಿಯ ಅನಾರೋಗ್ಯ, ಮನೆಕೆಲಸದಲ್ಲಿ ಖರ್ಚು, ಮಂಗಳ ಕಾರ್ಯ ನೆರವೇರಲಿದೆ. ಸಂತಾನ ಭಾಗ್ಯ ದೊರಕಲಿದ್ದು,  ಟೀಕೆ-ಟಿಪ್ಪಣಿಗೆ ಒಳಗಾಗುವಿರಿ. ದೂರ ಪ್ರಯಾಣ ಮಾಡಲಿದ್ದೀರಿ. ಉದ್ಯೋಗದಲ್ಲಿ ಹಿಂಬಡ್ತಿ, ಮಕ್ಕಳಿಂದ ಖರ್ಚು :: ಪರಿಹಾರ :: ಮಹಾಗಣಪತಿಯ ಆರಾಧನೆ ಮಾಡಿ :: ಶುಭ ಸಂಖ್ಯೆ :: 3, 5, 6, :: ಶುಭ ಬಣ್ಣ :: ಹಸಿರು, ಕೆಂಪು.

ತುಲಾರಾಶಿ :: ಈ ರಾಶಿಯವರಿಗೆ ಈ ವರ್ಷ ಒಂಭತ್ತನೇಯ ಸ್ಥಾನದಲ್ಲಿ ಗುರುಯಿರುವುದರಿಂದ 6ನೇ ಮನೆಯಲ್ಲಿ ಶನಿಯಿರುವುದರಿಂದ ಉತ್ತಮ ಫಲ ದೊರಕುವುದರಲ್ಲಿ ನಿಸ್ಸಂಶಯ. ಉತ್ತಮ ಕಾರ್ಯಸಾಧನೆ ನಡೆಯಲಿದ್ದು, ಕೌಟುಂಬಿಕ ಸಮಸ್ಯೆ ಪರಿಹಾರವಾಗಲಿದೆ. ಕೋರ್ಟು ಕಚೇರಿ ಕೆಲಸದಲ್ಲಿ ಜಯ, ಅವಿವಾಹಿತರಿಗೆ ವಿವಾಹ ಯೋಗ, ಸಂತಾನ ಭಾಗ್ಯ ಬಯಸುವವರಿಗೆ ಸಂತಾನ ಭಾಗ್ಯ, ಗೃಹ ಯೋಗ ಕೂಡಿಬರಲಿದೆ. ಆದರೂ ಬೆನ್ನಿನ ಭಾಗದ ನೋವಿನಿಂದ ಅನಾರೋಗ್ಯ ಕಾಡಲಿದೆ. :: ಪರಿಹಾರ :: ಶಿವರಾಧನೆ ಮಾಡಿ :: ಶುಭ ಸಂಖ್ಯೆ :: 5, 6, 8 :: ಶುಭ ಬಣ್ಣ :: ಹಸಿರು, ಬಿಳಿ, ಕಪ್ಪು
ವೃಶ್ಚಿಕ ರಾಶಿ :: ಈ ರಾಶಿಯವರಿಗೆ ಪಂಚಮ ಶನಿ ಕಾಡಲಿದ್ದು, ಅಷ್ಟಮ ಗುರು ನಡೆಯಲಿದೆ. ಮುಟ್ಟಿದ್ದೆಲ್ಲ ಮಣ್ಣಾಗಲಿದೆ. ಸಾಲಬಾದೆ ಹೆಚ್ಚಾಗಲಿದೆ. ಅವಮಾನ, ಮಾನಸಿಕ ಚಿಂತೆ, ಅಪವಾದ, ಬಂಧು-ಬಾಂಧವರಿಂದ ಕಲಹ, ವಿದ್ಯಾರ್ಥಿಗಳಿಗೆ ಹಿನ್ನೆಡೆ, ಮಕ್ಕಳಿಂದ ಚಿಂತೆ, ಬೆಳೆನಾಶ, ಅನಾರೋಗ್ಯ, ಸ್ಥಾನ ಪಲ್ಲಟ, ಈ ವರ್ಷ ಅತ್ಯಂತ ಕಷ್ಟ ಕಾಲದ ಸಮಯವನ್ನು ಎದುರಿಸಲಿದ್ದೀರಿ. ಆದರೂ ಬಹುತೇಕ ಮಿತ್ರರಿಂದ ಸಹಾಯವನ್ನು ಪಡೆಯಬೇಕಾದಿತು ಪ್ರತಿಯೊಂದು ಹೆಜ್ಜೆಯು ಎಚ್ಚರಿಕೆಯಿಂದ ನಡೆಯಿರಿ, ವಾಹನವನ್ನು ಎಚ್ಚರಿಕೆಯಿಂದ ಚಲಾಯಿಸಿ :: ಪರಿಹಾರ :: ಶಿವಾರಾಧನೆ, ಆಂಜನೇಯನ ಆರಾಧನೆ ಮಾಡಿ :: ಶುಭ ಸಂಖ್ಯೆ :: 1, 2, 3 :: ಶುಭ ಬಣ್ಣ :: ಕೆಂಪು, ಹಳದಿ, ಬಿಳಿ ::
ಧನು ರಾಶಿ :: ಈ ರಾಶಿಯವರಿಗೆ ಉತ್ತಮ ಯೋಗ, ಅಪೂರ್ಣ ಕೆಲಸ ಕಾರ್ಯ ಯಶಸ್ವಿಯಾಗಿ ಕೈಗೂಡಲಿದೆ. ಬಂಧುಗಳ ಸಹಾಯ, ಉದ್ಯೋಗದಲ್ಲಿ ಪ್ರಗತಿ, ಅವಿವಾಹಿತರಿಗೆ ವಿವಾಹ ಯೋಗ, ಕೋರ್ಟು ಕಚೇರಿ ಕೆಲಸದಲ್ಲಿ ಜಯ, ಮಿತ್ರರಿಗೆ ಸಹಾಯವನ್ನು ಮಾಡಲಿದ್ದೀರಿ. ಆದರೂ ಮಕ್ಕಳ ವಿಚಾರದಲ್ಲಿ ಚಿಂತೆ, ಮಕ್ಕಳ ಅನಾರೋಗ್ಯಕ್ಕೆ ಖರ್ಚು, ಮಾನಸಿಕ ಒತ್ತಡ, ಹಣ ಬಂದಷ್ಟೆ ನೀರಿನಂತೆ ಖರ್ಚಾಗಲಿದೆ. :: ಪರಿಹಾರ ಶಿವಾರಾಧನೆ ಮಾಡಿ :: ಶುಭಸಂಖ್ಯೆ :: 1, 3, 8, :: ಶುಭ ಬಣ್ಣ :: ಹಳದಿ, ಕೆಂಪು, ಕೇಸರಿ
ಮಕರ ರಾಶಿ :: ಈ ರಾಶಿಯವರಿಗೆ ಮಿಶ್ರ ಫಲ ಹೊಂದಲಿದ್ದೀರಿ, ಸಾಡೇಸಾತಿ ಶನಿ ಬಿಡುಗಡೆಯಾದರೂ ಗುರುಬಲ ಅಷ್ಟೇನು ಪ್ರಭಾವವಾಗಿ ಇಲ್ಲದೆಯಿರುವುದರಿಂದ ಅನಾರೋಗ್ಯ ಮುಂದುವರೆಯಲಿದೆ. ಮಾನಸಿಕ ಚಿಂತೆ, ಅನಾವಶ್ಯಕ ಹಣ ಖರ್ಚು, ಬಿಡುವಿಲ್ಲದ ಕೆಲಸ, ಉದ್ಯೋಗದಲ್ಲಿ ಜಯ, ಬಂಧು-ಬಾಂಧವರ ವಿಶ್ವಾಸ, ಸ್ಥಳ ಬದಲಾವಣೆ, ಉದ್ಯೋಗದಲ್ಲಿ ಬಡ್ತಿ :: ಪರಿಹಾರ :: ಮಹಾಗಣಪತಿ ಆರಾಧನೆ ಮಾಡಿ :: ಶುಭ ಸಂಖ್ಯೆ :: 5, 6, 8, :: ಶುಭ ಬಣ್ಣ :: ನೀಲಿ, ಹಸಿರು, ಹಳದಿ
ಕುಂಭ ರಾಶಿ :: ಈ ರಾಶಿಯವರಿಗೆ ಮಿಶ್ರಫಲವನ್ನು ಹೊಂದುವಿರಿ. 2024ಗಿಂತ 2025 ಸ್ಪಲ್ಪ ಮಟ್ಟಿಗೆ ಚೇತರಿಸಿಕೊಳ್ಳುವರು. ಅನಾರೋಗ್ಯ ಮುಂದುವರೆಯಲಿದೆ ಹಾಗೂ ಮಾನಸಿಕ ಚಿಂತೆಯು ಮುಂದುವರೆಯಲಿದೆ. ಹಣಕಾಸು ಚೇತರಿಕೆಯಾಗಲಿದ್ದು, ಮಕ್ಕಳಿಂದ ಸಂತೋಷ, ಕೋರ್ಟು ಕಚೇರಿ ಕಾರ್ಯದಲ್ಲಿ ಯಶಸ್ವಿ, ಹಿರಿಯರಿಂದ ಪ್ರಶಂಸೆ, ಉದ್ಯೋಗದಲ್ಲಿ ಬಡ್ತಿ. :: ಪರಿಹಾರ :: ಶಿವರಾಧನೆ ಮಾಡಿ :: ಶುಭ ಸಂಖ್ಯೆ :: 1 6, 9 :: ಶುಭ ಬಣ್ಣ :: ಕೇಸರಿ, ಕೆಂಪು
ಮೀನಾ ರಾಶಿ :: ಈ ರಾಶಿಯವರಿಗೆ ಈ ವರ್ಷ ಪ್ರಾರಂಭದಲ್ಲಿ ಉತ್ತಮ ಇದ್ದರೂ ಮುಕ್ಕಾಲು ಭಾಗ ಮಾನಸಿಕ ಒತ್ತಡ, ಕೌಟುಂಬಿಕ ಕಲಹ, ವೈವಾಹಿಕ ಜೀವನದಲ್ಲಿ ಏರು-ಪೇರು, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಕೆಲಸ ಕಾರ್ಯದಲ್ಲಿ ಹಿನ್ನೆಡೆ, ಅನಾವಶ್ಯಕ ಹಣ ಖರ್ಚು, ಒಡ ಹುಟ್ಟಿದವರಿಂದ ಕಿರಿಕಿರಿ, ಆದರೂ ವರ್ಷಾರಂಭದಲ್ಲಿ ಎಲ್ಲವೂ ಸರಿಯಿದ್ದರು, ವರ್ಷದ ಕೊನೆಯಲ್ಲಿ ತುಂಬಾ ಚಿಂತೆಗೆ ಒಳಗಾಗುವಿರಿ. :: ಪರಿಹಾರ :: ಶಿವಾರಾಧನೆ ಹಾಗೂ ಆಂಜನೇಯನ ಆರಾಧನೆ ಮಾಡಿ :: ಶುಭಸಂಖ್ಯೆ :: 1, 3, 8 :: ಶುಭ ಬಣ್ಣ :: ಹಳದಿ, ಕೆಂಪು, ಕೇಸರಿ. 

Share. Facebook Twitter Pinterest LinkedIn Tumblr Email WhatsApp
Previous Article*ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು*
Next Article *ಕೊಡಗಿಗೆ ಆಗಮಿಸಿದ ‘ಕಾವೇರಿ ನಮನ’ ಬೈಕ್ ರ‍್ಯಾಲಿ ತಂಡ*

Website design development company services in Mangalore

Forex Trading Teacher in India

Related Posts

*ವಾಯುಪಡೆ ಸೇರಲು 10th ಪಾಸ್ ಸಾಕು! ತಿಂಗಳಿಗೆ ಭರ್ಜರಿ ಸಂಬಳ; ನಿಮ್ಮ ಜಿಲ್ಲೆಯಲ್ಲೂ ನೇಮಕಾತಿ ಇದೆಯೇ? ಚೆಕ್ ಮಾಡಿ!*

February 14, 2026

*ಬೆಂಗಳೂರು ಐಪಿಎಲ್ ಪಂದ್ಯಗಳಿಗೆ ಷರತ್ತುಬದ್ಧ ಒಪ್ಪಿಗೆ! ಸಂಭ್ರಮಾಚರಣೆ ಮಾಡಿದ್ರೆ ಬೀಳುತ್ತೆ ದಂಡ? ಗೃಹ ಸಚಿವರು ಹೇಳಿದ್ದೇನು?*

