ದಿನಕ್ಕೊಂದು ಸಣ್ಣ ಕಥೆ : *ಭ್ರಮ ನಿರಸನ* "ವಾಟ್ ಇಸ್ ಯುವರ್ ನೇಮ್ ಮೇಡಮ್..?" ಮೊದಲ ಬಾರಿಗೆ ಆಫೀಸಿಗೆ ಕಾಲಿಟ್ಟಾಗ, ನಾನು ಕೇಳಿದ ಪ್ರಶ್ನೆಗೆ ಅವಳು ನೀಡಿದ ಉತ್ತರ ಹರಿದ. ಹರಿದ, ಹರಿದ ಹೀಗೊಂದು ಹೆಸರು ಇರಬಹುದೇ, ಆಶ್ಚರ್ಯದೊಂದಿಗೆ ಅವಳ ಮೊಗವನ್ನು ದಿಟ್ಟಿಸಿದ್ದೆ. ಎ... ದಿನಕ್ಕೊಂದು ಸಣ್ಣ ಕಥೆ : *ಭ್ರಮ ನಿರಸನ* "ವಾಟ್ ಇಸ್ ಯುವರ್ ನೇಮ್ ಮೇಡಮ್..?" ಮೊದಲ ಬಾರಿಗೆ ಆಫೀಸಿಗೆ ಕಾಲಿಟ್ಟಾಗ, ನಾನು ಕೇಳಿದ ಪ್ರಶ್ನೆಗೆ ಅವಳು ನೀಡಿದ ಉತ್ತರ ಹರಿದ. ಹರಿದ, ಹರಿದ ಹೀಗೊಂದು ಹೆಸರು ಇರಬಹುದೇ, ಆಶ್ಚರ್ಯದೊಂದಿಗೆ ಅವಳ ಮೊಗವನ್ನು ದಿಟ್ಟಿಸಿದ್ದೆ. ... ಕರವೇ ಮಡಿಕೇರಿ ತಾಲೂಕು ಅಧ್ಯಕ್ಷರಾಗಿ ರವಿ ಗೌಡ ಆಯ್ಕೆ ಮಡಿಕೇರಿ ಜ. 21 : ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಮಡಿಕೇರಿ ತಾಲೂಕು ಅಧ್ಯಕ್ಷರಾಗಿ ರವಿ ಗೌಡ ಅವರನ್ನು ಜಿಲ್ಲಾಧ್ಯಕ್ಷ ಜಗದೀಶ್ ಅವರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು. ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳಿಗೆ ಜಿಲ್ಲಾ ಪುರಸ್ಕಾರ ಪ್ರಶಸ್ತಿ ಪತ್ರ ವಿತರಣೆ ಮಡಿಕೇರಿ ಸೆ.18 : ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಅಧ್ಯಕ್ಷರಾದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಪ್ರಶಸ್ತಿ ಪತ್ರವನ್ನು ವಿತರಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗೈಡ್ ವಿದ್ಯಾರ್... ಯಾವುದೇ ತನಿಖೆಗೆ ಸಿದ್ಧ : ನಾರಾಯಣ ಆಚಾರ್ ಕುಟುಂಬ ವರ್ಗ ಸ್ಪಷ್ಟನೆ ಮಡಿಕೇರಿ ಆ.31 : ತಲಕಾವೇರಿಯಲ್ಲಿ ಗಜಗಿರಿ ಬೆಟ್ಟ ಕುಸಿದು ಮೃತರಾದ ನಾರಾಯಣ ಆಚಾರ್ ಅವರ ಬಗ್ಗೆ ಚಾರಿತ್ರ್ಯ ಹರಣದ ಅಪಪ್ರಚಾರ ನಡೆದಿದೆ ಎಂದು ವಿಷಾದ ವ್ಯಕ್ತಪಡಿಸಿರುವ ಕುಟುಂಬವರ್ಗ, ಯಾವುದೇ ತನಿಖೆಗೆ ಸಿದ್ಧರಿರುವುದಾಗಿ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾ... ಬೆಟ್ಟ ಕುಸಿದು ಮೃತಪಟ್ಟವರಿಗೆ ಹಿಂದೂ ಸಂಘಟನೆಗಳಿಂದ ಶ್ರದ್ಧಾಂಜಲಿ : ಜಗದೀಶ್ ಕಾರಂತ್ ಭೇಟಿ ಮಡಿಕೇರಿ ಆ. 24 : ತಲಕಾವೇರಿಯಲ್ಲಿ ಬೆಟ್ಟ ಕುಸಿದು ಮೃತರಾದ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್, ಪತ್ನಿ ಶಾಂತ ಹಾಗೂ ಸೋದರ ಆನಂದತೀರ್ಥರ ಆತ್ಮಕ್ಕೆ ಶಾಂತಿ ಕೋರಿ ಭಾಗಮಂಡಲದ ಶಾಂತಿ ಮಟ್ಟದಲ್ಲಿ ಹಿಂದೂ ಸಂಘಟನೆಗಳ ವತಿಯಿಂದ ಶ್ರದ್ಧಾಂಜಲಿ ಸಭೆ ನಡೆಯಿತು.