ಮಡಿಕೇರಿ ಏ.27 : ಪೊನ್ನಂಪೇಟೆ ವಕೀಲರ ಸಂಘದ ಅಧ್ಯಕ್ಷರಾಗಿ ಕಳಕಂಡ ಡಿ.ಮುತ್ತಪ್ಪ ಮರು ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಅಜ್ಜಮಾಡ ಮೋನಿ ಪೊನ್ನಪ್ಪ, ಉಪಾಧ್ಯಕ್ಷರಾಗಿ ಮತ್ರಂಡ ಸಿ.ಪೂವಣ್ಣ, ಜಂಟಿ ಕಾರ್ಯದರ್ಶಿಯಾಗಿ ಬೇರೇರ ಸೂರಜ್ ಮುತ್ತಣ್ಣ, ಖಜಾಂಚಿಯಾಗಿ ಬಾನಂಗಡ ವಿನೋದ್ ನೇಮಕಗೊಂಡಿದ್ದು, ನಿರ್ದೇಶಕರಾಗಿ ಬಿ.ಯು.ಪ್ರತಿಷ್ಟ, ಹೆಚ್.ಜಿ.ದಿನೇಶ್, ಎಂ.ಜಿ.ರಫಿಕ್, ಎ.ಜಿ.ಕಲ್ಪನ ಆಯ್ಕೆಯಾಗಿದ್ದಾರೆ.
ಪ್ರತೀ ಎರಡು ವರ್ಷಕೊಮ್ಮೆ ನಡೆಯುವ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.