February 14, 2026

*ಗಂಡಸರಿಗೂ ಬಸ್ ಪ್ರಯಾಣ ಉಚಿತ! ಮಹಿಳೆಯರಿಗೆ 25,000 ರೂ. ನಗದು; ಕರ್ನಾಟಕದ ಪಕ್ಕದ ರಾಜ್ಯದಲ್ಲಿ ಭರ್ಜರಿ ಗಿಫ್ಟ್ ಘೋಷಣೆ!*

February 13, 2026

*ಬೆಂಗಳೂರು ಐಪಿಎಲ್ ಪಂದ್ಯಗಳಿಗೆ ಷರತ್ತುಬದ್ಧ ಒಪ್ಪಿಗೆ! ಸಂಭ್ರಮಾಚರಣೆ ಮಾಡಿದ್ರೆ ಬೀಳುತ್ತೆ ದಂಡ? ಗೃಹ ಸಚಿವರು ಹೇಳಿದ್ದೇನು?*

February 14, 2026

ಬೆಂಗಳೂರು: ಸಿಲಿಕಾನ್ ಸಿಟಿಯ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2026ರ ಐಪಿಎಲ್ (IPL) ಪಂದ್ಯಗಳನ್ನು…

*ಗಂಡಸರಿಗೂ ಬಸ್ ಪ್ರಯಾಣ ಉಚಿತ! ಮಹಿಳೆಯರಿಗೆ 25,000 ರೂ. ನಗದು; ಕರ್ನಾಟಕದ ಪಕ್ಕದ ರಾಜ್ಯದಲ್ಲಿ ಭರ್ಜರಿ ಗಿಫ್ಟ್ ಘೋಷಣೆ!*

February 13, 2026

*ಫ್ರೀ.. ಫ್ರೀ.. ಫ್ರೀ! ಪಿಯುಸಿ ಪರೀಕ್ಷೆ ಬರೆಯುವವರಿಗೆ ಸಾರಿಗೆ ಇಲಾಖೆಯಿಂದ ಸಿಹಿಸುದ್ದಿ: ಕಂಡಕ್ಟರ್‌ಗೆ ಈ ಒಂದು ಕಾರ್ಡ್ ತೋರಿಸಿದ್ರೆ ಸಾಕು!*

February 13, 2026

*ಮದೆನಾಡು ಗ್ರಾ.ಪಂ.ವ್ಯಾಪ್ತಿಯಲ್ಲಿ 100 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಎ.ಎಸ್.ಪೊನ್ನಣ್ಣ ಚಾಲನೆ*

February 13, 2026

*ಮಾ.2ರಂದು “ಕುಂಬ್ಯಾರ್ ಕಲಾಡ್ಚ” ವಾರ್ಷಿಕೋತ್ಸವ*

February 13, 2026

*16ನೇ ಅಂತರಾಷ್ಟ್ರೀಯ ಮಟ್ಟದ ಆನ್‌ಲೈನ್ ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಮಡಿಕೇರಿ ಮಕ್ಕಳ ಸಾಧನೆ*

February 13, 2026

*ಫೆ. 15ರಂದು ಚೆಟ್ಟಳ್ಳಿಯಲ್ಲಿ ಮಹಾಶಿವರಾತ್ರಿ ಆಚರಣೆ*

February 13, 2026

*ಲಂಡನ್‌ನಿಂದ ನೇರವಾಗಿ ಜೈಲಿಗೆ? ವಿಜಯ್ ಮಲ್ಯಗೆ ಸುಪ್ರೀಂ ಕೋರ್ಟ್ ನೀಡಿದ ಅಂತಿಮ ವಾರ್ನಿಂಗ್‌ನ ಸಾರಾಂಶ ಇಲ್ಲಿದೆ!*

February 13, 2026

*ಸಂಭ್ರಮದಿಂದ ಜರುಗಿದ ವಿರಾಜಪೇಟೆಯ ಸಂತ ಅನ್ನಮ್ಮ ಚರ್ಚ್ ನ ವಾರ್ಷಿಕ ಮಹೋತ್ಸವ. ಮೈಸೂರು ಧರ್ಮಾಧ್ಯಕ್ಷರಾದ ಬಿಷಪ್ ಫ್ರಾನ್ಸಿಸ್ ಸೆರಾವೋ ರವರ ನೇತೃತ್ವದಲ್ಲಿ ಜರುಗಿದ ದಿವ್ಯ ಬಲಿಪೂಜೆ*

February 13, 2026

*ಫೆ.15 ರಂದು ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ*

February 13, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.