ಸ್ಥಳೀ... ದ್ವಿತೀಯ ಪಿಯುಸಿ ಫಲಿತಾಂಶ : ಕೊಡಗು ಜಿಲ್ಲೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳೆಷ್ಟು ? ಇಲ್ಲಿದೆ ವಿವರ… ಮಡಿಕೇರಿ ಜು.14 : 2020 ರ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯದಲ್ಲಿಯೇ ಕೊಡಗು ಜಿಲ್ಲೆ 3 ನೇ ಸ್ಥಾನವನ್ನು ಕಾಯ್ದುಕೊಂಡಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶಿವಲಿಂಗ ಶೆಟ್ಟಿ ಅವರು ತಿಳಿಸಿದ್ದಾರೆ.ಮಂಗಳವಾರ ರಾಜ್ಯಾದ್ಯಂತ ಪ್ರಕಟವ... ಕಾರ್ಮಿಕ ಅಧಿಕಾರಿಯಾಗಿ ಅನಿಲ್ ಬಗಟಿ ಅಧಿಕಾರ ಸ್ವೀಕಾರ ಮಡಿಕೇರಿ ಜೂ.16 : ಜಿಲ್ಲೆಗೆ ನೂತನ ಕಾರ್ಮಿಕ ಅಧಿಕಾರಿಯಾಗಿ ಅನಿಲ್ ಬಗಟಿ ಅವರು ಸೋಮವಾರ ಅಧಿಕಾರ ಸ್ವೀಕಾರ ಮಾಡಿದ್ದಾರೆ.ಈ ಹಿಂದೆ ಬೆಳಗಾವಿಯಲ್ಲಿ 6 ವರ್ಷಗಳು ಮತ್ತು ಹಾಸನ ಜಿಲ್ಲೆಯ ಬೇಲೂರಿನಲ್ಲಿ 6 ತಿಂಗಳು ಹಿರಿಯ ಕಾರ್ಮಿಕ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್... ಪ್ಲಾಸ್ಮಾ ಥೆರಪಿ ಚಿಕಿತ್ಸೆ ಯಶಸ್ವಿ ಹುಬ್ಬಳ್ಳಿ ಜೂ.2 : ರಾಜ್ಯದದಲ್ಲಿ ಪ್ರಥಮ ಬಾರಿಗೆ ಕೊರೋನಾವರಸ್ ಸೋಂಕಿಗಾಗಿ ನಡೆಸಲಾದ ಪ್ಲಾಸ್ಮಾ ಥೆರಪಿ ಚಿಕಿತ್ಸಾ ವಿಧಾನ ಯಶಸ್ವಿಯಾಗಿದ್ದು 64 ವರ್ಷದ ಕೊರೊನಾ ಸೋಂಕಿತ ಸಂಪೂರ್ಣ ಗುಣಮುಖನಾಗಿದ್ದಾನೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರು ಈ ಸಾಧನೆ ಮಾಡಿದ್ದಾ... ಚಾಲಕನ ಕುಟುಂಬಕ್ಕೆ 5 ಲಕ್ಷ ಪರಿಹಾರ ಬೆಂಗಳೂರು ಜೂ.2 : ಕೊರೋನಾ ಸಂಬಂಧಿತ ಕರ್ತವ್ಯದಲ್ಲಿದ್ದಾಗ ಮೃತಪಟ್ಟ ಆಂಬುಲೆನ್ಸ್ ವಾಹನ ಚಾಲಕ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದ ನಿವಾಸಿ ಉಮೇಶ್ ಹಡಗಲಿ ಕುಟುಂಬಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 5 ಲಕ್ಷ ರೂ.ಪರಿಹಾರ ನೀಡಿದ್ದಾರೆ. ಈ ಬ... 1 2 3 … 18 Next Page »