ಪುದೀನಾ ಎಲೆಗಳಿಂದ ಪಡೆಯಬಹುದಾದ ಆರೋಗ್ಯಕರ ಪ್ರಯೋಜನಗಳು ಆಯುರ್ವೇದ ಮತ್ತು ಮನೆ ಮದ್ದಿನಲ್ಲಿ ಪುದೀನ ಎಲೆಯನ್ನು ವಿಶೇಷವಾಗಿ ಬಳಸಲಾಗುವುದು. ಇದರಲ್ಲಿ ಇರುವ ಔಷಧೀಯ ಗುಣಗಳು ಸಾಕಷ್ಟು ಅನಾರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತವೆ. ಪುದೀನದಲ್ಲಿ ಉತ್ಕರ್ಷಣ ನಿರೋಧಕಗಳು, ಮೆಂಥಾಲ್ ಮತ್ತು ಫೈಟೊನ್ಯೂಟ್ರಿಯಂಟ್ಗಳಿವೆ. ಇವು ಕಿ... ಮೊಟ್ಟೆ ಸೇವನೆಯಿಂದಾಗುವ ಪ್ರಯೋಜನಗಳು ನಾವು ಸೇವಿಸುವ ಆಹಾರಗಳಲ್ಲಿ ಪೌಷ್ಟಿಕಾಂಶಗಳ ಕೊರತೆ ಉಂಟಾದರೆ ಅದು ನಮ್ಮ ದೇಹದ ಅಪೌಷ್ಟಿಕತೆಗೆ ಕಾರಣವಾಗುತ್ತದೆ. ಆದ್ದರಿಂದ ನಾವು ಯಾವುದೇ ಆಹಾರ ಸೇವನೆ ಮಾಡಿದರೂ ಮೊದಲು ಅದರಲ್ಲಿರುವ ಪೌಷ್ಟಿಕ ಸತ್ವಗಳ ಮತ್ತು ಖನಿಜಾಂಶಗಳ ಕಡೆಗೆ ನಮ್ಮ ಗಮನ ಕೊಡಬೇಕು. ಮೊಟ್ಟೆ... ಸುವರ್ಣಗಡ್ಡೆಯ ಆರೋಗ್ಯ ಚಮತ್ಕಾರ ಸುವರ್ಣ ಗಡ್ಡೆ ಒಂದು ಬಹು ಉಪಯೋಗಿ ತರಕಾರಿ. ಪೋಷಕಾಂಶಗಳಿಂದ ತುಂಬಿರುವ ಸುವರ್ಣ ಗಡ್ಡೆ ಆರೋಗ್ಯಕರ ಚಯಾಪಚಯ ವ್ಯವಸ್ಥೆಗೆ ಪರಿಣಾಮಕಾರಿ. ಸುವರ್ಣಗಡ್ಡೆಯಲ್ಲಿ ನಾರಿನಾಂಶ ಹಾಗೂ ಲೋಳೆಯ ಅಂಶ ಉತ್ತಮವಾಗಿರುತ್ತದೆ. ಹೀಗಾಗಿ ಕರುಳಿನ ಆರೋಗ್ಯವನ್ನು ಕಾಪಾಡಲು, ಜೀರ್ಣಕ್ರ... ಮಧುಮೇಹಕ್ಕೆ ರಾಮಬಾಣ ನೆಲಬೇವು ಪ್ರಾಚೀನ ಕಾಲದಿಂದ ಭಾರತೀಯ ಔಷಧಿ ಪದ್ಧತಿಗಳಲ್ಲಿ ಉಪಯೋಗಿಸಲಾಗುತ್ತದೆ. ಇದೊಂದು ಚಿಕ್ಕಗಿಡವಾಗಿದ್ದು ಭಾರದೆಲ್ಲೆಡೆ ಬೆಳೆಯುತ್ತದೆ. ಹಿಮಾಲಯದ ಸಸ್ಯವಾದ ನೆಲಬೇವು ಚರಕ ಸಂಹತೆಯಲ್ಲಿ ಪದಾರ್ಪಣೆ ಮಾಡುವುದಕ್ಕಿಂತ ಮುಂಚೆ ಕಿರಾತರು ಎಂಬ ಬುಡಕಟ್ಟು ಜನಾಂಗದವರಿಗೆ ಜ್ವರಕ್ಕೆ... ಅನೇಕ ರೋಗಗಳಿಗೆ ಒಣ ಶುಂಠಿ ರಾಮಬಾಣ ಶುಂಠಿಯು ಆಯುರ್ವೇದದಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದಿದೆ. ಒಣ ಶುಂಠಿಯು ಹಸಿ ಶುಂಠಿಯಷ್ಟೇ ಪ್ರಾಮುಖ್ಯೆತಯೆನ್ನು ಪಡೆದಿದ್ದು, ಅನೇಕ ರೋಗಗಳಿಗೆ ರಾಮಬಾಣವಾಗಿದೆ. ಮಲಬದ್ಧತೆಯ ಸಮಸ್ಯೆಯ ಜೊತೆಗೆ ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಒಣ ಶುಂಠಿಯನ್ನು... ಸೀಬೆ ಹಣ್ಣಿನ ಉಪಯೋಗಗಳು ಪೇರಳೆಯಲ್ಲಿ ಕ್ಯಾಲರಿಯು ತುಂಬಾ ಕಡಿಮೆ ಪ್ರಮಾಣದಲ್ಲಿದೆ ಮತ್ತು ನೂರು ಗ್ರಾಂ ಪೇರಳೆಯಲ್ಲಿ 68 ಕ್ಯಾಲರಿ ಮಾತ್ರ ಇದೆ. ಇದರಲ್ಲಿ ಇರುವಂತಹ ಆಹಾರದ ನಾರಿನಾಂಶವು ಹೊಟ್ಟೆಯು ದೀರ್ಘಕಾಲ ತುಂಬಿರುವಂತೆ ಮಾಡುವುದು ಹಾಗೂ ಪದೇ ಪದೇ ತಿನ್ನುವುದನ್ನು ಕಡಿಮೆ ಮಾಡುವುದು. ಬೊಜ... ಆರೋಗ್ಯ ರಕ್ಷಣೆಯಲ್ಲಿ ಆಯುರ್ವೇದದ ವೃಕ್ಷಾಂಮ್ಲ ಪುನರ್ಪುಳಿ ಮುರುಗಲು, ಪುನರ್ಪುಳಿ ಕೋಕಂ ಎಂದು ಕರೆಯಲಾಗುವ ಆಯುರ್ವೇದದ ವೃಕ್ಷಾಂಮ್ಲ ಬಹು ಉಪಯೋಗಿ ವನಸ್ಫತಿ, ಮಲೆನಾಡಿನಲ್ಲಿ ವಿಫುಲವಾಗಿ ಬಯಲುನಾಡಿನಲ್ಲಿ ವಿರಳವಾಗಿ ಬೆಳೆಯುವ ಈ ಗೇರುಜಾತಿಯ ಗಾರ್ಸಿನಿಯಾ ಇಂಡಿಕಾ ಆಯುರ್ವೇದದ ವೃಕ್ಷಾಮ್ಲ ಎಂದೇ ಪ್ರಸಿದ್ಧ. ಪಿತ್ತ ನಾಶಕ, ಬೊಜ... ಚಿಕನ್ ಸೂಪ್ ಮಾಡುವ ವಿಧಾನ ಚಿಕನ್ ನಲ್ಲಿ ಪ್ರೊಟೀನ್ ಅಂಶ ಅಧಿಕವಿರುವುದರಿಂದ ಚಿಕನ್ ಸೂಪ್ ಮಾಡಿ ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸಮತೂಕದ ಮೈಕಟ್ಟನ್ನು ಪಡೆಯಲು ತುಂಬಾ ಜನ ಚಿಕನ್ ಸೂಪ್ ಡಯಟ್ ಮಾಡುತ್ತಾರೆ. ಬೇಕಾಗುವ ಸಾಮಾಗ್ರಿಗಳು: 2 ಆಲೂಗೆಡ್ಡೆ, ಅರ್ಧ ಕೆಜಿ ಚಿಕನ್, 2 ಕ್ಯ... ಮೊಡವೆ ನಿವಾರಣೆಗೆ ವಿವಿಧ ಮನೆಮದ್ದು ಮೊಡವೆಗಳಿಗೆ ಲೇಪನ ಮೊಡವೆಗಳಿಗೆ ಲೇಪನ ಹಚ್ಚುವ ಮೊದಲು ನಿಮ್ಮ ಮುಖದ ಚರ್ಮ ಯಾವ ತರಹದ್ದು ಎಂಬುದನ್ನು ಅರಿತುಕೊಂಡಿರಬೇಕು. ಮನುಷ್ಯರಲ್ಲಿ ಮೂರು ವಿಧದ ಚರ್ಮಗಳಿವೆ. 1. ಎಣ್ಣೆಯ ಚರ್ಮ 2. ಒಣ ಚರ್ಮ 3. ಸಾಮಾನ್ಯ ಚರ್ಮ ಎಣ್ಣೆಯ ಚರ್ಮದವರಿಗೆ ಲೇಪಗಳು • ಲೋದ್ರ, ಧ... ಮಾನಸಿಕ ಸಮಸ್ಯೆ : ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಿರಿ ಮಡಿಕೇರಿ ಜು.22 : ಜಿಲ್ಲೆಯಲ್ಲಿ ಮುಂಗಾರು ಸಂದರ್ಭದಲ್ಲಿ ಧಾರಾಕಾರ ಮಳೆಯಿಂದ ಮತ್ತು ಭೂ ಕುಸಿತದಿಂದ ಜನರ ಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಇದರಿಂದ ಜನರಲ್ಲಿ ಭಯ, ಆತಂಕ, ಚಿಂತೆ, ದುಃಖ, ನಿಸ್ಸಾಹಯಕತೆ, ನಿದ್ರೆ ಬಾರದಿರುವುದು, ಕೋಪ ಮತ್ತು ಹತಾಶೆ ಅಂತಹ ... 1 2 3 … 13 Next Page »