ಮಡಿಕೇರಿ ಡಿ.19 NEWS DESK : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ಕೊಡಗು ಜಿಲ್ಲಾ ಘಟಕದ ವತಿಯಿಂದ ಪರಿಷತ್ತಿನ ಕೇಂದ್ರ ಸಮಿತಿಯ ನಿರ್ದೇಶನದಂತೆ ನಡೆದ “ನನ್ನ ಕಲ್ಪನೆಯ ಸ್ವಚ್ಛ ಕೊಡಗು” ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಮಡಿಕೇರಿಯ ಕೊಡಗು ವಿದ್ಯಾಲಯದ ವಿದ್ಯಾರ್ಥಿನಿ ಎಂ.ರುಶೀಲ್ ಪ್ರಥಮ ಸ್ಥಾನ ಗೆದ್ದುಕೊಂಡಿದ್ದಾಳೆ. ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಎಂ.ಎಸ್.ಸಮನ್ವಿ ರಾವ್ ದ್ವಿತೀಯ ಹಾಗೂ ವಿರಾಜಪೇಟೆ ತ್ರಿವೇಣಿ ಶಾಲೆಯ ಸನ್ನಧಿ ಆರ್.ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಅಧ್ಯಕ್ಷರಾದ ಚಾಮೆರ ದಿನೇಶ್ ಬೆಳ್ಯಪ್ಪ ಅವರು ತಿಳಿಸಿದ್ದಾರೆ. ಸ್ಪರ್ಧೆಯಲ್ಲಿ ಕೊಡಗು ವಿದ್ಯಾಲಯದ ಎಂ.ರುಶೀಲ್, ಕೆ.ಪಿ ವರ್ಣಬೋಜಮ್ಮ, ಅರಮೇರಿ ಎಸ್.ಎಂ.ಎಸ್ ಶಾಲೆಯ ವಿ.ಎಸ್.ಅಮೃತ, ಎ.ಹೆಚ್.ಇಶಿತ ಕಾವೇರಮ್ಮ, ಚಾಮೆರ ನಕ್ಷ ದೇಚಮ್ಮ, ವಿರಾಜಪೇಟೆ ಕಾವೇರಿ ಶಾಲೆಯ ಪುಗ್ಗೆರ ಗದಿನ್ ಬೋಪಣ್ಣ, ಟಿ.ಡಿ.ಹಂಸಿಕ, ಮಡಿಕೇರಿ ಜ.ತಿಮ್ಮಯ್ಯ ಶಾಲೆಯ ಎಂ.ಕಾವೇರಿ ಮನೋಜ್, ಸಮನ್ವಿ ರಾವ್, ಬಿ.ಡಿ.ಕುಷಿ, ಕೆ.ವಿ.ಗ್ರೀಷ್ಮ , ಪಿ.ಪ್ರತಿಕ್ಷ, ಸಮನ್ವಿತ ಉತ್ತಮ್, ಜಿ.ವಿ.ಲಿಖಿತ್, ಧೃತಿ ಡಿ. ಪೂಜಾರಿ, ಎಸ್.ಕೆ. ಪರಾಗ್ ದೇವಯ್ಯ, ಹಮ್ನ ಅಬ್ಸರ್., ಟಿ.ಶೆಟ್ಟಿಗೇರಿ ರೂಟ್ಸ್ ಸ್ಕೂಲ್ ನ ಪಿ.ಜಿ.ಡೆಲಿಷ, ಎಂ.ಎಸ್. ಯಕ್ಷ, ಕೆ.ಬಿ.ತಾನ್ಯ ಮುತ್ತಮ್ಮ, ಎಂ.ಎಸ್. ವಿಸ್ಮಿತ, ಕೆ.ಕೆ.ಮುತ್ತಮ್ಮ, ಎಂ.ಪಿ.ತರಲ್ , ಮಾನ್ವಿತ ಹೆಚ್.ಪಿ., ಎಂ.ಕೆ.ಹರ್ಷಿಕ, ಎನ್.ಪಿ. ದೇಚಮ್ಮ, ಧೃತಿ ಬಿ.