Facebook Twitter WhatsApp Email Telegram Copy Link ಮಡಿಕೇರಿ ಜೂ.26 NEWS DESK : ಮಡಿಕೇರಿ ಮಲ್ಲಿಕಾರ್ಜುನ ನಿವಾಸಿ, ನಗರಸಭೆಯ ನಿವೃತ್ತ ನೌಕರ ಕೆ.ಹೋಬಳಿ ಅನಾರೋಗ್ಯದಿಂದ ಇಂದು ನಿಧನರಾದರು. ಮೃತರ ಅಂತ್ಯಕ್ರಿಯೆ ಜೂ.27 ರಂದು ಮಡಿಕೇರಿಯಲ್ಲಿ ನೆರವೇರಲಿದೆ.
*ಶ್ರದ್ಧಾಭಕ್ತಿಯಿಂದ ಜರುಗಿದ ಕರ್ಣಂಗೇರಿ ಕ್ಷೇತ್ರದ ಶ್ರೀರಾಜರಾಜೇಶ್ವರಿ ದೇವಾಲಯದ ವಾರ್ಷಿಕೋತ್ಸವ ಹಾಗೂ ರಥೋತ್ಸವ*ಮೇ 5, 2026