Facebook Twitter WhatsApp Email Telegram Copy Link ಮಡಿಕೇರಿ ನ.14 NEWS DESK : ಮದೆನಾಡು ಗ್ರಾಮದ ಚಿನ್ನಪ್ಪ ಎಂಬವರ ಕೋಳಿಗೂಡಿನಲ್ಲಿದ್ದ 6 ಅಡಿ ಉದ್ದದ ನಾಗರ ಹಾವನ್ನು ಉರಗ ಪ್ರೇಮಿ ಪಿಯೂಷ್ ಪೆರೆರಾ ರಕ್ಷಿಸಿ ಸಂಪಾಜೆ ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.
*ಶ್ರೀ ಕೋಟೆ ಮಹಾ ಗಣಪತಿ ದಸರಾ ಮಂಟಪ ಸಮಿತಿಗೆ ಸುವರ್ಣ ಸಂಭ್ರಮ : ಅಧ್ಯಕ್ಷರಾಗಿ ಶರಣ್ ಪೂಣಚ್ಚ ಆಯ್ಕೆ : ಆಚರಣಾ ಸಮಿತಿಗೆ ಪದಾಧಿಕಾರಿಗಳ ನೇಮಕ*ಜುಲೈ 15, 2026