ತೂಕ ಇಳಿಕೆಗಾಗಿ ಲಿಂಬೆ ಚಹಾ ಹೊಟ್ಟೆಯನ್ನು ಸ್ವಚ್ಛಗೊಳಿಸಿ ಬೇಡದ ಅಂಶಗಳನ್ನು ಹೊರಹಾಕಲು ಲಿಂಬೆ ಸಹಕಾರಿಯಾಗಿದೆ. ಲಿಂಬೆ ಚಹಾ ತೂಕವನ್ನು ಇಳಿಸಿ ಉತ್ತಮ ಆರೋಗ್ಯವನ್ನು ಕಾಪಾಡುವಲ್ಲಿ ಉತ್ತಮ ಪಾತ್ರ ನಿರ್ವಹಿಸುತ್ತದೆ. ಮನಸ್ಸನ್ನು ತಾಜಾಗೊಳಿಸಿ ಆರೋಗ್ಯವಂತರನ್ನಾಗಿಸುತ್ತದೆ. ಲಿಂಬೆ ಚಹಾ ಯಾವುದ... ಹುಳುಕಡ್ಡಿ ನಿವಾರಣೆಗೆ ಪರಿಣಾಮಕಾರಿ ಮನೆಮದ್ದುಗಳು ನಿಮ್ಮ ಚರ್ಮದ ಮೇಲೆ ಕೆಂಪು ಬಣ್ಣ, ತುರಿಕೆ ಕಾಣಿಸಿಕೊಂಡು ಅದು ಕಾಲಾನಂತರದಲ್ಲಿ ಉಂಗುರದ ಆಕಾರಕ್ಕೆ ಬಂದರೆ ಇದನ್ನು ಹುಳುಕಡ್ಡಿ ಅಥವಾ ಹುಳುಕಡ್ಡಿ ಎಂದು ಕರೆಯುತ್ತಾರೆ. ಮಾನವರಿಗೆ, ಬೆಕ್ಕಿನಂತಹ ಸಾಕುಪ್ರಾಣಿಗಳಿಗೆ ಮತ್ತು ಮನೆಯಲ್ಲಿ ಸಾಕುವ ಪ್ರಾಣಿಗಳಾದ ಕುರಿ ಮತ್ತ... ಕಣ್ಣಿಗೆ ಕರಿದೆಣ್ಣೆಯ ಜೌಷಧ ! ರಾತ್ರಿಯಿಡೀ ಎದ್ದಿರಲು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಜಾಗರಣೆ ಇರುವ ತಂತ್ರವೊಂದು ನಿಮಗೆ ಗೊತ್ತೇ ಇದೆ. ಇದೀಗ ಕಣ್ಣಿಗೆ ಬಿಟ್ಟುಕೊಳ್ಳುವ ಔಷಧವನ್ನೂ ಎಣ್ಣೆಯಿಂದ ಪಡೆಯಬಹುದೆನ್ನುವ ಹೊಸ ಸುದ್ದಿ ಬಂದಿದೆ. ಅದೂ ಯಾವ ಎಣ್ಣೆ ಎಂದುಕೊಂಡಿರಿ? ತಿಂಡಿಗಳನ್ನು ಕರಿದ ಎಣ್ಣೆ... ಹುಬ್ಬಿನ ಹೊಟ್ಟಿಗೆ ಪರಿಹಾರ ಮಹಿಳೆಯರು ಸೌಂದರ್ಯ ಪ್ರಿಯರು. ಮುಖದ ಅಂದ ಚೆಂದಕ್ಕೆ ವಿವಿಧ ರೀತಿಯ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಅದರಲ್ಲೂ 'ಹುಬ್ಬು'ನ್ನು ಆರೋಗ್ಯವಾಗಿಟ್ಟುಕೊಳ್ಳಲು ತುಂಬಾ ಕಾಳಜಿ ವಹಿಸುತ್ತಾರೆ. ಏಕೆಂದರೆ ಹುಬ್ಬುಗಳು ವದನಕ್ಕೆ ಮೆರುಗು ನೀಡುವುದಲ್ಲದೇ ಕಣ್ಣುಗಳನ್ನು ರಕ್... ತ್ವಚೆಯ ಕಪ್ಪು ಚುಕ್ಕೆಯನ್ನು ತೆಗೆದುಹಾಕಲು ಮನೆಯಲ್ಲಿಯೇ ಸುಲಭ ಚಿಕಿತ್ಸೆ ಕಪ್ಪು ಚುಕ್ಕೆಗಳು ಮೂಲತಃ ಚರ್ಮದ ಮೊಡವೆಗಳಾಗಿದ್ದು, ರಂಧ್ರಗಳ ತೈಲ ಮತ್ತು ಒಳಗಿನಿಂದ ಸತ್ತ ಚರ್ಮದ ಕೋಶಗಳಿಂದ ಮುಚ್ಚಿ ಹೋದಾಗ ಸಂಭವಿಸುತ್ತದೆ. ಚರ್ಮದ ಮೇಲೆ ತೆರೆದ ಉಬ್ಬುಗಳು, ಹೆಚ್ಚುವರಿ ಎಣ್ಣೆ ಮತ್ತು ಸತ್ತ ಚರ್ಮದಿಂದ ತುಂಬಿರುತ್ತವೆ. ಉಬ್ಬು ಮೇಲಿನ ಚರ್ಮವು ತೆರ... ಯುಗಾದಿ ಹಬ್ಬದ ಮಹತ್ವ ಯುಗಾದಿ ಅಥವಾ ಉಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. "ಯುಗಾದಿ" ಪದದ ಉತ್ಪತ್ತಿ "ಯುಗ+ಆದಿ" - ಹೊಸ ಯುಗದ ಆರಂಭ ಎಂದು. ಸಾಂಪ್ರದಾಯಿಕ ಆಚರಣೆಗಳು ಯುಗಾದ... ತೀರ್ಥದಲ್ಲೂ ಇದೆ ಔಷಧೀಯ ಗುಣ ದೇವಾಲಯದಲ್ಲಿ ಅರ್ಚಕರು ಬೆಳ್ಳಿ ಅಥವಾ ತಾಮ್ರದ ಪಾತ್ರೆಯಲ್ಲಿ ತೀರ್ಥವನ್ನು ಕೊಡುವುದನ್ನು ನೀವು ಗಮನಿಸಿರಬಹುದು. ಶುದ್ಧನೀರು, ತುಳಸಿ ಎಲೆ ಮತ್ತು ಬೆಳ್ಳಿ ಅಥವಾ ತಾಮ್ರದ ಪಾತ್ರೆಯಲ್ಲಿದ್ದರೆ ಅದು ತ್ರಿದೋಷಗಳನ್ನು (ವಾತ, ಪಿತ್ಥ, ಕಫ) ನಿವಾರಿಸುವ ಜೌಷಧಿಯಾಗುತ್ತದೆ ... ಮಜ್ಜಿಗೆಯ ಆರೋಗ್ಯದ ಲಾಭಗಳು ಬಿರು ಬಿಸಿಲಲ್ಲಿ ದಾಹ ನೀಗುವ ಸಲುವಾಗಿ ಹಾಗೂ ದೇಹ ನಿರ್ಜಲೀಕರಣ ಆಗದಂತೆ ತಡೆಯಲು ಮಜ್ಜಿಗೆ ಕುಡಿಯುವುದು ಬಹಳ ಉಪಕಾರಿ. ಮಜ್ಜಿಗೆಯಲ್ಲಿ ಹಲವು ಆರೋಗ್ಯಕರ ಅಂಶಗಳು ಅಡಗಿದೆ. ಮಜ್ಜಿಗೆ ಕೇವಲ ದಾಹ ನೀಗುವ ಹಾಗೂ ದೇಹಕ್ಕೆ ತಂಪನ್ನು ನೀಡುವ ಪಾನೀಯ ಅಲ್ಲಾ. ಬದಲಾಗಿ ಇದು ನಮ್... ಕರ್ಬೂಜ ಹಣ್ಣಿನ ಆರೋಗ್ಯ ಲಾಭಗಳು ಇದೊಂದು ರಸಭರಿತವಾದ ಹಣ್ಣಾಗಿದ್ದು, ಬೇಸಿಗೆಯಲ್ಲಿ ಸೇವಿಸಲು ಸೂಕ್ತವಾಗಿದೆ. ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದ ನೀರು ಒಳಗೊಂಡಿರುತ್ತದೆ. ಹಳದಿ ಬಣ್ಣದ ಕರಬೂಜ ತಳಿಗಳಲ್ಲಿ ಸಿ ಜೀವಸತ್ವ ಇತರ ತಳಿಗಳಿಗಿಂತ ಅಧಿಕವಾಗಿದೆ. ಇದರ ಬೀಜಗಳನ್ನೂ ಔಷಧಿಗಳಲ್ಲಿ ಉಪಯೋಗಿಸುತ... ಸಕ್ಕರೆಯ ಸೌಂದರ್ಯ ಲಾಭಗಳು… ಸಕ್ಕರೆ ಆರೋಗ್ಯ ಪರಿಣಾಮವು ಒಳಗೊಂಡ ಕೆಲವು ಅಧ್ಯಯನಗಳು ಪರಿಣಾಮಕಾರಿಯಾಗಿ ಅನಿಶ್ಚಿತ ಇವೆ. ಜೇನು, ಸಿರಪ್ಗಳು, ಹಣ್ಣಿನ ರಸಗಳು ಮತ್ತು ಹಣ್ಣಿನ ರಸ-ಸಾರೀಕೃತ ನೈಸರ್ಗಿಕವಾಗಿ ಸಕ್ಕರೆ ಇರುತ್ತವೆ. ಸಕ್ಕರೆಯ ಸ್ಕ್ರಬ್ ಮಾಡುವುದರಿಂದ ತ್ವಚೆಯು ಯೌವನ ಭರಿತವಾಗಿರಲು ಸಹಾ... 1 2 3 … 12 Next Page »