ಕೊಪ್ಪಾದ ನಳಂದ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಿದ ಎನ್.ಐಶ್ವರ್ಯ ಶೇ.95 ಫಲಿತಾಂಶ ದೊಂದಿಗೆ ಸಾಧನೆ ತೋರಿದ್ದಾರೆ. ಶ್ರೀನಗರದಲ್ಲಿ ಸೇನಾ ಯೋಧರಾಗಿ ಕರ್ತವ್ಯದಲ್ಲಿರುವ ಕುಶಾಲ ನಗರ ಸಮೀಪದ ಹುಲುಸೆ ಗ್ರಾಮದ ನಿಂಗಪ್ಪ ಹಾಗೂ ವಿದ್ಯಾ ದಂಪತಿಗಳ ಪುತ್ರಿ ಐಶ್ವರ್ಯ ವೈದ್ಯಕೀಯ ವ್ಯಾಸಂಗದತ್ತ ಒಲವು ತೋರಿದ್ದಾರೆ.
Breaking News
- *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.12 ರಂದು ಗೆಲುವು ಸಾಧಿಸಿದ ತಂಡಗಳು*
- *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.13 ರಂದು ನಡೆಯುವ ಪಂದ್ಯಗಳು*
- *ಕೊಡಗು ಜಿಲ್ಲಾ ಆರೋಗ್ಯ ಇಲಾಖೆ ಕ್ರೀಡಾಕೂಟ*
- *ಇಸ್ಮಾಯಿಲ್ ಕಂಡಕರೆಗೆ ರಾಜ್ಯ ಪ್ರಶಸ್ತಿ ಪ್ರದಾನ*
- *ಕೂಡಿಗೆ ಅಂಜೆಲಾ ಶಾಲೆಯಲ್ಲಿ ಸ್ಕೌಟ್ಸ್, ಗೈಡ್ಸ್ ಮಕ್ಕಳಿಗೆ ವಾಸ್ತವ್ಯ ಬೇಸಿಗೆ ಶಿಬಿರ; ಮಕ್ಕಳಲ್ಲಿ ಶಿಸ್ತು,ಸಂಯಮ, ನಾಯಕತ್ವ ಗುಣ ಬೆಳೆಸಲು ಸ್ಕೌಟ್ಸ್; ಗೈಡ್ಸ್ ಸಹಕಾರಿ:ಡಾ ಪ್ರವೀಣ್*
- *ಸುಂದರನಗರ: ಅಪಾಯದಂಚಿನಲ್ಲಿದ್ದ ಟಿ.ಸಿ ಸ್ಥಳಾಂತರ*
- *ಐಶ್ವರ್ಯಗೆ ಶೇ.95 ಫಲಿತಾಂಶ*
- *ಈಜಲು ತೆರಳಿದ ಬಾಲಕ ಹಾಗೂ ಯುವಕ ನೀರು ಪಾಲು*
- *ಕಿರುತೆರೆ ನಟ ಅಪಘಾತದಲ್ಲಿ ಸಾವು*
- *ಬೇಂಗೂರು : ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀ ಸುಬ್ರಹ್ಮಣ್ಯ ದೇವಾಲಯದ ಪುನರ್ ಪ್ರತಿಷ್ಟಾ ವಾರ್ಷಿಕೋತ್ಸವ : ಬ್ರಹ್ಮ ಕಲಶೋತ್ಸವ*







