ಸುಂಟಿಕೊಪ್ಪ ಆ.22 NEWS DESK : ಶ್ರೀ ವಿನಾಯಕ ಸೇವಾ ಸಮಿತಿ ಅಣ್ಣಪ್ಪಸ್ವಾಮಿ ದೇವಸ್ಥಾನ ಶ್ರೀ ದೇವಿ 11ನೇ ವರ್ಷದ ಗೌರಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಪುನೀತ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಆಕಾಶ್ ಆಯ್ಕೆಗೊಳಿಸಲಾಗಿದೆ. ಉಪಾಧ್ಯಕ್ಷರಾಗಿ ಮನುಕುಮಾರ್, ಖಜಾಂಜಿಯಾಗಿ ಮೋಹನ ಸಹ ಕಾರ್ಯದರ್ಶಿಗಳಾಗಿ ಶಿವಪ್ರಸಾದ್,ಅನಿ, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀನಿ, ಮುರುಗ, ಬಿಂದು ಮಣಿ,ವಸಂತ,ದಯಾನಂದ,ಕಿರಣ್,ಸುಧಿ ಸಂಜು ಗೌರವ ಅಧ್ಯಕ್ಷರುಗಳಾಗಿ ಶಿವಪ್ಪ, ರಾಜ,ಆನಂದ,ರಾಜುರೈ,ಶರತ್,ವಿವೇಕ್ ರೈ, ಕುಶಾಲಪ್ಪ ಇವರುಗಳನ್ನು ಆಯ್ಕೆಗೊಳಿಸಲಾಯಿತು.









