ಸೌಂದರ್ಯ ದ ತಾಣ ಕುಂದಾದ್ರಿ ಬೆಟ್ಟ ಕುಂದಾದ್ರಿ ಬೆಟ್ಟವು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿ ಇದೆ. ತೀರ್ಥಹಳ್ಳಿಯಿಂದ ಆಗುಂಬೆ ಕಡೆ ಹೋಗುವಾಗ ಗುಡ್ಡೆಕೇರಿ ಎಂಬ ಗ್ರಾಮದಿಂದ ಸುಮಾರು 9 ಕಿ.ಮೀ ದೂರದಲ್ಲಿ ಕುಂದಾದ್ರಿ ಬೆಟ್ಟವಿದೆ. ಎತ್ತರ 1343 ಮೀ. ಬೆಟ್ಟವನ್ನು ತಲುಪಲು ಡಾಂಬರು ರಸ್ತೆಯಿದೆ ಹ... ತಮಿಳುನಾಡಿನ ಜನಪ್ರಿಯ ಪ್ರವಾಸಿ ತಾಣ ಟೈಗರ್ ಕೇವ್ ಟೈಗರ್ ಕೇವ್ ಭಾರತದ ತಮಿಳುನಾಡಿನ ಮಹಾಬಲಿಪುರಂ ಬಳಿಯ ಸಾಳುವನ್ಕುಪ್ಪಂ ಗ್ರಾಮದಲ್ಲಿರುವ ಬಂಡೆಯಲ್ಲಿ ಕೆತ್ತಲ್ಪಟ್ಟ ಹಿಂದೂ ದೇವಾಲಯ ಸಂಕೀರ್ಣವಾಗಿದೆ . ಸಂಕೀರ್ಣದ ಒಂದು ಭಾಗವಾಗಿರುವ ಗುಹೆಯ ಬಾಯಿಯ ಮೇಲೆ ಹುಲಿ ತಲೆಯ ಕೆತ್ತನೆಗಳಿಂದ ಇದು ತನ್ನ ಹೆಸರನ್ನು ಪಡೆದುಕೊ... ನಾಗಾವಿಯಲ್ಲಿ ಸಬರಮತಿ ಆಶ್ರಮ ಹೊಲುವ ತದ್ರೂಪ ಆಶ್ರಮ ಗಾಂಧೀಜಿ ಕನಸು ನನಸಾಗಿಸುವ ಮುಖ್ಯ ಉದ್ದೇಶದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವು ಮಹಾತ್ಮ ಗಾಂಧಿಯವರ ತತ್ವ ಸಿದ್ಧಾಂತ ಆದರ್ಶಗಳನ್ನು ಇಂದಿನ ಪೀಳಿಗೆಗೆ ಪರಿಚಯ ಮಾಡಲು ಮುದ್ರಣ ಕಾಶಿ ಗದಗ ಜಿಲ್ಲೆಯ ನಾಗಾವಿ ... ಮೈಸೂರಿನಲ್ಲಿ ವಿದ್ಯುತ್ ದೀಪ ಬೆಳಗಿದ ಇತಿಹಾಸ ದಕ್ಷಿಣ ಭಾರತದಲ್ಲಿ ವಿದ್ಯುತ್ ಉತ್ಪಾದನೆಗೆ ನಾಂದಿ ಹಾಡಿದ ರಾಜ್ಯ ಕರ್ನಾಟಕ, 1902ರ ಜೂನ್ 30 ರಂದು ಮೊದಲ ಬಾರಿಗೆ ಕೋಲಾರದ ಚಿನ್ನದಗಣಿಗೆ ಶಿವನ ಸಮುದ್ರದಿಂದ ವಿದ್ಯುತ್ ಸರಬರಾಜು ಆರಂಭವಾಯಿತು. 1905ರ ಆಗಸ್ಟ್ 5 ರಂದು ಬೆಂಗಳೂರು ನಗರದ ಮಾರುಕಟ್ಟೆ ಪ್ರದೇಶದಲ್ಲಿ ವ... ಐತಿಹಾಸಿಕ ಆಕರ್ಷಣೆಯಾಗಿರುವ ಕಿತ್ತೂರು ಕೋಟೆ ಕಿತ್ತೂರು ಕೋಟೆ ಕರ್ನಾಟಕದ ಪ್ರಮುಖ ಐತಿಹಾಸಿಕ ಸ್ಮಾರಕಗಳು ಮತ್ತು ಅದರ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಕೋಟೆಯು ಕಿತ್ತೂರು ಪಟ್ಟಣದಲ್ಲಿದೆ, ಇದು ಬೆಳಗಾಂನಿಂದ 50 ಕಿ.ಮೀ ದೂರದಲ್ಲಿದೆ ಮತ್ತು ಧಾರವಾಡದಿಂದ 32 ಕಿ.