ಎಣ್ಣೆಯುಕ್ತ ಚರ್ಮದ ನಿವಾರಣೆ ಮನೆಮದ್ದು ಒಬ್ಬೊಬ್ಬರದ್ದು ಒಂದೊಂದು ರೀತಿಯ ದೇಹ ಪ್ರಕೃತಿ. ಕೆಲವರದ್ದು ತುಂಬಾ ತಂಪು ಹಾಗೂ ಇನ್ನು ಕೆಲವರದ್ದು ತುಂಬಾ ಉಷ್ಣ ದೇಹ. ಅದೇ ರೀತಿಯಾಗಿ ಚರ್ಮ ಕೂಡ ಇರುವುದು. ಒಣ ಚರ್ಮ, ಎಣ್ಣೆಯಂಶವಿರುವ ಚರ್ಮ, ಸೂಕ್ಷ್ಮ ಚರ್ಮ ಹೀಗೆ…ಚರ್ಮದಲ್ಲಿ ಎಣ್ಣೆಯಂಶ ಅತಿಯಾಗಿ ಕಾಣಿಸಿಕೊಳ್ಳಲ... ಸರ್ವರೋಗಕ್ಕೆ ಮನೆ ಮದ್ದು ಅಶ್ವಗಂಧ ಅಶ್ವಗಂಧ ಒಂದು ಅದ್ಭುತ ಮೂಲಿಕೆಯಾಗಿದ್ದು, ಭಾರತದ ಜಿನ್ಸೆಂಗ್ ಎಂಬ ಅನ್ವರ್ಥನಾಮವನ್ನೂ ಪಡೆದಿದೆ. ಈ ಅದ್ಭುತ ಮೂಲಿಕೆಗೆ ಕೊಂಚ ಭಿನ್ನವಾದ ಹೆಸರು ಬರಲು ಇದರ ವಾಸನೆಯೇ ಕಾರಣ. ಇದರ ವಾಸನೆ ಕುದುರೆಯ ಮೂತ್ರದ ವಾಸನೆಯನ್ನೇ ಹೋಲುವ ಕಾರಣ ಆಯುರ್ವೇದ ಇದಕ್ಕೆ ಅಶ್ವದ ಗಂಧ ಅ... ಕಿವಿ ಹಣ್ಣಿನ ಉಪಯೋಗಗಳು ಕಿವಿ ಹಣ್ಣು ರುಚಿ ಮಾತ್ರವಲ್ಲ ಅನೇಕ ಆರೋಗ್ಯಕರ ಗುಣವನ್ನು ಹೊಂದಿದೆ. ಎಲ್ಲಾ ಹಣ್ಣಿನ ಅಂಗಡಿಗಳಲ್ಲಿ, ಫುಡ್ ಬಜಾರ್ ಗಳಲ್ಲಿ ದೊರೆಯುವುದು. ಈ ಹಣ್ಣು ಅಧಿಕ ಪೋಷಕಾಂಶಗಳನ್ನು ಹೊಂದಿರುವ ಹಣ್ಣು ಎಂದು ರೂಟ್ಗರ್ಸ್ ವಿಶ್ವವಿಧ್ಯಾನಿಲಯದಲ್ಲಿ ಡಾ. ಪೌಲ್ ಲಾಚಾನ್ಸ್ ನಡೆಸಿದ... ಮೊಣಕೈ ಮತ್ತು ಮೊಣಕಾಲಿನ ಟ್ಯಾನಿಂಗ್ಗೆ ಮನೆಮದ್ದು ನಿಂಬೆ ಮತ್ತು ಬೇಕಿಂಗ್ ಸೋಡಾ ಸ್ಕ್ರಬ್ : ಬಳಸಿ ನಿಂಬೆ ಅತ್ಯುತ್ತಮ ಚರ್ಮದ ಹೊಳಪು ನೀಡುವ ಪದಾರ್ಥವಾಗಿದೆ. ಇದು ನೈಸರ್ಗಿಕ ಬ್ಲೀಚಿಂಗ್ ಗುಣಗಳನ್ನು ಹೊಂದಿದ್ದು ಅದು ಸತ್ತ ಚರ್ಮವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನಿಂಬೆಹಣ್ಣುಗಳು ಆಂಟಿಆಕ್ಸಿಡೆಂಟ್ಗಳು ಮತ್ತು... ಚಳಿಗಾಲದಲ್ಲಿ ಆರೋಗ್ಯವಂತರಾಗಿರಲು ಪಾಲಿಸಬೇಕಾದ ಸೂತ್ರಗಳು ನಮ್ಮ ಆರೋಗ್ಯದ ಮೇಲೆ, ನಾವು ಸೇವಿಸುವ ಆಹಾರದ ಜೊತೆಗೆ ವಾತಾವರಣ ಹಾಗೂ ಋತುವಿನ ಪ್ರಭಾವವೂ ಉಂಟಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಚಳಿಗಾಲ ತುಂಬಾ ಒಳ್ಳೆಯ ಋತು. ಹೀಗಾಗಿ ಈ ಕಾಲವನ್ನು `ಆರೋಗ್ಯಕರ ಋತು’ ಎಂದು ಹೇಳಲಾಗುತ್ತದೆ. ಆಯುರ್ವೇದ ಶಾಸ್ತ್ರದ ಅನುಸಾರವಾಗಿ ಸಂತ... ದಾಳಿಂಬೆ ಹಣ್ಣಿನಲ್ಲಿರುವ ಅದ್ಭುತ ಪ್ರಯೋಜನಗಳು ಇದರ ಹಣ್ಣು ರುಚಿಕರವಾಗಿದ್ದು,ತಿನ್ನಲು ಹಾಗೂ ಪಾನೀಯ ತಯಾರಿಸಲು ಉಪಯೋಗಿಸುತ್ತಾರೆ. ಹಣ್ಣಿನ ಸಿಪ್ಪೆ,ತೊಗಟೆ,ಬೀಜ ಹಾಗೂ ಎಲೆಗಳು ಔಷಧಿಗಳಲ್ಲಿ ಬಳಸಲ್ಪಡುತ್ತವೆ. ದಾರುವು ಸಣ್ಣ ಕಣರಜನೆ ಹೊಂದಿದ್ದು,ಕೈ ಬೆತ್ತ,ಉಪಕರಣಗಳ ಹಿಡಿ ಇತ್ಯಾದಿಗಳ ತಯಾರಿಕೆಯಲ್ಲಿ ಉಪಯೋಗಿಸಲ್ಪಡ... ಮನೆಯ ಹಿತ್ತಲಲ್ಲಿ ಇರಲಿ ಈ ಔಷಧಿ ಗಿಡಗಳು… ತುಳಸಿ : ತುಳಸಿ ಎಲೆಗಳನ್ನು ಜಜ್ಜಿ ಸೇವಿಸಿ ಹಿಂದೂ ಧರ್ಮದಲ್ಲಿ ತುಳಸಿಗೆ ಹೆಚ್ಚಿನ ಸ್ಥಾನವಿದೆ. ಪವಿತ್ರ ಗಿಡವೆಂಬ ಮನ್ನಣೆ ಇದೆ. ತನ್ನ ಔಷಧೀಯ ಗುಣಗಳಿಂದ ಇದು ಸಸ್ಯ ಜಗತ್ತಿನ ರಾಣಿ ಎಂದೆನಿಸಿದೆ. ಇದನ್ನು ಹರ್ಬಲ್ ಚಹಾ ರೂಪದಲ್ಲಿ ಅಂತೆಯೇ ಹಸಿಯಾಗಿ ಕೂಡ ಸೇವಿಸ... ವಿಗ್ರಹಾರಾಧನೆ ಮಾಡುವುದರ ಹಿಂದಿರುವ ರಹಸ್ಯ ಹಿಂದೂಗಳಲ್ಲಿರುವಷ್ಟು ವಿಗ್ರಹಾರಾಧ್ಯಕರು ಬೇರೆ ಧರ್ಮಗಳಲ್ಲಿಲ್ಲ. ಈ ಆರಾಧನೆಯನ್ನು ಮಾಡುವುದರಿಂದ ಏಕಾಗ್ರತೆ ಹೆಚ್ಚುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.ಮನೋವಿಜ್ಞಾನಿಗಳು ಮಾನವ ಏನನ್ನು ಯೋಚಿಸುತ್ತಾನೋ ಅಥವಾ ಆಕಾರಗಳನ್ನು ಗಮನಿಸುವನೋ ಆಕಾರದಿಂದ ಅವನಿಗೆ 3 ರೂಪ... ನಾವು ಉಪವಾಸ ಏಕೆ ಮಾಡಬೇಕು ? ದೇವರನ್ನು ಒಲಿಸಿಕೊಳ್ಳಲು ನಾವು ಆಚರಿಸುವ ಉಪವಾಸವು ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಸಕಾರಾತ್ಮಕ ಶಕ್ತಿಯನ್ನು, ಸಕಾರಾತ್ಮಕ ಚಿಂತನೆಯನ್ನು ಪಡೆದುಕೊಳ್ಳಲು ಸ್ವ ಇಚ್ಛೆಯಿಂದ ಊಟವನ್ನು ಅಥವಾ ಸಂಪೂರ್ಣ ಆಹಾರವನ್ನು ತ್ಯಾಗ ಮಾಡಿದರೆ ಅದು ಉಪವಾಸವಾಗುತ್ತದೆ... ಭಾರತದ ಮಹಿಳೆಯರು ಏಕೆ ಬಳೆ ಧರಿಸುತ್ತಾರೆ ? ಮುಂಗೈನ ಭಾಗ ಸಾಮಾನ್ಯವಾಗಿ ಮಾನವನ ಎಲ್ಲಾ ಚಟುವಟಿಕೆಳಿಗು ಆಧಾರವಾಗಿದೆ. ಅಲ್ಲದೆ ನಾಡಿಮಿಡಿತದ ಬಡಿತ ದೇಹದ ಎಲ್ಲಾ ಭಾಗಗಳಲ್ಲಿಯೂ ಕ್ರಮವಾಗಿದೆಯೇ ಎಂಬುಬುದನ್ನು ಸೂಚಿಸುತ್ತದೆ. ಮಹಿಳೆಯರು ಈ ಮುಂಗೈನಲ್ಲಿ ಬಳೆ ಧರಿಸುವುದರಿಂದ ರಕ್ತ ಪರಿಚಲನೆಯ ಒತ್ತಡದ ಮೂಲಕ ಕ್ರಮಪಡಿ... 1 2 3 … 6 Next Page » error: Content is protected !!