
ಮಡಿಕೇರಿ ಡಿ.2 NEWS DESK : ಕೊಂಡಗೇರಿಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಕಾವೇರಿ ಶಾಲೆಯ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಕ್ಲಸ್ಟರ್ ಮಟ್ಟದಿಂದ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 1 ರಿಂದ 4ನೇ ತರಗತಿಯ ವಿಭಾಗದಲ್ಲಿ ನಾಲ್ಕನೇ ತರಗತಿಯ ವಿದ್ಯಾರ್ಥಿಗಳಾದ ಪಿ.ಎಸ್.ಸಾದ್ವಿಕ, ಸಂಸ್ಕೃತ ಧಾರ್ಮಿಕ ಪಠಣ ಪ್ರಥಮ, ಆಶು ಭಾಷಣ ಕೆ.ಎಸ್.ಯಶ್ವಿತ್ ಪ್ರಥಮ, ಕ್ಲೇ ಮಾಡಲಿಂಗ್ ಸಾತ್ವಿಕ್ ವಿ ದ್ವಿತೀಯ, ಚಿತ್ರಕಲೆ ಕೆ.ಎಸ್.ಶಾರ್ವಿ ದ್ವಿತೀಯ, ಇಂಗ್ಲೀಷ್ ಕಂಠ ಪಾಠ ಮೇವಂಡ ಅಧಿತ್ರಿ ಬೆಳ್ಳಿಯಪ್ಪ ದ್ವಿತೀಯ, ಕನ್ನಡ ಕಂಠಪಾಠ ಜೋಯಾ ಫಾತಿಮಾ ಎಂ.ಹೆಚ್.ದ್ವಿತೀಯ, 3ನೇ ತರಗತಿಯ ವಿದ್ಯಾರ್ಥಿಗಳಾದ ಭವಿತ್ ವಿ.ಎಸ್ ಛದ್ಮ ವೇಷ ದ್ವಿತೀಯ, ಬೇಪಡಿಯಂಡ ವಿಹಾಂಕ ಪೆÇನ್ನಮ್ಮ ತೃತೀಯ, ಅಭಿನಯ ಗೀತೆ ಧಾನ್ವಿ ಪಿ. ಎಸ್ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. 5 ರಿಂದ 7ನೇ ತರಗತಿ ವಿಭಾಗದಲ್ಲಿ 7ನೇ ತರಗತಿಯ ವಿದ್ಯಾರ್ಥಿಗಳಾದ ಮೇವಂಡ ಯಾನಿ ಬೆಳ್ಳಿಯಪ್ಪ ಇಂಗ್ಲೀಷ್ ಕಂಠಪಾಠ ಪ್ರಥಮ, ಕನ್ನಡ ಕಂಠಪಾಠ ಹೇಮಂತ್ ಆರ್ ಕಾಮತ್ ಪ್ರಥಮ, ಹಿಂದಿ ಕಂಠಪಾಠ ಹನಿಯ ಎಂ.ಎಸ್ ಪ್ರಥಮ, ಪ್ರಬಂಧ ನಿಯತಿ ರಾಜ್ ಪುರೋಯಿತ್ ಪ್ರಥಮ, ಚಿತ್ರಕಲೆ ಕೀರ್ತನ ಜಿ. ಪ್ರಥಮ, ಜಾನಪದ ಗೀತೆ ಫಾತಿಮತ್ ಶಿಫಾ ಸಿ.ಎಸ್.ಪ್ರಥಮ, ಆಶು ಭಾಷಣ ಅನ್ವಿತ್ ಬಿ.ಬಿ.ತೃತೀಯ, 6ನೇ ತರಗತಿ ವಿದ್ಯಾರ್ಥಿಗಳಾದ ಗೌರವ್ ಕೃಷ್ಣ ಪಿ.ಎಸ್.ಸಂಸ್ಕೃತ ಧಾರ್ಮಿಕ ಪಠಣ ಪ್ರಥಮ, ಅಭಿನಯ ಗೀತೆ ಬೊವ್ವೆರಿಯಂಡ ದಾರ್ಶಿಕ ದ್ವಿತೀಯ, ಕವನ ವಾಚನ ಮಾನ್ಯ ಎಂ ತೃತೀಯ, ಕ್ಲೇ ಮಾಡೆಲ್ಲಿಂಗ್ ಅಮ್ಮಂಡ ಗಿಯಾನ ಎ .ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. 8 ರಿಂದ 9ನೇ ತರಗತಿ ವಿಭಾಗದಲ್ಲಿ 8ನೇ ತರಗತಿಯ ವಿದ್ಯಾರ್ಥಿಗಳಾದ ಕೌಶಿಕ್ ಯು.ಎಸ್ ಸಂಸ್ಕೃತ ಧಾರ್ಮಿಕ ಪಠಣ ಪ್ರಥಮ, ಅಜಾನ್ ಎಂ.ಎ ಧಾರ್ಮಿಕ ಪಠಣ ಅರೇಬಿ ಪ್ರಥಮ, ರಂಗೋಲಿ ತುಂತಜೆ ಹಂಸಿಕ ಡಿ.ಪ್ರಥಮ, 9ನೇ ತರಗತಿ ವಿದ್ಯಾರ್ಥಿಗಳಾದ ನಲ್ಲೆಚಂಡ ಪೆÇನ್ನಮ್ಮ ಜಾನಪದ ಗೀತೆ ಪ್ರಥಮ, ಭರತನಾಟ್ಯ ಬೊವ್ವೆರಿಯಂಡ ಹನ್ಸಿಕ ಪೆÇನ್ನಪ್ಪ ಪ್ರಥಮ, ಚಿತ್ರಕಲೆ ಹನಿಯ ಎ ಪ್ರಥಮ, ಕನ್ನಡ ಭಾಷಣ ಉನ್ನತಿ ಎಂ. ದ್ವಿತೀಯ, ಪ್ರಬಂಧ ಸಾಹಿತ್ಯ ಪಿ.ಜಿ ದ್ವಿತೀಯ, ಗಝಲ್ ಮುಝಮಿಲ್ ಎಂ.ಎಂ.ತೃತೀಯ, 10ನೇ ತರಗತಿ ವಿದ್ಯಾರ್ಥಿಗಳಾದ ಪಳೆಯಂಡ ಕಾಜಲ್ ಸಿ.ಕವನ ವಾಚನ ಪ್ರಥಮ, ರಸಪ್ರಶ್ನೆ ಶ್ರೀವತ್ಸ ಯು.ಎಸ್ ಹಾಗೂ ಸೃಷ್ಟಿ ಬಿ.ಎಸ್.ಪ್ರಥಮ, ಜಾನಪದ ನೃತ್ಯ ತಂಡದಲ್ಲಿ 8ನೇ ತರಗತಿ ವಿದ್ಯಾರ್ಥಿನಿಯರಾದ ಪಟ್ಟಡ ದೇಚಮ್ಮ ಬಿ, ಪಟ್ಟಡ ಪ್ರಾಧಿನ್ಯ ಮುತ್ತಮ್ಮ, ಚೋಕಂಡ ದಿತಿ ದೇಚಮ್ಮ, ಅಪ್ಪಣಡೆರಂಡ ರಿಷಾ ದೇಚಮ್ಮ, ಕಾಳಚಂಡ ದೇಚಮ್ಮ ಎಂ,ಮಲ್ಲರಾ ಸೋನಿಕ್ಷಾ ದೇಚಮ್ಮ ಸ್ಪರ್ಧಿಸಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಈ ಸಂದರ್ಭ ಶಾಲೆಯ ಸಹ ಶಿಕ್ಷಕರುಗಳಾದ ಸುರಯ್ಯ, ಸುಪ್ರೀತಾ, ಮೇಘನ, ಶ್ರೀಮತಿ ಗಂಗಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿಯವರು, ಮುಖ್ಯಶಿಕ್ಷಕಿ, ಸಂಯೋಜಕಿ ಹಾಗೂ ಬೋಧಕ ಬೋಧಕೇತರ ವೃಂದದವರು ಪೆÇೀಷಕರು ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ಹಂತಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.