ಪಿ., ಲಿವ್ಯ ಪೊನ್ನಮ್ಮ, ಎಂ.ಎಸ್.ಸಾಕ್ಷಿ ಮುತ್ತಮ್ಮ, ವಚನ ಎ.ಎಂ, ಶೃಷ್ಟಿ ಎಂ.ಎಸ್., ದೀಪಿಕ ಎ.ಎಸ್, ಜಶಿಕ ಎಂ.ಎಸ್.,ಚೈತ್ರ ಚಿಣ್ಣಮ್ಮ ಬಿ.ಯು., ಥಮನ್ ಟಿ.ಟಿ., ಶರಣ್ಯ , ಯಶಿಕ ಬೋಜಮ್ಮ ಕೆ.ಎಂ., ಚೈತ್ರ ಚಿಣ್ಣಮ್ಮ ಬಿ.ಯು, ಥಮನ್ ಟಿ.ಟಿ., ಮುತ್ತಣ್ಣ ಡಿ.ಎಸ್., ದೇಶಿಕ್ ಕೆ.ಎ, ಎ.ಎಂ ಸ್ಪಂದನ ಕಾವೇರಮ್ಮ, ಕೆ.ಕೆ. ಯಶ್ಮಿತ, ಪ್ರಾಪ್ತಿ ಕೆ.ಜಿ., ಗಾನ ಅಯ್ಯಪ್ಪ ಕೆ., ಎನ್.ಎಲ್. ಚಂದನ್ ಮಾಚಯ್ಯ, ಅನ್ವಿ ಪಿ, ಹೆಗ್ಗಳ ಸ.ಹಿ.ಪ್ರಾ. ಶಾಲೆಯ ಪಿ.ಎ.ಸಿಮ್ನ, ಮಡಿಕೇರಿ ಸಂತ ಜೋಸೆಫರ ಶಾಲೆಯ ಟಿ.ಟಿ. ಲಿನ್ಸಿ ದೇಚಮ್ಮ, ಪೊನ್ನಂಪೇಟೆ ಸಾಯಿಶಂಕರ್ ವಿದ್ಯಾಸಂಸ್ಥೆಯ ಜೇಷ್ಟ ಪಿ., ವಿರಾಜಪೇಟೆ ವಿನಾಯಕ ಇಂಗ್ಲಿಷ್ ಶಾಲೆಯ ಪಿ.ಎಸ್.ಶಹಮ, ನಿರೀಕ್ಷ, ನಿತಿನ್ ಜಿ.ರಾಜ್, ವಿಶ್ಮಿತ ರೈ ಬಿ.ಸಿ., ಶ್ವೇತ ಕೆ.ವಿ., ನಮಿತ ಪಿ.ಡಿ., ಬಿಳುಗುಂದ ಸರಕಾರಿ ಪ್ರೌಢ ಶಾಲೆಯ ಪಿ.ಬಿ.ಶಿಲ್ಪ, ವಿ.ಬಾಡಗ ಸ ಹಿ.ಪ್ರಾ ಶಾಲೆಯ ಯಶ್ವಿತ ಆರ್.ಹೆಚ್., ಪಾರಾಣೆ ಸ,ಹಿ.ಪ್ರಾ. ಶಾಲೆಯ ನೇಹಾಲ್ ಬಿ.ಎಂ., ನಂದಿನಿ ಜಿ.ಸಿ., ಗೋಣೀಕೊಪ್ಪ ಸಂತ ಥಾಮಸ್ ಶಾಲೆಯ ತೀರ್ಥನ, ಸಿಂಚನ, ಕೀರ್ತೇಶ್ ಕೆ.ಎಂ, ಸ್ತೂತಿ, ಹಿಮಾನಿ ಪೊನ್ನಮ್ಮ, ಹೃಷಿಕ ಬಿ.ಎಸ್., ಪೊನ್ನಂಪೇಟೆ ಕೆ.ಪಿ.ಎಸ್.ಪ್ರೌಢಶಾಲೆಯ ಪಲ್ಲವಿ ಎ.ಎಸ್, ವಿರಾಜಪೇಟೆ ತ್ರಿವೇಣಿ ಶಾಲೆಯ ಸನ್ನಿಧಿ ಆರ್., ಸುಂಟಿಕೊಪ್ಪ ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ತ್ರಿಷಾ.ಎಸ್ ಸೇರಿದಂತೆ 69 ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಕಲ್ಪನೆಯ ಸ್ವಚ್ಛಕೊಡಗನ್ನು ಅಕ್ಷರ ರೂಪದಲ್ಲಿ ಅನಾವರಣಗೊಳಿಸಿದ್ದಾರೆ.