ಮೀ ದೂರದಲ್ಲಿದೆ. ಕಿತ್ತೂರು ಸಣ್... ಮೂಡುಬಿದಿರೆಯ ಪುರಾತನ ಆಕಷ೯ಣೆ ಸಾವಿರ ಕಂಬದ ಬಸದಿ ಸಾವಿರ ಕಂಬದ ಬಸದಿಯು ಕರ್ನಾಟಕದ ಪ್ರಮುಖ ಬಸದಿ (ಜೈನ ಮಂದಿರ). ಈ ಮಂದಿರವನ್ನು ತ್ರಿಭುವನ ತಿಲಕ ಚೂಡಾಮಣಿ ಬಸದಿ ಎಂದೂ ಕರೆಯಲಾಗುತ್ತದೆ. 1000 ಕಂಬಗಳನ್ನು ಹೊಂದಿರುವ ಈ ಬಸದಿಯು, ಕರ್ನಾಟಕ ರಾಜ್ಯದ, ದಕ್ಷಿಣ ಕನ್ನಡ ಜಿಲ್ಲೆಯ, ಮೂಡುಬಿದಿರೆ ತಾಲೂಕು ಕೇಂದ್ರದಲ್ಲಿದೆ. ... ವಿವಿಧ ಔಷಧಿಯ ಗಿಡಮೂಲಿಕೆಗಳಿಗೆ ಪ್ರಸಿದ್ಧವಾದ ಸಿದ್ಧರಬೆಟ್ಟ ಸಿದ್ಧರಬೆಟ್ಟ ಅಥವಾ ಬೂದಗವಿ ಬೆಟ್ಟವು ಕೊರಟಗೆರೆ ತಾಲ್ಲೂಕಿನಲ್ಲಿದ್ದು ಪ್ರವಾಸಿಗರಿಗೆ ಪ್ರೆಕ್ಷಣೀಯ ಮತ್ತು ಧಾರ್ಮಿಕ ಕ್ಷೇತ್ರವೆನಿಸಿಕೊಂಡಿದ್ದು ವಿವಿಧ ಔಷಧಿ ಗಿಡಮೂಲಿಕೆಗಳಿಗೆ ಪ್ರಸಿದ್ಧವಾಗಿರುತ್ತದೆ. ಸಿದ್ಧರ ಬೆಟ್ಟವು ಪೌರಾಣಿಕ ಪ್ರತೀತಿಯಂತೆ ಹನುಮಂತನು ಸಂಜೀವಿ... ಕರಾವಳಿಯ ಕಣ್ಮಣಿ ಕುಂದಾಪುರ ಕುಂದಾಪುರ, ಇದು ಜಿಲ್ಲಾ ಕೇಂದ್ರವಾದ ಉಡುಪಿಯಿಂದ 36 ಕಿಲೋ ಮೀಟರ್ ದೂರದಲ್ಲಿ ಇರುವ ತಾಲ್ಲೂಕು ಪಟ್ಟಣವಾಗಿದೆ. ಪಶ್ಚಿಮ ದಿಕ್ಕಿನಲ್ಲಿರುವ ಸಮುದ್ರ ತೀರವು ಕುಂದಾಪುರ ತಾಲ್ಲೂಕಿನ ಪ್ರಮುಖ ಆಕರ್ಷಣೆಗಳಲ್ಲೊಂದು. ಈ ತಾಲ್ಲೂಕಿನ ಗಂಗೊಳ್ಳಿಯಲ್ಲಿರುವ ಸೇತುವೆಯು ಉಡುಪಿ ಜಿಲ... ಪ್ರವಾಸಿಗರ ಕಣ್ಮನ ಸೆಳೆಯುವ ಚಾರ್ಮಾಡಿ ಘಾಟ್ ಚಾರ್ಮಾಡಿ ಘಾಟಿ / ಘಟ್ಟ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಗಡಿಯಲ್ಲಿ ಹೊಂದುಕೊಂಡಿದ್ದು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುತ್ತವೆ. ಚಾರ್ಮಾಡಿ ಘಟ್ಟಗಳ ಕೆಳಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿಗೆ ಸೇರಿರುವ ಚಾರ್ಮಾಡಿ ಎಂಬ ಗ್... ಪ್ರಕೃತಿಯ ಸೊಬಗನ್ನು ಸವಿಯಲು ಹನುಮಾನ್ ಗುಂಡಿ ಫಾಲ್ಸ್ ಉತ್ತಮ ಸ್ಥಳ ಭೋರ್ಗರೆವ ಈ ಜಲರಾಶಿಯನ್ನು ನೋಡುವುದೇ ಕಣ್ಣಿಗೆ ಆನಂದ ದೂರದಿಂದ ಈ ದೃಶ್ಯವನ್ನು ನೋಡುತ್ತಾ ಹತ್ತಿರ ಸಾಗಿದಂತೆಲ್ಲ ರೋಮಾಂಚನವಾಗುವುದು. 100 ಅಡಿ ಎತ್ತರದಿಂದ ಬಂಡೆಗಳಿಂದ ನಡುವೆ ಧುಮುಕುವ ಈ ಫಾಲ್ಸ್ ನೈಸರ್ಗಿಕವಾಗಿ ರಚಿತವಾಗಿದ್ದು ನೋಡುಗರನ್ನು ತನ್ನ ಸೌಂದರ್ಯ ರಾಶಿಯ... 1 2 3 … 9 Next Page »