
ಮಡಿಕೇರಿ ನ.5 NEWS DESK : ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿ.ಎ ಪದವಿ ವಿದ್ಯಾರ್ಥಿ ಎಂ.ಎಂ.ಪ್ರತಾಪ್ ಭಾರತೀಯ ಸೇನೆಯ ಅಗ್ನಿವೀರ್ ಗೆ ಆಯ್ಕೆಯಾಗಿ,ತರಬೇತಿಗಾಗಿ ಹೈದರಾಬಾದ್ ನ ತರಬೇತಿ ಸಂಸ್ಥೆಗೆ ವರದಿ ಮಾಡಿಕೊಂಡಿದ್ದಾನೆ. ಪ್ರತಾಪ್ ವಿರಾಜಪೇಟೆಯ ಹಂಚಿಕಾಡು ನಿವಾಸಿ ಎಂ.ಕೆ.ಮುರುಳಿ ಮತ್ತು ಮಾದೇವಿ ದಂಪತಿಯ ಪುತ್ರ.









